- Home
- Karnataka Districts
- ಬಾಗಲಕೋಟೆ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆ, ಜಮೀನಿಗೆ ನುಗ್ಗಿದ ನೀರು, ಕಂಗಾಲಾದ ರೈತರು..!
ಬಾಗಲಕೋಟೆ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆ, ಜಮೀನಿಗೆ ನುಗ್ಗಿದ ನೀರು, ಕಂಗಾಲಾದ ರೈತರು..!
ಬಾಗಲಕೋಟೆ(ಜೂ.26): ನಿನ್ನೆ(ಗುರುವಾರ) ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಸೀಟ್ಗಳು ಹಾರಿ ಹೋಗಿದ್ದು, ಕೆಲವೆಡೆ ಬಾಳೆ ನೆಲಸಮವಾದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.
15

<p>ಬನಹಟ್ಟಿ ತಾಲೂಕಿನ ಕೆಸರಗೊಪ್ಪ, ಚಿಮ್ಮಡ, ಜಗದಾಳ- ನಾವಲಗಿಯಲ್ಲಿ ಬೀಸಿದ ಬಿರುಗಾಳಿ ರಭಸಕ್ಕೆ ಹಾರಿಹೋದ ಮನೆ ಸೀಟ್ಗಳು</p>
ಬನಹಟ್ಟಿ ತಾಲೂಕಿನ ಕೆಸರಗೊಪ್ಪ, ಚಿಮ್ಮಡ, ಜಗದಾಳ- ನಾವಲಗಿಯಲ್ಲಿ ಬೀಸಿದ ಬಿರುಗಾಳಿ ರಭಸಕ್ಕೆ ಹಾರಿಹೋದ ಮನೆ ಸೀಟ್ಗಳು
25
<p>ಕೆಸರಗೊಪ್ಪ ಗ್ರಾಮದ ಅಡವಯ್ಯ ಎಂಬುವವರ ಸೀಟ್ ಮನೆಗೆ ಹಾನಿ</p>
ಕೆಸರಗೊಪ್ಪ ಗ್ರಾಮದ ಅಡವಯ್ಯ ಎಂಬುವವರ ಸೀಟ್ ಮನೆಗೆ ಹಾನಿ
35
<p>ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಮೀನಿಗೆ ನುಗ್ಗಿದ ನೀರು</p>
ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಮೀನಿಗೆ ನುಗ್ಗಿದ ನೀರು
45
<p>ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸುತ್ತಮುತ್ತ ಹೊಲಗದ್ದೆಗಳಲ್ಲಿ ತುಂಬಿದ ಮಳೆ ನೀರು, ಕಂಗಾಲಾದ ರೈತ</p>
ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸುತ್ತಮುತ್ತ ಹೊಲಗದ್ದೆಗಳಲ್ಲಿ ತುಂಬಿದ ಮಳೆ ನೀರು, ಕಂಗಾಲಾದ ರೈತ
55
<p>ಮಳೆ ಹಾನಿಯಿಂದ ಪರಿಹಾರಕ್ಕೆ ಆಗ್ರಹಿಸುತ್ತಿರುವ ರೈತರು</p>
ಮಳೆ ಹಾನಿಯಿಂದ ಪರಿಹಾರಕ್ಕೆ ಆಗ್ರಹಿಸುತ್ತಿರುವ ರೈತರು
Latest Videos