MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್

ಶರವಣ ಮಗಳ ಸರಳ ಮದುವೆ, ದೊಡ್ಡವರೆಲ್ಲಾ ಬಂದಿದ್ರು; ಪೋಟೋಸ್

ಬೆಂಗಳೂರು(ಜೂ. 10) ಲಾಕ್ ಡೌನ್ ನಡುವೆ ಜೆಡಿಎಸ್ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ.  ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.

1 Min read
Author : Suvarna News
| Updated : Jun 10 2020, 04:57 PM IST
Share this Photo Gallery
  • FB
  • TW
  • Linkdin
  • Whatsapp
119
<p>ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.</p>

<p>ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.</p>

ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

219
<p>ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.</p>

<p>ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.</p>

ಶರವಣ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೂಲಕ ಹೆಸರು ಮಾಡಿದವರು.

319
<p>ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ &nbsp;ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.&nbsp;</p>

<p>ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ &nbsp;ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.&nbsp;</p>

ಅಪ್ಪಾಜಿ ಕ್ಯಾಂಟೀನ್ ಆರಂಭಿಸಿ  ಕಡಿಮೆ ದರದಲ್ಲಿ ಊಟ ನೀಡುವ ಕೆಲಸವನ್ನು ಶರವಣ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. 

419
<p>ಮಾಜಿ ಪ್ರಧಾನಿ &nbsp;ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ&nbsp; ಹೊಸ ಜೋಡಿಯನ್ನು ಹಾರೈಸಿದರು.</p>

<p>ಮಾಜಿ ಪ್ರಧಾನಿ &nbsp;ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ&nbsp; ಹೊಸ ಜೋಡಿಯನ್ನು ಹಾರೈಸಿದರು.</p>

ಮಾಜಿ ಪ್ರಧಾನಿ  ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ  ಹೊಸ ಜೋಡಿಯನ್ನು ಹಾರೈಸಿದರು.

519
<p>ಶರವಣ ಪುತ್ರಿಯ ಮದುವೆ ಸಂಭ್ರಮ</p>

<p>ಶರವಣ ಪುತ್ರಿಯ ಮದುವೆ ಸಂಭ್ರಮ</p>

ಶರವಣ ಪುತ್ರಿಯ ಮದುವೆ ಸಂಭ್ರಮ

619
<p>ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ</p>

<p>ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ</p>

ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಗೆ ಸಿದ್ಧತೆ

719
<p>ಆಗಮಿಸುವವರಿಗೆ ಸಾನಿಟೈಸ್</p>

<p>ಆಗಮಿಸುವವರಿಗೆ ಸಾನಿಟೈಸ್</p>

ಆಗಮಿಸುವವರಿಗೆ ಸಾನಿಟೈಸ್

819
<p>ಸಾಮಾಜಿಕ ಅಂತರಕ್ಕೆ ವ್ಯವಸ್ಥೆ</p>

<p>ಸಾಮಾಜಿಕ ಅಂತರಕ್ಕೆ ವ್ಯವಸ್ಥೆ</p>

ಸಾಮಾಜಿಕ ಅಂತರಕ್ಕೆ ವ್ಯವಸ್ಥೆ

919
<p>ಮಾಂಗಲ್ಯ ಧಾರಣೆ</p>

<p>ಮಾಂಗಲ್ಯ ಧಾರಣೆ</p>

ಮಾಂಗಲ್ಯ ಧಾರಣೆ

1019
<p>ಮಾಸ್ಕ್ ಧರಿಸಿದ ವಧು ವರರು</p>

<p>ಮಾಸ್ಕ್ ಧರಿಸಿದ ವಧು ವರರು</p>

ಮಾಸ್ಕ್ ಧರಿಸಿದ ವಧು ವರರು

1119
<p>ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ</p>

<p>ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ</p>

ಮಾಜಿ ಪ್ರಧಾನಿ ದೇವೇಗೌಡರಿಂದ ಆಶೀರ್ವಾದ

1219
<p>ಶುಭ ಹಾರೈಸಿದ ಸಿದ್ದರಾಮಯ್ಯ</p>

<p>ಶುಭ ಹಾರೈಸಿದ ಸಿದ್ದರಾಮಯ್ಯ</p>

ಶುಭ ಹಾರೈಸಿದ ಸಿದ್ದರಾಮಯ್ಯ

1319
<p>ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ</p>

<p>ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ</p>

ಮಾಜಿ ಪ್ರಧಾನಿ ದೇವೇಗೌಡರ ಉಪಸ್ಥಿತಿ

1419
<p>ಶುಭಕೋರಿದ ಎಚ್‌.ಡಿ.ಕುಮಾರಸ್ವಾಮಿ&nbsp;</p>

<p>ಶುಭಕೋರಿದ ಎಚ್‌.ಡಿ.ಕುಮಾರಸ್ವಾಮಿ&nbsp;</p>

ಶುಭಕೋರಿದ ಎಚ್‌.ಡಿ.ಕುಮಾರಸ್ವಾಮಿ 

1519
<p>ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ</p>

<p>ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ</p>

ಹಿರಿಯ ರಾಜಕಾರಣಿ ಬಸವರಾಜ್ ಹೊರಟ್ಟಿ ಉಪಸ್ಥಿತಿ

1619
<p>ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್</p>

<p>ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್</p>

ಮದುವೆಗೆ ಆಗಮಿಸಿದ ಜಯದೇವ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್

1719
<p>ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ</p>

<p>ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ</p>

ಸಿದ್ದರಾಮಯ್ಯ ಮತ್ತು ಐವಾನ್ ಡಿಸೋಜಾ

1819
<p>ಗಣ್ಯರೊಂದಿಗೆ ನವಜೋಡಿ</p>

<p>ಗಣ್ಯರೊಂದಿಗೆ ನವಜೋಡಿ</p>

ಗಣ್ಯರೊಂದಿಗೆ ನವಜೋಡಿ

1919
<p>ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ</p>

<p>ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ</p>

ಸಚಿವ ವಿ ಸೋಮಣ್ಣ, ವಿನಯ್ ಗುರೂಜಿ

About the Author

SN
Suvarna News

Latest Videos
Recommended Stories
Recommended image1
ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು: Bigg Boss Drone Pratap ಇನ್ನೊಂದು ವಿಡಿಯೋ
Recommended image2
Bengaluru: ಖಮೇನಿ ಹತ್ಯೆ ಖಂಡಿಸಿ ರಾಜಧಾನಿಯಲ್ಲಿ ರಸ್ತೆಗಿಳಿದ ಪ್ರತಿಭಟನಾಕಾರರು
Recommended image3
Raichur: ಓವರ್‌ಟೇಕ್ ದುರಂತ; ಆಟೋದಿಂದ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಸಾರಿಗೆ ಬಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved