ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ
ಕಾರವಾರ(ಆ.05): ಉತ್ತರ ಕನ್ನಡ ಜಿಲ್ಲಾದ್ಯಂತ ವರುಣನ ಅರ್ಭಟ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
18

<p>ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ </p>
ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ
28
<p>ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು</p>
ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು
38
<p>ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು</p>
ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು
48
<p>ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ </p>
ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ
58
<p>ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ</p>
ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ
68
<p>ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು</p>
ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು
78
<p>ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ </p>
ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ
88
<p>ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ</p>
ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ
Latest Videos