ಮುಗಿಯಿತು ಆರ್ಭಟ, ಶಾಂತವಾದಳು ಗಂಗಾ ಮಾತೆ!
ಉತ್ತರಾಖಂಡ್ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದಾಗಿ ಎದುರಾಗಿದ್ದ ಭೀತಿ ಕೊಂಚ ಕಡಿಮೆಯಾಗಿದೆ. ನೀರಿನ ಅಬ್ಬರ ಕಡಿಮೆಯಾಗಿ ಗಂಗೆ ಶಾಂತಳಾಗಿದ್ದಾಲೆ. ಇಲ್ಲಿವೆ ನೋಡಿ ಲೇಟೆಸ್ಟ್ ಚಿತ್ರಗಳು.
17

<p>ಉತ್ತರಾಖಂಡ್ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.</p>
ಉತ್ತರಾಖಂಡ್ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.
27
<p>ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ ಅಪಾರ ನಷ್ಟ ಎದುರಾಗಿದೆ.</p>
ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ ಅಪಾರ ನಷ್ಟ ಎದುರಾಗಿದೆ.
37
<p>ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ</p>
ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ
47
<p>ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.</p>
ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
57
<p>ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ. </p>
ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ.
67
<p>ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.</p>
ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.
77
<p>ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ. </p>
ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ.
Latest Videos