ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್
ಬೆಂಗಳೂರು(ಜೂ. 10) ಲಾಕ್ ಡೌನ್ ನಡುವೆ ಜೆಡಿಎಸ್ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.

<p>ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.</p>
ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
<p>ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.</p>
ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.
<p>ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. </p>
ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.
<p>ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಹೊಸ ಜೋಡಿಯನ್ನು ಹಾರೈಸಿದರು.</p>
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಹೊಸ ಜೋಡಿಯನ್ನು ಹಾರೈಸಿದರು.
<p>ಶರವಣ ಪುತ್ರಿಯ ಮದುವೆ ಸಂಭ್ರಮ</p>
ಶರವಣ ಪುತ್ರಿಯ ಮದುವೆ ಸಂಭ್ರಮ
<p>ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ</p>
ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ
<p>ಆಗಮಿಸುವವರಿಗೆ ಸಾನಿಟೈಸ್</p>
ಆಗಮಿಸುವವರಿಗೆ ಸಾನಿಟೈಸ್
<p>ಸಾಮಾಜಿಕ ಅಂತರಕ್ಕೆ ವ್ಯವಸ್ಥೆ</p>
ಸಾಮಾಜಿಕ ಅಂತರಕ್ಕೆ ವ್ಯವಸ್ಥೆ
<p>ಮಾಂಗಲ್ಯ ಧಾರಣೆ</p>
ಮಾಂಗಲ್ಯ ಧಾರಣೆ
<p>ಮಾಸ್ಕ್ ಧರಿಸಿದ ವಧು ವರರು</p>
ಮಾಸ್ಕ್ ಧರಿಸಿದ ವಧು ವರರು
<p>ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ</p>
ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ
<p>ಶುಭ ಹಾರೈಸಿದ ಸಿದ್ದರಾಮಯ್ಯ</p>
ಶುಭ ಹಾರೈಸಿದ ಸಿದ್ದರಾಮಯ್ಯ
<p>ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ</p>
ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ
<p>ಶುಭಕೋರಿದ ಎಚ್.ಡಿ.ಕುಮಾರಸ್ವಾಮಿ </p>
ಶುಭಕೋರಿದ ಎಚ್.ಡಿ.ಕುಮಾರಸ್ವಾಮಿ
<p>ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ</p>
ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ
<p>ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್</p>
ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್
<p>ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ</p>
ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ
<p>ಗಣ್ಯರೊಂದಿಗೆ ನವಜೋಡಿ</p>
ಗಣ್ಯರೊಂದಿಗೆ ನವಜೋಡಿ
<p>ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ</p>
ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ