ಕೃಷ್ಣನೂರಲ್ಲಿ ಕೊರೋನಾಸುರ ಪ್ರತ್ಯಕ್ಷ: ಸುಮ್ ಸುಮ್ನೆ ಓಡಾಡ್ತಿದ್ದವ್ರಿಗೆ ಶಾಕ್..!
ಕೊರೋನಾದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಉಡುಪಿಯಲ್ಲಿ ಸ್ವತಃ ಕೊರೋನಾಸುರನೇ ಪ್ರತ್ಯಕ್ಷನಾಗಿದ್ದ. ಇದರಿಂದ ನಗರದ ಮಾರುಥಿ ವೀಥಿಕಾ ರಸ್ತೆಯಲ್ಲಿ ದಿನಸಿ ಇತ್ಯಾದಿಗಳನ್ನು ಕೊಳ್ಳಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದರು. ಇಲ್ಲಿವೆ ಫೋಟೋಸ್

<p>ಕೊರೋನಾದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಉಡುಪಿಯಲ್ಲಿ ಸ್ವತಃ ಕೊರೋನಾಸುರನೇ ಪ್ರತ್ಯಕ್ಷನಾಗಿದ್ದ.</p>
ಕೊರೋನಾದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಉಡುಪಿಯಲ್ಲಿ ಸ್ವತಃ ಕೊರೋನಾಸುರನೇ ಪ್ರತ್ಯಕ್ಷನಾಗಿದ್ದ.
<p>ಇದರಿಂದ ನಗರದ ಮಾರುಥಿ ವೀಥಿಕಾ ರಸ್ತೆಯಲ್ಲಿ ದಿನಸಿ ಇತ್ಯಾದಿಗಳನ್ನು ಕೊಳ್ಳಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದರು.</p>
ಇದರಿಂದ ನಗರದ ಮಾರುಥಿ ವೀಥಿಕಾ ರಸ್ತೆಯಲ್ಲಿ ದಿನಸಿ ಇತ್ಯಾದಿಗಳನ್ನು ಕೊಳ್ಳಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದರು.
<p>ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಕೊರೊನಾಸುರ ಅಟ್ಟಹಾಸ ಎನ್ನುವ ಅಣುಕು ಪ್ರದರ್ಶನವನ್ನು ನಡೆಸಿದರು.</p>
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಕೊರೊನಾಸುರ ಅಟ್ಟಹಾಸ ಎನ್ನುವ ಅಣುಕು ಪ್ರದರ್ಶನವನ್ನು ನಡೆಸಿದರು.
<p>ಬೀದಿಬೀದಿಗಳಲ್ಲಿ ಸಂಚರಿಸಿ ಕೊರೋನಾಸುರನ ವೇಷದ ಮೂಲಕ ಅವರು ಕೊರೋನಾ ಹೇಗೆ ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ತೋರಿಸಿದರು.</p>
ಬೀದಿಬೀದಿಗಳಲ್ಲಿ ಸಂಚರಿಸಿ ಕೊರೋನಾಸುರನ ವೇಷದ ಮೂಲಕ ಅವರು ಕೊರೋನಾ ಹೇಗೆ ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ತೋರಿಸಿದರು.
<p>ಲಾಕ್ಡೌನ್ ನಿಯಮ ಪಾಲನೆ ಮಾಡದವರನ್ನು ತಾನು ಬಲಿ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.</p>
ಲಾಕ್ಡೌನ್ ನಿಯಮ ಪಾಲನೆ ಮಾಡದವರನ್ನು ತಾನು ಬಲಿ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
<p>ಕೊರೋನಾಸುರನನ್ನು ಸೃಷ್ಟಿಸಿದ ತಂಡ</p>
ಕೊರೋನಾಸುರನನ್ನು ಸೃಷ್ಟಿಸಿದ ತಂಡ
<p>ಭೀಕರ ಈ ಕೊರೋನಾಸುರ, ರಸ್ತೆಯ ತುಂಬೆಲ್ಲ ಓಡಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು</p>
ಭೀಕರ ಈ ಕೊರೋನಾಸುರ, ರಸ್ತೆಯ ತುಂಬೆಲ್ಲ ಓಡಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು
<p>ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಪ್ರತಿಯೊಂದು ಕಡೆ ಸಾಮಾಜಿಕ ಅಂತರ ಕಾಪಾಡುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದರು.</p>
ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಪ್ರತಿಯೊಂದು ಕಡೆ ಸಾಮಾಜಿಕ ಅಂತರ ಕಾಪಾಡುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದರು.