- Home
- Karnataka Districts
- ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ
ಕನ್ನಡಿಗರಿಗೆ ರೇಷನ್ ಕಿಟ್ ಕೊಡಲು ಹಿಂದೇಟು: ಆಂಧ್ರದಲ್ಲಿ ಆಹಾರಕ್ಕಾಗಿ ಗರ್ಭಿಣಿ ಸೇರಿ 70 ಕೂಲಿ ಕಾರ್ಮಿಕರ ಪರದಾಟ
ಬಳ್ಳಾರಿ(ಏ.30): ಲಾಕ್ಡೌನ್ ಆಗಿದ್ದರಿಂದ ನೆರೆಯ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ರಾಜ್ಯದ ಕೂಲಿ ಕಾರ್ಮಿಕರು ಲಾಕ್ ಆಗಿದ್ದಾರೆ. ಹೀಗಾಗಿ ಈ ಬಡ ಕುಟುಂಬಗಳು ಆಹಾರಕ್ಕಾಗಿ ಪರಿತಪಿಸುತ್ತಿವೆ. ಆಂಧ್ರದಲ್ಲಿ ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಾರ್ಮಿಕರು ಹರಹಸಾಸ ಪಡುತ್ತಿದ್ದಾರೆ.
18

<p>ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ </p>
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದ 70 ಕೂಲಿ ಕಾರ್ಮಿಕರ ರೋಧನೆ
28
<p>ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್</p>
ಗರ್ಭಿಣಿ, ಮಕ್ಕಳು ಸೇರಿದಂತೆ 70 ಕಾರ್ಮಿಕರು ಆಂಧ್ರ ಪ್ರದೇಶದಲ್ಲಿ ಲಾಕ್
38
<p>ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು</p>
ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ತೆರಳಿದ ರಾವಿಹಾಳು ಕುಟುಂಬದ ಅಳಲು
48
<p>ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ</p>
ಹಸಿದ ಹೊಟ್ಟೆಗೆ ಅವಮಾನದ ಬರೆ ಎಳೆಯೋ ಕೆಲಸವಾಗುತ್ತಿದೆ ಪಕ್ಕದ ರಾಜ್ಯದವರಿಂದ
58
<p>ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು</p>
ಕನ್ನಡದವರೆಂದು ರೇಷನ್ ಕಿಟ್ ಕೊಡಲು ಹಿಂದೇಟು, ಸಂಕಷ್ಟದಲ್ಲಿ ರಾವಿಹಾಳು ಕುಟುಂಬಸ್ಥರು
68
<p>ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು</p>
ಆಂಧ್ರದ ಗುಂಟೂರು ಜಿಲ್ಲೆಯ ನರಸಪೇಟೆಯ ಸತ್ಯನಪಲ್ಲಿ ಗ್ರಾಮದಲ್ಲಿ ಲಾಕ್ ಆಗಿರುವ ರಾಜ್ಯದ ಕೂಲಿ ಕಾರ್ಮಿಕರು
78
<p> ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು</p>
ನಮ್ಮನ್ನು ಸಮಸ್ಯೆಯಿಂದ ಪಾರು ಮಾಡಿ ಎಂದು ಅಳಲು ತೋಡಿಕೊಂಡ ಕಾರ್ಮಿಕರು
88
<p> ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್ಗೆ ಪತ್ರ ಬರೆದ ಕೂಲಿ ಕಾರ್ಮಿಕರು</p>
ನಮ್ಮನ್ನು ವಾಪಾಸ್ ಕರೆತನ್ನಿ ಎಂದು ಸಿರುಗುಪ್ಪ ತಹಸೀಲ್ದಾರ್ಗೆ ಪತ್ರ ಬರೆದ ಕೂಲಿ ಕಾರ್ಮಿಕರು
Latest Videos