MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಬಿಹಾರದ ಶಾಕಿಂಗ್ ಫೋಟೋ ವೈರಲ್, ವಿಷಸರ್ಪಗಳನ್ನು ಹಿಡಿದು ಕುಣಿದ ಜನ, ಮಕ್ಕಳ ಕೈಯ್ಯಲ್ಲೂ ಹಾವುಗಳು!

ಬಿಹಾರದ ಶಾಕಿಂಗ್ ಫೋಟೋ ವೈರಲ್, ವಿಷಸರ್ಪಗಳನ್ನು ಹಿಡಿದು ಕುಣಿದ ಜನ, ಮಕ್ಕಳ ಕೈಯ್ಯಲ್ಲೂ ಹಾವುಗಳು!

ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬವನ್ನು ಹಲವೆಡೆ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ.  

1 Min read
Suvarna News
Published : Jul 19 2022, 01:57 PM IST| Updated : Jul 19 2022, 02:09 PM IST
Share this Photo Gallery
  • FB
  • TW
  • Linkdin
  • Whatsapp
15

ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬವನ್ನು ಹಲವೆಡೆ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ. 
 

25

ನಾಗಪಂಚಮಿಯಂದು ಜನರು ಹಾವುಗಳನ್ನು ಪೂಜಿಸಿದ ನಂತರ, ಜನರು ಅವುಗಳನ್ನು ಅವುಗಳ ಸ್ಥಾನದಲ್ಲೇ ಮತ್ತೆ ಬಿಟ್ಟಿದ್ದಾರೆ. ನಾಗ ಪಂಚಮಿಯ ಸಂಭ್ರಮದಲ್ಲಿ ಸಾವಿರಾರು ಜನರು ನೆರೆದಿದ್ದರು. ಈ ವೇಳೆ ಜನರ ಕೈಯಲ್ಲಿ ಉದ್ದವಾದ ಹಾವುಗಳು ಮಾತ್ರ ಗೋಚರಿಸುತ್ತಿದ್ದವು. ಸಮಸ್ತಿಪುರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈ ಹಬ್ಬವನ್ನು ಆಚರಿಸಲಾಯಿತು.
 

35
Naag

Naag

ಜಿಲ್ಲೆಯ ವಿಭೂತಿಪುರದ ಸಿಂಘಿಯಾ ಘಾಟ್‌ನಲ್ಲಿ ಪಂಚಮಿ ಹಬ್ಬವನ್ನು ಆಚರಿಸುವ ಅದ್ಭುತ ದೃಶ್ಯ ಕಂಡುಬಂತು. ಇಲ್ಲಿ ನೂರಾರು ಜನರು ಕೈಯಲ್ಲಿ ವಿಷಪೂರಿತ ಹಾವುಗಳೊಂದಿಗೆ ಭಗವಂತ ಶಿವನ ಭಕ್ತಿಯಲ್ಲಿ ಭಕ್ತಿಯಲ್ಲಿ ಲೀನವಾದ ದೃಶ್ಯ ಕಂಡು ಬಂದಿದೆ. ಹೆಗಲು ಹಾಗೂ ಕೈಯಲ್ಲಿ ಹಾವುಗಳನ್ನು ಹೊತ್ತು ನದಿ ಘಟ್ಟದಿಂದ ದೇವಸ್ಥಾನಕ್ಕೆ ನಡೆದುಕೊಂಡೇ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಇಲ್ಲಿ ಮಾ ವಿಶರಿ ದೇವಿಗೆ ಪೂಜೆ ಸಲ್ಲಿಸಲಾಯಿತು.

45
Naag

Naag

ಹಾವುಗಳಿಗೆ ಹಾಲು ಮತ್ತು ಭತ್ತದ ಲಾವಾವನ್ನು ಅರ್ಪಿಸಲಾಯಿತು. ನಾಗದೇವತೆಯನ್ನು ನೋಡಲು ಸ್ಥಳೀಯರು ಕೂಡ ರಸ್ತೆಗಿಳಿದಿದ್ದರು. ಸಿಂಘಿಯಾ ಘಾಟ್ ಅಲ್ಲದೆ ಒರಿಯಮ, ಬೊಂಬಯ್ಯ, ಮಣಿಯಾರ್‌ಪುರ, ಬಸದಿಯಾ, ಮಾಲ್‌ಪುರ, ನಾವಡ, ಕೊನೆಲ್ಲ ಸೇರಿದಂತೆ ಇತರೆ ಗ್ರಾಮಗಳಲ್ಲಿ ನಾಗ ಪಂಚಮಿ ಜಾತ್ರೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.

55
Naag

Naag

ಸಿಂಘಿಯಾ ಘಾಟ್‌ನಲ್ಲಿ, ಭಗತ್ ರಾಮ್ ಸಿಂಗ್ ಎಂಬ ಯುವಕನು ಮಾತಾ ವಿಶರಿ ಎಂಬ ಹೆಸರನ್ನು ಪಡೆದುಕೊಂಡ ಮೊದಲ ದೇವಾಲಯದಿಂದ ಅನೇಕ ಹಾವುಗಳನ್ನು ಹೊರತೆಗೆದಿದ್ದಾನೆ. ಇದಾದ ನಂತರ ಅನೇಕ ಜನರು ನದಿ ಘಾಟಿಗೆ ತೆರಳಿದರು. ಭಗತ್ ರಾಮ್ ಸಿಂಗ್ ಎಷ್ಟು ಬಾರಿ ನದಿಯಲ್ಲಿ ಸ್ನಾನ ಮಾಡಿದರು, ಅವರು ಹಾವುಗಳೊಂದಿಗೆ ಹೊರಬಂದರು. ಹಾವುಗಳನ್ನು ಭಕ್ತರಿಗೆ ನೀಡಲಾಯಿತು. ಹಾವುಗಳೊಂದಿಗೆ ಗಂಟೆಗಟ್ಟಲೆ ಜಗ್ಗಾಟ ನಡೆಸಿದ ಭಕ್ತರು ದೇವಸ್ಥಾನಕ್ಕೆ ತೆರಳಿದರು. ಅಲ್ಲಿದ್ದ ನಾಗದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಹಾವುಗಳನ್ನು ಬಿಡಲಾಯಿತು.

About the Author

SN
Suvarna News
ಹಾವು
ಬಿಹಾರ
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved