MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮುಗಿಯಿತು ಆರ್ಭಟ, ಶಾಂತವಾದಳು ಗಂಗಾ ಮಾತೆ!

ಮುಗಿಯಿತು ಆರ್ಭಟ, ಶಾಂತವಾದಳು ಗಂಗಾ ಮಾತೆ!

ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದಾಗಿ ಎದುರಾಗಿದ್ದ ಭೀತಿ ಕೊಂಚ ಕಡಿಮೆಯಾಗಿದೆ. ನೀರಿನ ಅಬ್ಬರ ಕಡಿಮೆಯಾಗಿ ಗಂಗೆ ಶಾಂತಳಾಗಿದ್ದಾಲೆ. ಇಲ್ಲಿವೆ ನೋಡಿ ಲೇಟೆಸ್ಟ್ ಚಿತ್ರಗಳು.  

1 Min read
Suvarna News
Published : Feb 08 2021, 11:57 AM IST
Share this Photo Gallery
  • FB
  • TW
  • Linkdin
  • Whatsapp
17
<p>ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.</p>

<p>ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.</p>

ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.

27
<p>ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ&nbsp;ಅಪಾರ&nbsp;ನಷ್ಟ ಎದುರಾಗಿದೆ.</p>

<p>ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ&nbsp;ಅಪಾರ&nbsp;ನಷ್ಟ ಎದುರಾಗಿದೆ.</p>

ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ ಅಪಾರ ನಷ್ಟ ಎದುರಾಗಿದೆ.

37
<p>ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ</p>

<p>ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ</p>

ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ

47
<p>ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.</p>

<p>ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.</p>

ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

57
<p>ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ.&nbsp;</p>

<p>ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ.&nbsp;</p>

ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ. 

67
<p>ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.</p>

<p>ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.</p>

ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.

77
<p>ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ.&nbsp;</p>

<p>ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ.&nbsp;</p>

ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved