MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ವಿಜಯಪುರ ಶೀಘ್ರ ಸಂಪೂರ್ಣ ಅಭಿವೃದ್ಧಿ: ಶಾಸಕ ಯತ್ನಾಳ

ವಿಜಯಪುರ ಶೀಘ್ರ ಸಂಪೂರ್ಣ ಅಭಿವೃದ್ಧಿ: ಶಾಸಕ ಯತ್ನಾಳ

ವಿಜಯಪುರ(ಸೆ.16): ಶೀಘ್ರದಲ್ಲಿಯೇ ವಿಜಯಪುರ ನಗರ ಸಂಪೂರ್ಣ ಅಭಿವೃದ್ಧಿ ಹಾಗೂ ಸುಸಜ್ಜಿತ ರಸ್ತೆಗಳನ್ನು ಹೊಂದಿರುವ ನಗರವಾಗಿ ರೂಪುಗೊಳ್ಳಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

1 Min read
Kannadaprabha News | Asianet News
Published : Sep 16 2020, 01:45 PM IST
Share this Photo Gallery
  • FB
  • TW
  • Linkdin
  • Whatsapp
14
<p>ಮಂಗಳವಾರ ನಗರದ ವಾರ್ಡ್‌ ನಂ.22ರ ವ್ಯಾಪ್ತಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಕಾಲೋನಿಯಲ್ಲಿ ಪಾಲಕೆಯ ವತಿಯಿಂದ 29.67 ಲಕ್ಷ ವೆಚ್ಚದ ಸಿಸಿ ರಸ್ತೆ, ಲೋಕೋಪಯೋಗಿ ಇಲಾಖೆಯ ವತಿಯಿಂದ 4 ಕೋಟಿ ವೆಚ್ಚದಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲ್‌ ವೃತ್ತದಿಂದ ಜಂಕ್ಷನ್‌ ರಸ್ತೆ ಸುಧಾರಣಾ, ಬಬಲೇಶ್ವರ ನಾಕಾವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು</p>

<p>ಮಂಗಳವಾರ ನಗರದ ವಾರ್ಡ್‌ ನಂ.22ರ ವ್ಯಾಪ್ತಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಕಾಲೋನಿಯಲ್ಲಿ ಪಾಲಕೆಯ ವತಿಯಿಂದ 29.67 ಲಕ್ಷ ವೆಚ್ಚದ ಸಿಸಿ ರಸ್ತೆ, ಲೋಕೋಪಯೋಗಿ ಇಲಾಖೆಯ ವತಿಯಿಂದ 4 ಕೋಟಿ ವೆಚ್ಚದಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲ್‌ ವೃತ್ತದಿಂದ ಜಂಕ್ಷನ್‌ ರಸ್ತೆ ಸುಧಾರಣಾ, ಬಬಲೇಶ್ವರ ನಾಕಾವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು</p>

ಮಂಗಳವಾರ ನಗರದ ವಾರ್ಡ್‌ ನಂ.22ರ ವ್ಯಾಪ್ತಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಕಾಲೋನಿಯಲ್ಲಿ ಪಾಲಕೆಯ ವತಿಯಿಂದ 29.67 ಲಕ್ಷ ವೆಚ್ಚದ ಸಿಸಿ ರಸ್ತೆ, ಲೋಕೋಪಯೋಗಿ ಇಲಾಖೆಯ ವತಿಯಿಂದ 4 ಕೋಟಿ ವೆಚ್ಚದಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲ್‌ ವೃತ್ತದಿಂದ ಜಂಕ್ಷನ್‌ ರಸ್ತೆ ಸುಧಾರಣಾ, ಬಬಲೇಶ್ವರ ನಾಕಾವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

24
<p>ವಿಜಯಪುರ ನಗರದಲ್ಲಿ ಮಳೆಯಿಂದಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಗುರುತಿಸಲಾಗಿದೆ. ಈ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡಲಾಗುತ್ತಿದ್ದು, ಕೆಲವೆಡೆ ಸಿಸಿ ರಸ್ತೆ ಹಾಗೂ ಉಳಿದ ಕಡೆಗಳಲ್ಲಿ ಅತ್ಯಂತ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಶೀಘ್ರದಲ್ಲಿಯೇ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ರಸ್ತೆ ಎರಡೂ ಬದಿಗಳಲ್ಲಿಯೂ ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.</p>

<p>ವಿಜಯಪುರ ನಗರದಲ್ಲಿ ಮಳೆಯಿಂದಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಗುರುತಿಸಲಾಗಿದೆ. ಈ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡಲಾಗುತ್ತಿದ್ದು, ಕೆಲವೆಡೆ ಸಿಸಿ ರಸ್ತೆ ಹಾಗೂ ಉಳಿದ ಕಡೆಗಳಲ್ಲಿ ಅತ್ಯಂತ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಶೀಘ್ರದಲ್ಲಿಯೇ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ರಸ್ತೆ ಎರಡೂ ಬದಿಗಳಲ್ಲಿಯೂ ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.</p>

ವಿಜಯಪುರ ನಗರದಲ್ಲಿ ಮಳೆಯಿಂದಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಗುರುತಿಸಲಾಗಿದೆ. ಈ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡಲಾಗುತ್ತಿದ್ದು, ಕೆಲವೆಡೆ ಸಿಸಿ ರಸ್ತೆ ಹಾಗೂ ಉಳಿದ ಕಡೆಗಳಲ್ಲಿ ಅತ್ಯಂತ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಶೀಘ್ರದಲ್ಲಿಯೇ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ, ರಸ್ತೆ ಎರಡೂ ಬದಿಗಳಲ್ಲಿಯೂ ಬೀದಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

34
<p>ಬಬಲೇಶ್ವರ ನಾಕಾದಿಂದ ರಾಮನಗರ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸುವ ಎರಡು ಬದಿಯ ಸಂಪರ್ಕ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಅತ್ಯಂತ ಸುಂದರವಾದ ಸರ್ದಾರ್‌ ವಲ್ಲಭಾಯಿ ವೃತ್ತವನ್ನು ನಿರ್ಮಿಸಲಾಗುವುದು ಎಂದರು.</p>

<p>ಬಬಲೇಶ್ವರ ನಾಕಾದಿಂದ ರಾಮನಗರ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸುವ ಎರಡು ಬದಿಯ ಸಂಪರ್ಕ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಅತ್ಯಂತ ಸುಂದರವಾದ ಸರ್ದಾರ್‌ ವಲ್ಲಭಾಯಿ ವೃತ್ತವನ್ನು ನಿರ್ಮಿಸಲಾಗುವುದು ಎಂದರು.</p>

ಬಬಲೇಶ್ವರ ನಾಕಾದಿಂದ ರಾಮನಗರ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸುವ ಎರಡು ಬದಿಯ ಸಂಪರ್ಕ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಅತ್ಯಂತ ಸುಂದರವಾದ ಸರ್ದಾರ್‌ ವಲ್ಲಭಾಯಿ ವೃತ್ತವನ್ನು ನಿರ್ಮಿಸಲಾಗುವುದು ಎಂದರು.

44
<p>ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಪ್ರೇಮಾನಂದ ಬಿರಾದಾರ, ವಿಡಿಎ ಸದಸ್ಯೆ ಸರೋಜಿನಿ ಚೌಧರಿ, ಕೆ.ಇ.ಬಿ ಅಧಿಕಾರಿ ಹಂಡಿ, ಉದ್ಯಮಿ ಗುರು ಕೌಲಗಿ, ಗುರು ಗಚ್ಚಿನಮಠ, ಸಂತೋಷ ಪಾಟೀಲ, ಶಂಕರ ಹೂಗಾರ, ಸಿದ್ದನಗೌಡ ಬಿರಾದಾರ, ಮಡಿವಾಳ ಯಳವಾರ, ಬಸವರಾಜ ಗೊಳಸಂಗಿ, ಚಂದ್ರುಚೌಧರಿ, ಪಾಂಡು ಸಾಹುಕಾರ ದೊಡ್ಡಮನಿ, ರಾಜು ಗಣಿ, ಶರಣು ಕಾಖಂಡಕಿ, ವೀರೇಶ ವಾಲಿಕಾರ, ಬಸವರಾಜ ಬಿರಾದಾರ, ತಳಕೇರಿ, ಹಾಲವಾರ ಈ ಸಂದರ್ಭದಲ್ಲಿ ಇದ್ದರು.</p>

<p>ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಪ್ರೇಮಾನಂದ ಬಿರಾದಾರ, ವಿಡಿಎ ಸದಸ್ಯೆ ಸರೋಜಿನಿ ಚೌಧರಿ, ಕೆ.ಇ.ಬಿ ಅಧಿಕಾರಿ ಹಂಡಿ, ಉದ್ಯಮಿ ಗುರು ಕೌಲಗಿ, ಗುರು ಗಚ್ಚಿನಮಠ, ಸಂತೋಷ ಪಾಟೀಲ, ಶಂಕರ ಹೂಗಾರ, ಸಿದ್ದನಗೌಡ ಬಿರಾದಾರ, ಮಡಿವಾಳ ಯಳವಾರ, ಬಸವರಾಜ ಗೊಳಸಂಗಿ, ಚಂದ್ರುಚೌಧರಿ, ಪಾಂಡು ಸಾಹುಕಾರ ದೊಡ್ಡಮನಿ, ರಾಜು ಗಣಿ, ಶರಣು ಕಾಖಂಡಕಿ, ವೀರೇಶ ವಾಲಿಕಾರ, ಬಸವರಾಜ ಬಿರಾದಾರ, ತಳಕೇರಿ, ಹಾಲವಾರ ಈ ಸಂದರ್ಭದಲ್ಲಿ ಇದ್ದರು.</p>

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಪ್ರೇಮಾನಂದ ಬಿರಾದಾರ, ವಿಡಿಎ ಸದಸ್ಯೆ ಸರೋಜಿನಿ ಚೌಧರಿ, ಕೆ.ಇ.ಬಿ ಅಧಿಕಾರಿ ಹಂಡಿ, ಉದ್ಯಮಿ ಗುರು ಕೌಲಗಿ, ಗುರು ಗಚ್ಚಿನಮಠ, ಸಂತೋಷ ಪಾಟೀಲ, ಶಂಕರ ಹೂಗಾರ, ಸಿದ್ದನಗೌಡ ಬಿರಾದಾರ, ಮಡಿವಾಳ ಯಳವಾರ, ಬಸವರಾಜ ಗೊಳಸಂಗಿ, ಚಂದ್ರುಚೌಧರಿ, ಪಾಂಡು ಸಾಹುಕಾರ ದೊಡ್ಡಮನಿ, ರಾಜು ಗಣಿ, ಶರಣು ಕಾಖಂಡಕಿ, ವೀರೇಶ ವಾಲಿಕಾರ, ಬಸವರಾಜ ಬಿರಾದಾರ, ತಳಕೇರಿ, ಹಾಲವಾರ ಈ ಸಂದರ್ಭದಲ್ಲಿ ಇದ್ದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved