MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ

ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ

ಕಾರವಾರ(ಆ.05): ಉತ್ತರ ಕನ್ನಡ ಜಿಲ್ಲಾದ್ಯಂತ ವರುಣನ ಅರ್ಭಟ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. 

1 Min read
Suvarna News | Asianet News
Published : Aug 05 2020, 12:03 PM IST
Share this Photo Gallery
  • FB
  • TW
  • Linkdin
  • Whatsapp
18
<p>ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ&nbsp;</p>

<p>ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ&nbsp;</p>

ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ 

28
<p>ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು</p>

<p>ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು</p>

ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು

38
<p>ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು</p>

<p>ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು</p>

ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು

48
<p>ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ&nbsp;</p>

<p>ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ&nbsp;</p>

ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ 

58
<p>ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ</p>

<p>ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ</p>

ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ

68
<p>ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು</p>

<p>ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು</p>

ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು

78
<p>ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ&nbsp;</p>

<p>ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ&nbsp;</p>

ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ 

88
<p>ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ</p>

<p>ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ</p>

ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved