ಉತ್ತರಾಖಂಡ್ ದುರಂತ, 16 ಮಂದಿ ಜೀವ ಉಳಿಸಿದ ಮೊಬೈಲ್ ಸಿಗ್ನಲ್!
ಉತ್ತರಾಖಂಡ್ ನೀರ್ಗಲ್ಲು ಸ್ಪೋಟ ದುರಂತದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು ಐಟಿಬಿಪಿ ಪೊಲೀಸರು ರಕ್ಷಿಸಿದ ಹದಿನಾರು ಮಂದಿ ಪ್ರಾಣ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂದು ಪೊಲಿಸರೇ ಸ್ಪಷ್ಟಪಡಿಸಿದ್ದಾರೆ.

<p>ಉತ್ತರಾಖಂಡ್ನ ಚಮೀಲಿಯ ತಪೋವನದಲ್ಲಿ ನೀರ್ಗಲ್ಲು ಸ್ಪೋಟಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ಜಲಪ್ರಳಯವಾಗಿದೆ. ಇದರಿಂದಾಗಿ ಆಸು ಪಾಸಿನ ಪ್ರದೇಶದಲ್ಲೂ ನೀರು ತುಂಬಿದೆ. ಈ ದುರಂತದಲ್ಲಿ ಸರ್ಕಾರಿ ಕಂಪನಿ NTPC ಯೋಜನೆ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ 170 ಕಾರ್ಮಿಕರು ನಾಪತ್ತೆಯಾಗಿದ್ದಾರೆ.</p>
ಉತ್ತರಾಖಂಡ್ನ ಚಮೀಲಿಯ ತಪೋವನದಲ್ಲಿ ನೀರ್ಗಲ್ಲು ಸ್ಪೋಟಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ಜಲಪ್ರಳಯವಾಗಿದೆ. ಇದರಿಂದಾಗಿ ಆಸು ಪಾಸಿನ ಪ್ರದೇಶದಲ್ಲೂ ನೀರು ತುಂಬಿದೆ. ಈ ದುರಂತದಲ್ಲಿ ಸರ್ಕಾರಿ ಕಂಪನಿ NTPC ಯೋಜನೆ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ 170 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
<p>ಹೀಗಿದ್ದರೂ ITBP ತಪೋವನ ಗುಹೆಯಲ್ಲಿ ಸಿಲುಕಿದ್ದ 16 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಅದರಲ್ಲೂ ಈ ಹದಿನಾರು ಮಂದಿಯ ಜೀವ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂಬುವುದು ವಿಶೇಷ.</p>
ಹೀಗಿದ್ದರೂ ITBP ತಪೋವನ ಗುಹೆಯಲ್ಲಿ ಸಿಲುಕಿದ್ದ 16 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಅದರಲ್ಲೂ ಈ ಹದಿನಾರು ಮಂದಿಯ ಜೀವ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂಬುವುದು ವಿಶೇಷ.
<p>ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ. </p>
ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.
<p>ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ. </p>
ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.
<p><br />ಇದಾದ ಬಳಿಕ ಐಟಿಬಿಪಿ ಕಾರ್ಯಾಚರಣೆ ಮೂಲಕ ಹದಿನಾರು ಮಂದಿಯನ್ನು ಹೊರಗೆಳೆದಿದ್ದಾರೆ. ಗುಹೆಯಿಂದ ಹೊರತೆಗೆದ ದೃಶ್ಯವೂ ವೈರಲ್ ಆಗಿದೆ. </p>
ಇದಾದ ಬಳಿಕ ಐಟಿಬಿಪಿ ಕಾರ್ಯಾಚರಣೆ ಮೂಲಕ ಹದಿನಾರು ಮಂದಿಯನ್ನು ಹೊರಗೆಳೆದಿದ್ದಾರೆ. ಗುಹೆಯಿಂದ ಹೊರತೆಗೆದ ದೃಶ್ಯವೂ ವೈರಲ್ ಆಗಿದೆ.
<p>ಈ ಗುಹೆಯಿಂದ ಐಟಿಬಿಪಿ ಪೊಲೀಸರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದಿದ್ದು ಮಾತ್ರವಲ್ಲದೇ ಅವರಲ್ಲಿ ಉತ್ಸಾಹ ತುಂಬುವ ಕಾರ್ಯವನ್ನೂ ಮಾಡಿದ್ದಾರೆ.<br /> </p>
ಈ ಗುಹೆಯಿಂದ ಐಟಿಬಿಪಿ ಪೊಲೀಸರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದಿದ್ದು ಮಾತ್ರವಲ್ಲದೇ ಅವರಲ್ಲಿ ಉತ್ಸಾಹ ತುಂಬುವ ಕಾರ್ಯವನ್ನೂ ಮಾಡಿದ್ದಾರೆ.