MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ವರ್ಷದ ಬಳಿಕ ಗೋಲ್ಡನ್‌ ಚಾರಿಯೆಟ್ ರೈಲು ಪುನಾರಂಭ

ವರ್ಷದ ಬಳಿಕ ಗೋಲ್ಡನ್‌ ಚಾರಿಯೆಟ್ ರೈಲು ಪುನಾರಂಭ

ಬೆಂಗಳೂರು(ಮಾ.15): ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ‘ಗೋಲ್ಡನ್‌ ಚಾರಿಯೆಟ್‌’ ಐಷಾರಾಮಿ ಪ್ರವಾಸಿ ರೈಲು ಸಂಚಾರ ಭಾನುವಾರ ಪುನಾರಂಭವಾಯಿತು.

1 Min read
Kannadaprabha News | Asianet News
Published : Mar 15 2021, 08:41 AM IST| Updated : Mar 15 2021, 08:46 AM IST
Share this Photo Gallery
  • FB
  • TW
  • Linkdin
  • Whatsapp
15
<p>ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಈ ಗೋಲ್ಡನ್‌ ಚಾರಿಯೆಟ್‌ ಐಷಾರಾಮಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಅವರು ಈ ರೈಲು ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಪ್ರವಾಸಕ್ಕೆ ಶುಭಕೋರಿದರು.</p>

<p>ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಈ ಗೋಲ್ಡನ್‌ ಚಾರಿಯೆಟ್‌ ಐಷಾರಾಮಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಅವರು ಈ ರೈಲು ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಪ್ರವಾಸಕ್ಕೆ ಶುಭಕೋರಿದರು.</p>

ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಈ ಗೋಲ್ಡನ್‌ ಚಾರಿಯೆಟ್‌ ಐಷಾರಾಮಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಅವರು ಈ ರೈಲು ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಪ್ರವಾಸಕ್ಕೆ ಶುಭಕೋರಿದರು.

25
<p>ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) 2008ರಲ್ಲಿ ಈ ಐಷಾರಾಮಿ ಪ್ರವಾಸಿ ರೈಲು ಸೇವೆ ಆರಂಭಿಸಿತ್ತು. ರೈಲು ಕಾರ್ಯಾಚರಣೆ, ನಿರ್ವಹಣೆ ಹಾಗೂ ಮಾರ್ಕೆಟಿಂಗ್‌ ಸಂಬಂಧ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌ನೊಂದಿಗೆ (ಐಆರ್‌ಸಿಟಿಸಿ) ಒಪ್ಪಂದ ಮಾಡಿಕೊಂಡಿದೆ. ಈ ಪ್ರವಾಸಿ ರೈಲು ಸೇವೆಗೆ ಆರಂಭದಿಂದಲೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾದಿಂದ ಈ ರೈಲು ಸೇವೆ ಸ್ಥಗಿತಗೊಳಿಸಿದ್ದ ಕೆಎಸ್‌ಆಟಿಡಿಸಿ ಇದೀಗ ಮತ್ತೆ ಸೇವೆ ಪುನಾರಂಭಿಸಿದೆ.</p>

<p>ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) 2008ರಲ್ಲಿ ಈ ಐಷಾರಾಮಿ ಪ್ರವಾಸಿ ರೈಲು ಸೇವೆ ಆರಂಭಿಸಿತ್ತು. ರೈಲು ಕಾರ್ಯಾಚರಣೆ, ನಿರ್ವಹಣೆ ಹಾಗೂ ಮಾರ್ಕೆಟಿಂಗ್‌ ಸಂಬಂಧ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌ನೊಂದಿಗೆ (ಐಆರ್‌ಸಿಟಿಸಿ) ಒಪ್ಪಂದ ಮಾಡಿಕೊಂಡಿದೆ. ಈ ಪ್ರವಾಸಿ ರೈಲು ಸೇವೆಗೆ ಆರಂಭದಿಂದಲೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾದಿಂದ ಈ ರೈಲು ಸೇವೆ ಸ್ಥಗಿತಗೊಳಿಸಿದ್ದ ಕೆಎಸ್‌ಆಟಿಡಿಸಿ ಇದೀಗ ಮತ್ತೆ ಸೇವೆ ಪುನಾರಂಭಿಸಿದೆ.</p>

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) 2008ರಲ್ಲಿ ಈ ಐಷಾರಾಮಿ ಪ್ರವಾಸಿ ರೈಲು ಸೇವೆ ಆರಂಭಿಸಿತ್ತು. ರೈಲು ಕಾರ್ಯಾಚರಣೆ, ನಿರ್ವಹಣೆ ಹಾಗೂ ಮಾರ್ಕೆಟಿಂಗ್‌ ಸಂಬಂಧ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌ನೊಂದಿಗೆ (ಐಆರ್‌ಸಿಟಿಸಿ) ಒಪ್ಪಂದ ಮಾಡಿಕೊಂಡಿದೆ. ಈ ಪ್ರವಾಸಿ ರೈಲು ಸೇವೆಗೆ ಆರಂಭದಿಂದಲೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾದಿಂದ ಈ ರೈಲು ಸೇವೆ ಸ್ಥಗಿತಗೊಳಿಸಿದ್ದ ಕೆಎಸ್‌ಆಟಿಡಿಸಿ ಇದೀಗ ಮತ್ತೆ ಸೇವೆ ಪುನಾರಂಭಿಸಿದೆ.

35
<p>ಐಆರ್‌ಸಿಟಿಸಿ ಎರಡು ಟೂರ್‌ ಪ್ಯಾಕೇಜ್‌ ರೂಪಿಸಿದೆ. ಈ ಪೈಕಿ ಆರು ರಾತ್ರಿ ಏಳು ಹಗಲಿನ ‘ಪ್ರೈಡ್‌ ಆಫ್‌ ಕರ್ನಾಟಕ’ ಪ್ಯಾಕೇಜ್‌ನಲ್ಲಿ ಬೆಂಗಳೂರಿನಿಂದ ಹೊರಡರುವ ರೈಲು ಬಂಡೀಪುರ ನ್ಯಾಷನಲ್‌ ಪಾರ್ಕ್, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಗೋವಾ, ಬಾದಾಮಿ, ಪಟ್ಟದಕಲ್ಲು ಮತ್ತು ಹಂಪಿ ಪ್ರವಾಸಿ ತಾಣಗಳನ್ನು ಸಂಪರ್ಕಿಸಿ ಬಳಿಕ ಬೆಂಗಳೂರಿಗೆ ವಾಪಸಾಗಲಿದೆ.</p>

<p>ಐಆರ್‌ಸಿಟಿಸಿ ಎರಡು ಟೂರ್‌ ಪ್ಯಾಕೇಜ್‌ ರೂಪಿಸಿದೆ. ಈ ಪೈಕಿ ಆರು ರಾತ್ರಿ ಏಳು ಹಗಲಿನ ‘ಪ್ರೈಡ್‌ ಆಫ್‌ ಕರ್ನಾಟಕ’ ಪ್ಯಾಕೇಜ್‌ನಲ್ಲಿ ಬೆಂಗಳೂರಿನಿಂದ ಹೊರಡರುವ ರೈಲು ಬಂಡೀಪುರ ನ್ಯಾಷನಲ್‌ ಪಾರ್ಕ್, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಗೋವಾ, ಬಾದಾಮಿ, ಪಟ್ಟದಕಲ್ಲು ಮತ್ತು ಹಂಪಿ ಪ್ರವಾಸಿ ತಾಣಗಳನ್ನು ಸಂಪರ್ಕಿಸಿ ಬಳಿಕ ಬೆಂಗಳೂರಿಗೆ ವಾಪಸಾಗಲಿದೆ.</p>

ಐಆರ್‌ಸಿಟಿಸಿ ಎರಡು ಟೂರ್‌ ಪ್ಯಾಕೇಜ್‌ ರೂಪಿಸಿದೆ. ಈ ಪೈಕಿ ಆರು ರಾತ್ರಿ ಏಳು ಹಗಲಿನ ‘ಪ್ರೈಡ್‌ ಆಫ್‌ ಕರ್ನಾಟಕ’ ಪ್ಯಾಕೇಜ್‌ನಲ್ಲಿ ಬೆಂಗಳೂರಿನಿಂದ ಹೊರಡರುವ ರೈಲು ಬಂಡೀಪುರ ನ್ಯಾಷನಲ್‌ ಪಾರ್ಕ್, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಗೋವಾ, ಬಾದಾಮಿ, ಪಟ್ಟದಕಲ್ಲು ಮತ್ತು ಹಂಪಿ ಪ್ರವಾಸಿ ತಾಣಗಳನ್ನು ಸಂಪರ್ಕಿಸಿ ಬಳಿಕ ಬೆಂಗಳೂರಿಗೆ ವಾಪಸಾಗಲಿದೆ.

45
<p>ಮೂರು ರಾತ್ರಿ ಹಾಗೂ ನಾಲ್ಕು ಹಗಲಿನ ‘ಜ್ಯುವೆಲ್ಸ್‌ ಆಫ್‌ ಸೌತ್‌ ಇಂಡಿಯಾ’ ಪ್ಯಾಕೇಜ್‌ನಲ್ಲಿ ಮೈಸೂರು, ತಮಿಳುನಾಡು, ಮಹಾಬಲಿಪುರಂ, ತಂಜವೂರು, ಚೆಟ್ಟಿನಾಡ್‌ ಮತ್ತು ಕೇರಳದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಪ್ರಮುಖವಾಗಿ ಹಂಪಿ, ಕೊಚ್ಚಿಯ ಕೋಟೆ, ಕೇರಳ ಹಿನ್ನೀರು ಎಲ್ಲವೂ ಒಳಗೊಂಡಿದೆ. ಈ ಪ್ಯಾಕೇಜ್‌ ಟೂರ್‌ ಇದೇ ಮಾ.21ರಂದು ಬೆಂಗಳೂರಿನಿಂದ ಆರಂಭವಾಗಲಿದೆ.</p>

<p>ಮೂರು ರಾತ್ರಿ ಹಾಗೂ ನಾಲ್ಕು ಹಗಲಿನ ‘ಜ್ಯುವೆಲ್ಸ್‌ ಆಫ್‌ ಸೌತ್‌ ಇಂಡಿಯಾ’ ಪ್ಯಾಕೇಜ್‌ನಲ್ಲಿ ಮೈಸೂರು, ತಮಿಳುನಾಡು, ಮಹಾಬಲಿಪುರಂ, ತಂಜವೂರು, ಚೆಟ್ಟಿನಾಡ್‌ ಮತ್ತು ಕೇರಳದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಪ್ರಮುಖವಾಗಿ ಹಂಪಿ, ಕೊಚ್ಚಿಯ ಕೋಟೆ, ಕೇರಳ ಹಿನ್ನೀರು ಎಲ್ಲವೂ ಒಳಗೊಂಡಿದೆ. ಈ ಪ್ಯಾಕೇಜ್‌ ಟೂರ್‌ ಇದೇ ಮಾ.21ರಂದು ಬೆಂಗಳೂರಿನಿಂದ ಆರಂಭವಾಗಲಿದೆ.</p>

ಮೂರು ರಾತ್ರಿ ಹಾಗೂ ನಾಲ್ಕು ಹಗಲಿನ ‘ಜ್ಯುವೆಲ್ಸ್‌ ಆಫ್‌ ಸೌತ್‌ ಇಂಡಿಯಾ’ ಪ್ಯಾಕೇಜ್‌ನಲ್ಲಿ ಮೈಸೂರು, ತಮಿಳುನಾಡು, ಮಹಾಬಲಿಪುರಂ, ತಂಜವೂರು, ಚೆಟ್ಟಿನಾಡ್‌ ಮತ್ತು ಕೇರಳದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಪ್ರಮುಖವಾಗಿ ಹಂಪಿ, ಕೊಚ್ಚಿಯ ಕೋಟೆ, ಕೇರಳ ಹಿನ್ನೀರು ಎಲ್ಲವೂ ಒಳಗೊಂಡಿದೆ. ಈ ಪ್ಯಾಕೇಜ್‌ ಟೂರ್‌ ಇದೇ ಮಾ.21ರಂದು ಬೆಂಗಳೂರಿನಿಂದ ಆರಂಭವಾಗಲಿದೆ.

55
<p>ಈ ಪ್ಯಾಕೇಜ್‌ ಟೂರ್‌ಗಳಲ್ಲಿ ರೈಲು ಪ್ರಯಾಣ ದರ, ಊಟ, ಪ್ರವಾಸಿ ತಾಣಗಳ ವೀಕ್ಷಣೆಗೆ ಸಾರಿಗೆ ವ್ಯವಸ್ಥೆ, ಪ್ರವೇಶ ಶುಲ್ಕ, ಪ್ರವಾಸಿ ಮಾರ್ಗದರ್ಶಕರ ಶುಲ್ಕ ಸೇರಿದಂತೆ ಎಲ್ಲವೂ ಸೇರಿಕೊಂಡಿದೆ.</p>

<p>ಈ ಪ್ಯಾಕೇಜ್‌ ಟೂರ್‌ಗಳಲ್ಲಿ ರೈಲು ಪ್ರಯಾಣ ದರ, ಊಟ, ಪ್ರವಾಸಿ ತಾಣಗಳ ವೀಕ್ಷಣೆಗೆ ಸಾರಿಗೆ ವ್ಯವಸ್ಥೆ, ಪ್ರವೇಶ ಶುಲ್ಕ, ಪ್ರವಾಸಿ ಮಾರ್ಗದರ್ಶಕರ ಶುಲ್ಕ ಸೇರಿದಂತೆ ಎಲ್ಲವೂ ಸೇರಿಕೊಂಡಿದೆ.</p>

ಈ ಪ್ಯಾಕೇಜ್‌ ಟೂರ್‌ಗಳಲ್ಲಿ ರೈಲು ಪ್ರಯಾಣ ದರ, ಊಟ, ಪ್ರವಾಸಿ ತಾಣಗಳ ವೀಕ್ಷಣೆಗೆ ಸಾರಿಗೆ ವ್ಯವಸ್ಥೆ, ಪ್ರವೇಶ ಶುಲ್ಕ, ಪ್ರವಾಸಿ ಮಾರ್ಗದರ್ಶಕರ ಶುಲ್ಕ ಸೇರಿದಂತೆ ಎಲ್ಲವೂ ಸೇರಿಕೊಂಡಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved