MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ

ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ

ಬಳ್ಳಾರಿ(ಏ.30): ಲಾಕ್‌ಡೌನ್‌ ಆಗಿದ್ದರಿಂದ ನೆರೆಯ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ರಾಜ್ಯದ ಕೂಲಿ ಕಾರ್ಮಿಕರು ಲಾಕ್‌ ಆಗಿದ್ದಾರೆ. ಹೀಗಾಗಿ ಈ ಬಡ ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುತ್ತಿವೆ. ಆಂಧ್ರದಲ್ಲಿ ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಮಿಕರು ಹರಹಸಾಸ ಪಡುತ್ತಿದ್ದಾರೆ. 

1 Min read
Suvarna News | Asianet News
Published : Apr 30 2020, 11:18 AM IST
Share this Photo Gallery
  • FB
  • TW
  • Linkdin
  • Whatsapp
18
<p>ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ&nbsp;</p>

<p>ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ&nbsp;</p>

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ 

28
<p>ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್</p>

<p>ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್</p>

ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್

38
<p>ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು</p>

<p>ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು</p>

ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು

48
<p>ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ</p>

<p>ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ</p>

ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ

58
<p>ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು</p>

<p>ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು</p>

ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು

68
<p>ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು</p>

<p>ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು</p>

ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು

78
<p>&nbsp;ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು</p>

<p>&nbsp;ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು</p>

 ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು

88
<p>&nbsp;ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್‌ಗೆ ಪತ್ರ ಬರೆದ ಕೂಲಿ ಕಾರ್ಮಿಕರು</p>

<p>&nbsp;ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್‌ಗೆ ಪತ್ರ ಬರೆದ ಕೂಲಿ ಕಾರ್ಮಿಕರು</p>

 ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್‌ಗೆ ಪತ್ರ ಬರೆದ ಕೂಲಿ ಕಾರ್ಮಿಕರು

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved