MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

ಹುಬ್ಬಳ್ಳಿ(ಜೂ.21): ನಲವತ್ತು ಯುವಕರು ಥಾಯ್ಲೆಂಡ್‌ನಲ್ಲಿ ಯೋಗ ತರಬೇತಿ ನೀಡುತ್ತ ಭಾರತೀಯ ವಿದ್ಯೆ, ಪರಂಪರೆಯನ್ನು ಅಲ್ಲಿ ಪಸರಿಸಿ, ಪ್ರಚಾರ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಹೆಸರನ್ನು ಥಾಯ್ಲೆಂಡ್‌ನಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ. 

1 Min read
Kannadaprabha News | Asianet News
Published : Jun 21 2020, 08:18 AM IST
Share this Photo Gallery
  • FB
  • TW
  • Linkdin
  • Whatsapp
110
<p>ಇಂತಹ ಅಪೂರ್ವ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯುವಕರು&nbsp;</p>

<p>ಇಂತಹ ಅಪೂರ್ವ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯುವಕರು&nbsp;</p>

ಇಂತಹ ಅಪೂರ್ವ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯುವಕರು 

210
<p>ಇವರ ಸಾಧನೆಗೆ ಕಾರಣರಾದವರು ಮಂಜುನಾಥ ಕಲ್ಮಠ ಎಂಬ ಯುವಕ</p>

<p>ಇವರ ಸಾಧನೆಗೆ ಕಾರಣರಾದವರು ಮಂಜುನಾಥ ಕಲ್ಮಠ ಎಂಬ ಯುವಕ</p>

ಇವರ ಸಾಧನೆಗೆ ಕಾರಣರಾದವರು ಮಂಜುನಾಥ ಕಲ್ಮಠ ಎಂಬ ಯುವಕ

310
<p>ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ಕಲ್ಮಠ, ಶಿವಾನಂದ ಮಠದ &nbsp;ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು</p>

<p>ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ಕಲ್ಮಠ, ಶಿವಾನಂದ ಮಠದ &nbsp;ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು</p>

ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ಕಲ್ಮಠ, ಶಿವಾನಂದ ಮಠದ  ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು

410
<p>ಈ ವೇಳೆ ಯೋಗ ತರಬೇತಿ ಪಡೆದ ಇವರು ಬಳಿಕ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿವಿಯಲ್ಲಿ ‘ಡಿಪ್ಲೊಮಾ ಸ್ಟಡೀಸ್‌ ಇನ್‌ ಯೋಗ’ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.&nbsp;</p>

<p>ಈ ವೇಳೆ ಯೋಗ ತರಬೇತಿ ಪಡೆದ ಇವರು ಬಳಿಕ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿವಿಯಲ್ಲಿ ‘ಡಿಪ್ಲೊಮಾ ಸ್ಟಡೀಸ್‌ ಇನ್‌ ಯೋಗ’ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.&nbsp;</p>

ಈ ವೇಳೆ ಯೋಗ ತರಬೇತಿ ಪಡೆದ ಇವರು ಬಳಿಕ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರು ವಿವಿಯಲ್ಲಿ ‘ಡಿಪ್ಲೊಮಾ ಸ್ಟಡೀಸ್‌ ಇನ್‌ ಯೋಗ’ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 

510
<p>ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದ ಯೋಗಪಟುಗಳು&nbsp;</p>

<p>ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದ ಯೋಗಪಟುಗಳು&nbsp;</p>

ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದ ಯೋಗಪಟುಗಳು 

610
<p>ಈ ವೇಳೆ ಸ್ನೇಹಿತರೊಬ್ಬರಿಂದ ಥಾಯ್ಲೆಂಡ್‌ನಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ಪಡೆದ ಯೋಗಪಟುಗಳು&nbsp;</p>

<p>ಈ ವೇಳೆ ಸ್ನೇಹಿತರೊಬ್ಬರಿಂದ ಥಾಯ್ಲೆಂಡ್‌ನಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ಪಡೆದ ಯೋಗಪಟುಗಳು&nbsp;</p>

ಈ ವೇಳೆ ಸ್ನೇಹಿತರೊಬ್ಬರಿಂದ ಥಾಯ್ಲೆಂಡ್‌ನಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ಪಡೆದ ಯೋಗಪಟುಗಳು 

710
<p>2010ರಲ್ಲಿ ಅಲ್ಲಿಗೆ ತೆರಳಿದ ಇವರು 5 ವರ್ಷದ ಬಳಿಕ 2015ರಲ್ಲಿ ತಾವೇ ‘ಶುಭಯೋಗ’ ಸಂಸ್ಥೆಯೊಂದನ್ನ ಹುಟ್ಟು ಹಾಕಿದ್ದಾರೆ.</p>

<p>2010ರಲ್ಲಿ ಅಲ್ಲಿಗೆ ತೆರಳಿದ ಇವರು 5 ವರ್ಷದ ಬಳಿಕ 2015ರಲ್ಲಿ ತಾವೇ ‘ಶುಭಯೋಗ’ ಸಂಸ್ಥೆಯೊಂದನ್ನ ಹುಟ್ಟು ಹಾಕಿದ್ದಾರೆ.</p>

2010ರಲ್ಲಿ ಅಲ್ಲಿಗೆ ತೆರಳಿದ ಇವರು 5 ವರ್ಷದ ಬಳಿಕ 2015ರಲ್ಲಿ ತಾವೇ ‘ಶುಭಯೋಗ’ ಸಂಸ್ಥೆಯೊಂದನ್ನ ಹುಟ್ಟು ಹಾಕಿದ್ದಾರೆ.

810
<p>ಶಿವಾನಂದ ಮಠದಲ್ಲಿ ಯೋಗ ತರಬೇತಿ ಪಡೆದ 40 ವಿದ್ಯಾರ್ಥಿಗಳು</p>

<p>ಶಿವಾನಂದ ಮಠದಲ್ಲಿ ಯೋಗ ತರಬೇತಿ ಪಡೆದ 40 ವಿದ್ಯಾರ್ಥಿಗಳು</p>

ಶಿವಾನಂದ ಮಠದಲ್ಲಿ ಯೋಗ ತರಬೇತಿ ಪಡೆದ 40 ವಿದ್ಯಾರ್ಥಿಗಳು

910
<p>ಕುಂದಗೋಳ ಸುತ್ತಮುತ್ತಲಿನ ಗ್ರಾಮೀಣ ಭಾಗದ 40 ವಿದ್ಯಾರ್ಥಿಗಳನ್ನು ಥ್ಲಾಯ್ಲೆಂಡ್‌ಗೆ ಕರೆಸಿಕೊಂಡು ಬೇರೆ ಸಂಸ್ಥೆಗಳಲ್ಲಿ ಯೋಗ ತರಬೇತಿದಾರರನ್ನಾಗಿ ಮಾಡಿದ ಯುವಕರು&nbsp;</p>

<p>ಕುಂದಗೋಳ ಸುತ್ತಮುತ್ತಲಿನ ಗ್ರಾಮೀಣ ಭಾಗದ 40 ವಿದ್ಯಾರ್ಥಿಗಳನ್ನು ಥ್ಲಾಯ್ಲೆಂಡ್‌ಗೆ ಕರೆಸಿಕೊಂಡು ಬೇರೆ ಸಂಸ್ಥೆಗಳಲ್ಲಿ ಯೋಗ ತರಬೇತಿದಾರರನ್ನಾಗಿ ಮಾಡಿದ ಯುವಕರು&nbsp;</p>

ಕುಂದಗೋಳ ಸುತ್ತಮುತ್ತಲಿನ ಗ್ರಾಮೀಣ ಭಾಗದ 40 ವಿದ್ಯಾರ್ಥಿಗಳನ್ನು ಥ್ಲಾಯ್ಲೆಂಡ್‌ಗೆ ಕರೆಸಿಕೊಂಡು ಬೇರೆ ಸಂಸ್ಥೆಗಳಲ್ಲಿ ಯೋಗ ತರಬೇತಿದಾರರನ್ನಾಗಿ ಮಾಡಿದ ಯುವಕರು 

1010
<p>ಮಂಜುನಾಥ ಕಲ್ಮಠ ಸೇರಿದಂತೆ ಅಲ್ಲಿರುವ 40 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಯೋಗ ಕಲಿಸಿದವರು ಗದಗ ಜಿಲ್ಲೆಯ ಶಿರೋಳ ಗ್ರಾಮದ ಕಾಶಪ್ಪ ಹಡಗಲಿ ಎಂಬ ಯೋಗ ಶಿಕ್ಷಕರಾಗಿದ್ದಾರೆ.</p>

<p>ಮಂಜುನಾಥ ಕಲ್ಮಠ ಸೇರಿದಂತೆ ಅಲ್ಲಿರುವ 40 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಯೋಗ ಕಲಿಸಿದವರು ಗದಗ ಜಿಲ್ಲೆಯ ಶಿರೋಳ ಗ್ರಾಮದ ಕಾಶಪ್ಪ ಹಡಗಲಿ ಎಂಬ ಯೋಗ ಶಿಕ್ಷಕರಾಗಿದ್ದಾರೆ.</p>

ಮಂಜುನಾಥ ಕಲ್ಮಠ ಸೇರಿದಂತೆ ಅಲ್ಲಿರುವ 40 ವಿದ್ಯಾರ್ಥಿಗಳ ಪೈಕಿ ಕೆಲವರಿಗೆ ಯೋಗ ಕಲಿಸಿದವರು ಗದಗ ಜಿಲ್ಲೆಯ ಶಿರೋಳ ಗ್ರಾಮದ ಕಾಶಪ್ಪ ಹಡಗಲಿ ಎಂಬ ಯೋಗ ಶಿಕ್ಷಕರಾಗಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved