ಉತ್ತರಖಂಡ ದುರಂತ: ಸತತ 50 ಗಂಟೆ ಕಾರ್ಯಾಚರಣೆ, 19 ಮೃತದೇಹ ಪತ್ತೆ!
ಉತ್ತರಖಂಡ ಹಿಮಸ್ಫೋಟ ಹಾಗೂ ಪ್ರವಾಹ ಪರಿಣಾಮ ಘನಘೋರ ದುರಂತವೇ ಸಂಭವಿಸಿದೆ. ನಿನ್ನೆ(ಫೆ.07)ಯಿಂದ NDRF,ಭಾರತೀಯ ಸೇನೆ ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಚರಣೆ ನಡೆಸುತ್ತಿದೆ. ಸತತ 50 ಗಂಟೆಗಳ ಕಾರ್ಯಚರಣೆ ವಿವರ ಇಲ್ಲಿದೆ.

<p>ಉತ್ತರಖಂಡದಲ್ಲಿ ಸಂಭವಿಸಿದ ಹಿಮಪಾತ ಹಾಗೂ ಪ್ರವಾಹಕ್ಕೆ ಜಲಾಶಯ, ವಿದ್ಯುತ್ ಸ್ಥಾವರ ಧ್ವಂಸಗೊಂಡಿದೆ. ನಿನ್ನೆಯಿಂದ ಸತತ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಪಡೆ ಹಲವು ಸವಾಲುಗಳನ್ನು ಎದುರಿಸಿದೆ</p>
ಉತ್ತರಖಂಡದಲ್ಲಿ ಸಂಭವಿಸಿದ ಹಿಮಪಾತ ಹಾಗೂ ಪ್ರವಾಹಕ್ಕೆ ಜಲಾಶಯ, ವಿದ್ಯುತ್ ಸ್ಥಾವರ ಧ್ವಂಸಗೊಂಡಿದೆ. ನಿನ್ನೆಯಿಂದ ಸತತ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಪಡೆ ಹಲವು ಸವಾಲುಗಳನ್ನು ಎದುರಿಸಿದೆ
<p>ಸತತ 50 ಗಂಟೆಗಳ ಕಾರ್ಯಚರಣೆ ಬಳಿಕ 19 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಇನ್ನೂ 150 ಮಂದಿ ಕಣ್ಮರೆಯಾಗಿದ್ದಾರೆ. ಅವರ ಕುರಿತು ಸುಳಿವಿಲ್ಲ ಎಂದು ರಕ್ಷಣಾ ಪಡೆಗಳು ಹೇಳಿವೆ.</p>
ಸತತ 50 ಗಂಟೆಗಳ ಕಾರ್ಯಚರಣೆ ಬಳಿಕ 19 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆದರೆ ಇನ್ನೂ 150 ಮಂದಿ ಕಣ್ಮರೆಯಾಗಿದ್ದಾರೆ. ಅವರ ಕುರಿತು ಸುಳಿವಿಲ್ಲ ಎಂದು ರಕ್ಷಣಾ ಪಡೆಗಳು ಹೇಳಿವೆ.
<p>ತಪೋವನ ಸುರಂಗದೊಳಗೆ ಕಾರ್ಯಚರಣೆ ಮುಂದುವರಿದೆ. ಅತ್ಯಂತ ದುರ್ಗಮ ಕಾರ್ಯಚರಣೆ ಇದಾಗಿದ್ದು, ಅಧಿಕಾರಿಗಳು ಸಿಬ್ಬಂದಿಗಳು, ಕಾರ್ಮಿಕರು ಸೇರಿದಂತೆ 36 ಮಂದಿ ಈ ಸುರಂಗದೊಳಗೆ ಸಿಲುಕಿದ್ದಾರೆ ಅನ್ನೋ ಮಾಹಿತಿ ಇದೆ.</p>
ತಪೋವನ ಸುರಂಗದೊಳಗೆ ಕಾರ್ಯಚರಣೆ ಮುಂದುವರಿದೆ. ಅತ್ಯಂತ ದುರ್ಗಮ ಕಾರ್ಯಚರಣೆ ಇದಾಗಿದ್ದು, ಅಧಿಕಾರಿಗಳು ಸಿಬ್ಬಂದಿಗಳು, ಕಾರ್ಮಿಕರು ಸೇರಿದಂತೆ 36 ಮಂದಿ ಈ ಸುರಂಗದೊಳಗೆ ಸಿಲುಕಿದ್ದಾರೆ ಅನ್ನೋ ಮಾಹಿತಿ ಇದೆ.
<p> ಸುರಂಗದೊಳಗೆ ಸಿಲುಕಿರುವ 36 ಮಂದಿಯ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಈಗಾಗಲೇ 50 ಗಂಟೆಗಳು ಕಳೆದಿದೆ. ಸುರಂಗದೊಳಗೆ ಸಂಪೂರ್ಣ ಕೆಸರು ಮಣ್ಣು ತುಂಬಿಕೊಂಡಿದ್ದು, ತೆರುವು ಕಾರ್ಯಚರಣೆ ನಡೆಯುತ್ತಿದೆ.</p>
ಸುರಂಗದೊಳಗೆ ಸಿಲುಕಿರುವ 36 ಮಂದಿಯ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಈಗಾಗಲೇ 50 ಗಂಟೆಗಳು ಕಳೆದಿದೆ. ಸುರಂಗದೊಳಗೆ ಸಂಪೂರ್ಣ ಕೆಸರು ಮಣ್ಣು ತುಂಬಿಕೊಂಡಿದ್ದು, ತೆರುವು ಕಾರ್ಯಚರಣೆ ನಡೆಯುತ್ತಿದೆ.
<p>ಪ್ರವಾದಿಂದ ಕೊಚ್ಚಿ ಹೋದ ಕೆಲ ಸ್ಥಳಗಳಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಬೇಟಿ ನೀಡಿದ್ದಾರೆ. ಮತ್ತಷ್ಟು ರಕ್ಷಣಾ ತಂಡಗಳನ್ನು ಕೆರೆಯಿಸಿಕೊಳ್ಳುವ ಸಾಧ್ಯತೆ ಇದೆ.</p>
ಪ್ರವಾದಿಂದ ಕೊಚ್ಚಿ ಹೋದ ಕೆಲ ಸ್ಥಳಗಳಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಬೇಟಿ ನೀಡಿದ್ದಾರೆ. ಮತ್ತಷ್ಟು ರಕ್ಷಣಾ ತಂಡಗಳನ್ನು ಕೆರೆಯಿಸಿಕೊಳ್ಳುವ ಸಾಧ್ಯತೆ ಇದೆ.
<p>ಸಂಪೂರ್ಣ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರಖಂಡ ಸಂಸದರ ಜೊತೆ ಸಭೆ ನಡೆಸಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.</p>
ಸಂಪೂರ್ಣ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರಖಂಡ ಸಂಸದರ ಜೊತೆ ಸಭೆ ನಡೆಸಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
<p>ಚಮೋಲಿ ಜಿಲ್ಲೆಯ ಜೋಶಿಮಠ ವಲಯ ಹಾಗೂ ಧೌಲಿ ಗಂಗಾ ನದಿ ತಟದ ಸ್ಥಳ ದುರ್ಗಮ ಪ್ರದೇಶವಾಗಿದೆ. ಇಷ್ಟೇ ಅಲ್ಲ ರಕ್ಷಣಾ ಕಾರ್ಯಯಕ್ಕೂ ಹಲವು ಅಡಚಣೆಗಳು ಇವೆ. </p>
ಚಮೋಲಿ ಜಿಲ್ಲೆಯ ಜೋಶಿಮಠ ವಲಯ ಹಾಗೂ ಧೌಲಿ ಗಂಗಾ ನದಿ ತಟದ ಸ್ಥಳ ದುರ್ಗಮ ಪ್ರದೇಶವಾಗಿದೆ. ಇಷ್ಟೇ ಅಲ್ಲ ರಕ್ಷಣಾ ಕಾರ್ಯಯಕ್ಕೂ ಹಲವು ಅಡಚಣೆಗಳು ಇವೆ.
<p>ಕಾರ್ಯಚರಣೆಯಲ್ಲಿ 16 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ITBP, ಭಾರತೀಯ ಸೇನೆ, SDRF ಹಾಗೂ NDRF ತಂಡಗಳು ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ. ಇತ್ತ ಧೌಲಿ ಗಂಗಾ ನದಿ ಶಾಂತವಾಗಿದೆ. </p>
ಕಾರ್ಯಚರಣೆಯಲ್ಲಿ 16 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ITBP, ಭಾರತೀಯ ಸೇನೆ, SDRF ಹಾಗೂ NDRF ತಂಡಗಳು ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ. ಇತ್ತ ಧೌಲಿ ಗಂಗಾ ನದಿ ಶಾಂತವಾಗಿದೆ.