MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಸಂಗೀತ ಚಿಕಿತ್ಸೆ : ಮಾನಸಿಕ ಖಿನ್ನತೆ, ಚಿಂತೆ, ಒತ್ತಡಕ್ಕೆ ದಿವ್ಯೌಷಧ

ಸಂಗೀತ ಚಿಕಿತ್ಸೆ : ಮಾನಸಿಕ ಖಿನ್ನತೆ, ಚಿಂತೆ, ಒತ್ತಡಕ್ಕೆ ದಿವ್ಯೌಷಧ

ಕೊರೋನಾ ಎಂಬ ಸಾಂಕ್ರಾಮಿಕ ರೋಗವು ಜನರ ಮಧ್ಯೆ ಭಯ ಹುಟ್ಟಿಸಿದೆ . ಈ ಭಯ ಮನುಷ್ಯ ಮನುಷ್ಯರ ನಡುವೆ ಒಂದು ಬೇಲಿ ಹಾಕುವಂತೆ ಮಾಡಿದರ ಪರಿಣಾಮ ಮನುಷ್ಯನ ಆರೋಗ್ಯದ ಮೇಲೆ ಮನಸ್ಸಿನ ಮೇಲು ಬಹಳ ಪರಿಣಾಮ ಉಂಟುಮಾಡಿದೆ . ಹೀಗಾಗಿ  ಅನೇಕ ಕಡೆ ಕೇಳಿ ಬರುತ್ತಿರುವುದು  ಕೊರೊನಾದಿಂದಾಗಿ ನಾವು ಮಾನಸಿಕ ಖಿನ್ನತೆ ಗೆ ಒಳಗಾಗಿದ್ದೇವೆ ಎಂದು .

2 Min read
Suvarna News | Asianet News
Published : Nov 02 2020, 05:07 PM IST
Share this Photo Gallery
  • FB
  • TW
  • Linkdin
  • Whatsapp
111
<p>&nbsp;ಇದು ಐಟಿ ಕಂಪೆನಿ ಗಳಲ್ಲಿ ಕೆಲಸ ಮಾಡುವವರಲ್ಲದೆ , ಮಕ್ಕಳಲ್ಲಿ , ಹೆಂಗಸರಲ್ಲಿ , ಗಂಡಸರಲ್ಲಿ , ಹೆಚ್ಚಾಗಿ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ . ಮಾನಸಿಕ ಖಿನ್ನತೆಗೆ ಹಲವು ಕಾರಣಗಳು ಇವೆ . ಅದರಲ್ಲಿ ಸಂಸಾರದಲ್ಲಿ ನೆಮ್ಮೆದಿ ಇಲ್ಲದಿರುವುದು , ಆಫೀಸ್ ಕೆಲಸದ ಒತ್ತಡ ,ಆರ್ಥಿಕ ಒತ್ತಡ ಇದರಿಂದಾಗಿ ಕೋಪ, ಉದ್ವೇಗ , ಮೌನವಾಗಿ ಇರುವುದು , ಮಾಡಿದ ಕೆಲಸ ಮಾಡುತ್ತಲೇ ಇರುವುದು ಹೀಗೆ....&nbsp;</p>

<p>&nbsp;ಇದು ಐಟಿ ಕಂಪೆನಿ ಗಳಲ್ಲಿ ಕೆಲಸ ಮಾಡುವವರಲ್ಲದೆ , ಮಕ್ಕಳಲ್ಲಿ , ಹೆಂಗಸರಲ್ಲಿ , ಗಂಡಸರಲ್ಲಿ , ಹೆಚ್ಚಾಗಿ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ . ಮಾನಸಿಕ ಖಿನ್ನತೆಗೆ ಹಲವು ಕಾರಣಗಳು ಇವೆ . ಅದರಲ್ಲಿ ಸಂಸಾರದಲ್ಲಿ ನೆಮ್ಮೆದಿ ಇಲ್ಲದಿರುವುದು , ಆಫೀಸ್ ಕೆಲಸದ ಒತ್ತಡ ,ಆರ್ಥಿಕ ಒತ್ತಡ ಇದರಿಂದಾಗಿ ಕೋಪ, ಉದ್ವೇಗ , ಮೌನವಾಗಿ ಇರುವುದು , ಮಾಡಿದ ಕೆಲಸ ಮಾಡುತ್ತಲೇ ಇರುವುದು ಹೀಗೆ....&nbsp;</p>

 ಇದು ಐಟಿ ಕಂಪೆನಿ ಗಳಲ್ಲಿ ಕೆಲಸ ಮಾಡುವವರಲ್ಲದೆ , ಮಕ್ಕಳಲ್ಲಿ , ಹೆಂಗಸರಲ್ಲಿ , ಗಂಡಸರಲ್ಲಿ , ಹೆಚ್ಚಾಗಿ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ . ಮಾನಸಿಕ ಖಿನ್ನತೆಗೆ ಹಲವು ಕಾರಣಗಳು ಇವೆ . ಅದರಲ್ಲಿ ಸಂಸಾರದಲ್ಲಿ ನೆಮ್ಮೆದಿ ಇಲ್ಲದಿರುವುದು , ಆಫೀಸ್ ಕೆಲಸದ ಒತ್ತಡ ,ಆರ್ಥಿಕ ಒತ್ತಡ ಇದರಿಂದಾಗಿ ಕೋಪ, ಉದ್ವೇಗ , ಮೌನವಾಗಿ ಇರುವುದು , ಮಾಡಿದ ಕೆಲಸ ಮಾಡುತ್ತಲೇ ಇರುವುದು ಹೀಗೆ.... 

211
<p><br />ಹತ್ತು ಹಲವು ಕಾರಣಗಳು ಮನುಷ್ಯನ ಮನಸ್ಸಿನ ಮೇಲೆ ಒತ್ತಡ ಉಂಟುಮಾಡಿ ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡುತ್ತದೆ . ಇದರಿಂದ ಹೊರಬರಲು ಅನೇಕ ಮಾರ್ಗಗಳಿವೆ . ಅತ್ಯಂತ ಸರಳ ಮಾರ್ಗ ಸಂಗೀತ ಕೇಳುವುದು. &nbsp;ಇದು ಸರಳವೂ ಹೌದು , ಈಗ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಕೂಡ ಹೌದು . ಈ ಚಿಕಿತ್ಸೆ ಗೆ ಒಳಪಡುವುದು ಎಂದರೆ ಸಂಗೀತ ಕೇಳುವುದು .</p>

<p><br />ಹತ್ತು ಹಲವು ಕಾರಣಗಳು ಮನುಷ್ಯನ ಮನಸ್ಸಿನ ಮೇಲೆ ಒತ್ತಡ ಉಂಟುಮಾಡಿ ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡುತ್ತದೆ . ಇದರಿಂದ ಹೊರಬರಲು ಅನೇಕ ಮಾರ್ಗಗಳಿವೆ . ಅತ್ಯಂತ ಸರಳ ಮಾರ್ಗ ಸಂಗೀತ ಕೇಳುವುದು. &nbsp;ಇದು ಸರಳವೂ ಹೌದು , ಈಗ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಕೂಡ ಹೌದು . ಈ ಚಿಕಿತ್ಸೆ ಗೆ ಒಳಪಡುವುದು ಎಂದರೆ ಸಂಗೀತ ಕೇಳುವುದು .</p>


ಹತ್ತು ಹಲವು ಕಾರಣಗಳು ಮನುಷ್ಯನ ಮನಸ್ಸಿನ ಮೇಲೆ ಒತ್ತಡ ಉಂಟುಮಾಡಿ ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡುತ್ತದೆ . ಇದರಿಂದ ಹೊರಬರಲು ಅನೇಕ ಮಾರ್ಗಗಳಿವೆ . ಅತ್ಯಂತ ಸರಳ ಮಾರ್ಗ ಸಂಗೀತ ಕೇಳುವುದು.  ಇದು ಸರಳವೂ ಹೌದು , ಈಗ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಕೂಡ ಹೌದು . ಈ ಚಿಕಿತ್ಸೆ ಗೆ ಒಳಪಡುವುದು ಎಂದರೆ ಸಂಗೀತ ಕೇಳುವುದು .

311
<p style="text-align: justify;">&nbsp;ಇದು ಕರ್ನಾಟಕ ಶಾಸ್ತ್ರಿಯ ಸಂಗೀತ ವಿರಬಹುದು, ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ವಿರಬಹುದು . ಇದರ ಜೊತೆ ಯೋಗ ಕೂಡ ಸಂಗೀತ ಚಿಕಿತ್ಸೆಯ ಒಂದು ಭಾಗವಾಗಿದೆ .</p><p>&nbsp;</p>

<p style="text-align: justify;">&nbsp;ಇದು ಕರ್ನಾಟಕ ಶಾಸ್ತ್ರಿಯ ಸಂಗೀತ ವಿರಬಹುದು, ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ವಿರಬಹುದು . ಇದರ ಜೊತೆ ಯೋಗ ಕೂಡ ಸಂಗೀತ ಚಿಕಿತ್ಸೆಯ ಒಂದು ಭಾಗವಾಗಿದೆ .</p><p>&nbsp;</p>

 ಇದು ಕರ್ನಾಟಕ ಶಾಸ್ತ್ರಿಯ ಸಂಗೀತ ವಿರಬಹುದು, ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ವಿರಬಹುದು . ಇದರ ಜೊತೆ ಯೋಗ ಕೂಡ ಸಂಗೀತ ಚಿಕಿತ್ಸೆಯ ಒಂದು ಭಾಗವಾಗಿದೆ .

 

411
<p>ಉದಾಹರಣೆಗೆ ಅಕ್ಬರ್ ನ ದರ್ಬಾರ್ ನಲ್ಲಿ ಕೆಲಸಗಳು ಬಹಳ ಹೊತ್ತಿನವರೆಗೂ ಇರುತಿತ್ತಂತೆ &nbsp;ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ತಾನ್ಸೇನ್ ರಾತ್ರಿ ಹೊತ್ತು ಕೆಲಸ ಮುಗಿದ ಬಳಿಕ ತಾನೇ ರಚಿಸಿದ ಧರ್ಬಾರ್ ಕಾನಡ ರಾಗ ಹಾಡುತಿದ್ದನಂತೆ . ಇದು ಮನಸ್ಸಿನ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುತ್ತಿತ್ತಂತೆ.</p>

<p>ಉದಾಹರಣೆಗೆ ಅಕ್ಬರ್ ನ ದರ್ಬಾರ್ ನಲ್ಲಿ ಕೆಲಸಗಳು ಬಹಳ ಹೊತ್ತಿನವರೆಗೂ ಇರುತಿತ್ತಂತೆ &nbsp;ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ತಾನ್ಸೇನ್ ರಾತ್ರಿ ಹೊತ್ತು ಕೆಲಸ ಮುಗಿದ ಬಳಿಕ ತಾನೇ ರಚಿಸಿದ ಧರ್ಬಾರ್ ಕಾನಡ ರಾಗ ಹಾಡುತಿದ್ದನಂತೆ . ಇದು ಮನಸ್ಸಿನ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುತ್ತಿತ್ತಂತೆ.</p>

ಉದಾಹರಣೆಗೆ ಅಕ್ಬರ್ ನ ದರ್ಬಾರ್ ನಲ್ಲಿ ಕೆಲಸಗಳು ಬಹಳ ಹೊತ್ತಿನವರೆಗೂ ಇರುತಿತ್ತಂತೆ  ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ತಾನ್ಸೇನ್ ರಾತ್ರಿ ಹೊತ್ತು ಕೆಲಸ ಮುಗಿದ ಬಳಿಕ ತಾನೇ ರಚಿಸಿದ ಧರ್ಬಾರ್ ಕಾನಡ ರಾಗ ಹಾಡುತಿದ್ದನಂತೆ . ಇದು ಮನಸ್ಸಿನ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುತ್ತಿತ್ತಂತೆ.

511
<p>ಇತೀಚೆಗೆ ಫೇಸ್ಬುಕ್ ನಲ್ಲಿ ನೋಡಿದ ವೀಡಿಯೊದಲ್ಲಿ ನಟಿ ಶಿಲ್ಪ ಶೆಟ್ಟಿ ಅವರು ವೇದಗಳನ್ನು ಹಾಕಿ ಯೋಗ ಅಭ್ಯಾಸ ಮಾಡುತ್ತಿದ್ದರು .ಇದು ನನ್ನಲ್ಲಿ ಧನಾತ್ಮಕ ಶಕ್ತಿ ಯನ್ನು ಉಂಟು ಮಾಡುತ್ತಿದೆ ಎಂದಿದ್ಧಾರೆ .ಹೀಗೆ ನಾವು ಕೂಡ ನಮ್ಮ ಮನಸ್ಸಿಗೆ ಧನಾತ್ಮಕ ಆಹಾರ ಕೊಡುತ್ತಿದ್ದರೆ ಖಂಡಿತ ವಾಗಿಯೂ ನಾವು ಮಾನಸಿಕ ಖಿನ್ನತೆ ಯಿಂದ ಹೊರ ಬರಬಹುದು .</p>

<p>ಇತೀಚೆಗೆ ಫೇಸ್ಬುಕ್ ನಲ್ಲಿ ನೋಡಿದ ವೀಡಿಯೊದಲ್ಲಿ ನಟಿ ಶಿಲ್ಪ ಶೆಟ್ಟಿ ಅವರು ವೇದಗಳನ್ನು ಹಾಕಿ ಯೋಗ ಅಭ್ಯಾಸ ಮಾಡುತ್ತಿದ್ದರು .ಇದು ನನ್ನಲ್ಲಿ ಧನಾತ್ಮಕ ಶಕ್ತಿ ಯನ್ನು ಉಂಟು ಮಾಡುತ್ತಿದೆ ಎಂದಿದ್ಧಾರೆ .ಹೀಗೆ ನಾವು ಕೂಡ ನಮ್ಮ ಮನಸ್ಸಿಗೆ ಧನಾತ್ಮಕ ಆಹಾರ ಕೊಡುತ್ತಿದ್ದರೆ ಖಂಡಿತ ವಾಗಿಯೂ ನಾವು ಮಾನಸಿಕ ಖಿನ್ನತೆ ಯಿಂದ ಹೊರ ಬರಬಹುದು .</p>

ಇತೀಚೆಗೆ ಫೇಸ್ಬುಕ್ ನಲ್ಲಿ ನೋಡಿದ ವೀಡಿಯೊದಲ್ಲಿ ನಟಿ ಶಿಲ್ಪ ಶೆಟ್ಟಿ ಅವರು ವೇದಗಳನ್ನು ಹಾಕಿ ಯೋಗ ಅಭ್ಯಾಸ ಮಾಡುತ್ತಿದ್ದರು .ಇದು ನನ್ನಲ್ಲಿ ಧನಾತ್ಮಕ ಶಕ್ತಿ ಯನ್ನು ಉಂಟು ಮಾಡುತ್ತಿದೆ ಎಂದಿದ್ಧಾರೆ .ಹೀಗೆ ನಾವು ಕೂಡ ನಮ್ಮ ಮನಸ್ಸಿಗೆ ಧನಾತ್ಮಕ ಆಹಾರ ಕೊಡುತ್ತಿದ್ದರೆ ಖಂಡಿತ ವಾಗಿಯೂ ನಾವು ಮಾನಸಿಕ ಖಿನ್ನತೆ ಯಿಂದ ಹೊರ ಬರಬಹುದು .

611
<p><strong>ಮಾನಸಿಕ ಸದೃಢತೆಗೆ ಸರಳ ಸುಲಭ ಉಪಾಯಗಳು ,&nbsp;</strong><br />ಯಾವುದೇ ಶಾಸ್ತ್ರೀಯ ಸಂಗೀತ ಆಲಿಸಿ , ಹಾಡಿ , ಕೇಳುತ್ತ ಧ್ಯಾನ ಮಾಡಿ , ನೃತ್ಯ ಮಾಡಿ , ಇವೆಲ್ಲ ಮನಸ್ಸಿಗೆ ಮುದ ನೀಡುತ್ತದೆ . ಮನಸಿನ ದುಗುಡ ದೂರವಾಗುತ್ತದೆ.&nbsp;</p>

<p><strong>ಮಾನಸಿಕ ಸದೃಢತೆಗೆ ಸರಳ ಸುಲಭ ಉಪಾಯಗಳು ,&nbsp;</strong><br />ಯಾವುದೇ ಶಾಸ್ತ್ರೀಯ ಸಂಗೀತ ಆಲಿಸಿ , ಹಾಡಿ , ಕೇಳುತ್ತ ಧ್ಯಾನ ಮಾಡಿ , ನೃತ್ಯ ಮಾಡಿ , ಇವೆಲ್ಲ ಮನಸ್ಸಿಗೆ ಮುದ ನೀಡುತ್ತದೆ . ಮನಸಿನ ದುಗುಡ ದೂರವಾಗುತ್ತದೆ.&nbsp;</p>

ಮಾನಸಿಕ ಸದೃಢತೆಗೆ ಸರಳ ಸುಲಭ ಉಪಾಯಗಳು , 
ಯಾವುದೇ ಶಾಸ್ತ್ರೀಯ ಸಂಗೀತ ಆಲಿಸಿ , ಹಾಡಿ , ಕೇಳುತ್ತ ಧ್ಯಾನ ಮಾಡಿ , ನೃತ್ಯ ಮಾಡಿ , ಇವೆಲ್ಲ ಮನಸ್ಸಿಗೆ ಮುದ ನೀಡುತ್ತದೆ . ಮನಸಿನ ದುಗುಡ ದೂರವಾಗುತ್ತದೆ. 

711
<p>ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಬಹಳ ಪ್ರಾಮುಖ್ಯತೆ ಇದೆ .ಬೆಳಗ್ಗೆ ಬಿಲಹರಿ ಬೈರವಿ ತೋಡಿ ಹಾಡಿದರೆ ಸಂಜೆ ಯಮನ್ , ಕಲ್ಯಾಣಿ , ಕಾನಡ ಹಾಡಿ ಹೀಗೆ ಹಲವು ರಾಗಗಳು ರಕ್ತದ ಒತ್ತಡ , ಶ್ವಾಸಕೋಶ ಸಂಬಂಧಿ ಕಾಯಿಲೆ ಗಳಿಗೆ ಉತ್ತಮ ಎನ್ನುತ್ತಾರೆ .</p>

<p>ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಬಹಳ ಪ್ರಾಮುಖ್ಯತೆ ಇದೆ .ಬೆಳಗ್ಗೆ ಬಿಲಹರಿ ಬೈರವಿ ತೋಡಿ ಹಾಡಿದರೆ ಸಂಜೆ ಯಮನ್ , ಕಲ್ಯಾಣಿ , ಕಾನಡ ಹಾಡಿ ಹೀಗೆ ಹಲವು ರಾಗಗಳು ರಕ್ತದ ಒತ್ತಡ , ಶ್ವಾಸಕೋಶ ಸಂಬಂಧಿ ಕಾಯಿಲೆ ಗಳಿಗೆ ಉತ್ತಮ ಎನ್ನುತ್ತಾರೆ .</p>

ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಬಹಳ ಪ್ರಾಮುಖ್ಯತೆ ಇದೆ .ಬೆಳಗ್ಗೆ ಬಿಲಹರಿ ಬೈರವಿ ತೋಡಿ ಹಾಡಿದರೆ ಸಂಜೆ ಯಮನ್ , ಕಲ್ಯಾಣಿ , ಕಾನಡ ಹಾಡಿ ಹೀಗೆ ಹಲವು ರಾಗಗಳು ರಕ್ತದ ಒತ್ತಡ , ಶ್ವಾಸಕೋಶ ಸಂಬಂಧಿ ಕಾಯಿಲೆ ಗಳಿಗೆ ಉತ್ತಮ ಎನ್ನುತ್ತಾರೆ .

811
<p>ಮಕ್ಕಳ ಏಕಾಗ್ರತೆಗೆ ಹೆಚ್ಚಿಸಲು ಸಂಗೀತ ಬಹಳ ಉಪಕಾರಿ .ಹಾಗಾಗಿ ಮಕ್ಕಳಿಗೆ ಸಂಗೀತ ಕಲಿಸಿ ಕಲಿಯಲು ಉತ್ತೇಜಿಸಿ , ಇದರಲ್ಲಿ ವಾದ್ಯ ಸಂಗೀತ ಹಾಡುಗಾರಿಕೆ ಎರಡನ್ನು ಕಲಿಸಬಹುದು.</p>

<p>ಮಕ್ಕಳ ಏಕಾಗ್ರತೆಗೆ ಹೆಚ್ಚಿಸಲು ಸಂಗೀತ ಬಹಳ ಉಪಕಾರಿ .ಹಾಗಾಗಿ ಮಕ್ಕಳಿಗೆ ಸಂಗೀತ ಕಲಿಸಿ ಕಲಿಯಲು ಉತ್ತೇಜಿಸಿ , ಇದರಲ್ಲಿ ವಾದ್ಯ ಸಂಗೀತ ಹಾಡುಗಾರಿಕೆ ಎರಡನ್ನು ಕಲಿಸಬಹುದು.</p>

ಮಕ್ಕಳ ಏಕಾಗ್ರತೆಗೆ ಹೆಚ್ಚಿಸಲು ಸಂಗೀತ ಬಹಳ ಉಪಕಾರಿ .ಹಾಗಾಗಿ ಮಕ್ಕಳಿಗೆ ಸಂಗೀತ ಕಲಿಸಿ ಕಲಿಯಲು ಉತ್ತೇಜಿಸಿ , ಇದರಲ್ಲಿ ವಾದ್ಯ ಸಂಗೀತ ಹಾಡುಗಾರಿಕೆ ಎರಡನ್ನು ಕಲಿಸಬಹುದು.

911
<p>ನಿದ್ದೆ ಸಮಸ್ಯೆ ಇರುವವರು ಹಾಡು ಕೇಳಿ ನಿದ್ದೆ ತಾನಾಗಿ ಬರುತ್ತದೆ . ಇಂತಹ ಸರಳ ಉಪಾಯಗಳು ನಮ್ಮನ್ನ &nbsp;ಸದೃಢರನ್ನಾಗಿ ಆರೋಗ್ಯವಂತರನ್ನಾಗಿ ಇಡಲು ಬಹಳ ಸಹಕಾರಿ .</p>

<p>ನಿದ್ದೆ ಸಮಸ್ಯೆ ಇರುವವರು ಹಾಡು ಕೇಳಿ ನಿದ್ದೆ ತಾನಾಗಿ ಬರುತ್ತದೆ . ಇಂತಹ ಸರಳ ಉಪಾಯಗಳು ನಮ್ಮನ್ನ &nbsp;ಸದೃಢರನ್ನಾಗಿ ಆರೋಗ್ಯವಂತರನ್ನಾಗಿ ಇಡಲು ಬಹಳ ಸಹಕಾರಿ .</p>

ನಿದ್ದೆ ಸಮಸ್ಯೆ ಇರುವವರು ಹಾಡು ಕೇಳಿ ನಿದ್ದೆ ತಾನಾಗಿ ಬರುತ್ತದೆ . ಇಂತಹ ಸರಳ ಉಪಾಯಗಳು ನಮ್ಮನ್ನ  ಸದೃಢರನ್ನಾಗಿ ಆರೋಗ್ಯವಂತರನ್ನಾಗಿ ಇಡಲು ಬಹಳ ಸಹಕಾರಿ .

1011
<p>ಐಟಿ ಕಂಪನಿ ಗಳಲ್ಲಿ ಕೆಲಸ ಮಾಡುವವರು ಕೆಲಸಗಳ ಒತ್ತಡ ಕಡಿಮೆ ಮಾಡಲು ಕೆಲಸದ ನಡುವೆ ಐದರಿಂದ ಹತ್ತು ನಿಮಿಷಗಳ ಕಾಲ ವಿರಾಮ ಮಾಡಿಕೊಂಡು ಹಾಡು ಕೇಳಿ ಸ್ವಲ್ಪ ಮಟ್ಟಿಗಾದರು ಮಸ್ಸಿಗೆ ಒತ್ತಡ ಕಡಿಮೆ ಆಗುತ್ತದೆ.&nbsp;</p>

<p>ಐಟಿ ಕಂಪನಿ ಗಳಲ್ಲಿ ಕೆಲಸ ಮಾಡುವವರು ಕೆಲಸಗಳ ಒತ್ತಡ ಕಡಿಮೆ ಮಾಡಲು ಕೆಲಸದ ನಡುವೆ ಐದರಿಂದ ಹತ್ತು ನಿಮಿಷಗಳ ಕಾಲ ವಿರಾಮ ಮಾಡಿಕೊಂಡು ಹಾಡು ಕೇಳಿ ಸ್ವಲ್ಪ ಮಟ್ಟಿಗಾದರು ಮಸ್ಸಿಗೆ ಒತ್ತಡ ಕಡಿಮೆ ಆಗುತ್ತದೆ.&nbsp;</p>

ಐಟಿ ಕಂಪನಿ ಗಳಲ್ಲಿ ಕೆಲಸ ಮಾಡುವವರು ಕೆಲಸಗಳ ಒತ್ತಡ ಕಡಿಮೆ ಮಾಡಲು ಕೆಲಸದ ನಡುವೆ ಐದರಿಂದ ಹತ್ತು ನಿಮಿಷಗಳ ಕಾಲ ವಿರಾಮ ಮಾಡಿಕೊಂಡು ಹಾಡು ಕೇಳಿ ಸ್ವಲ್ಪ ಮಟ್ಟಿಗಾದರು ಮಸ್ಸಿಗೆ ಒತ್ತಡ ಕಡಿಮೆ ಆಗುತ್ತದೆ. 

1111
<p>ಗರ್ಭಿಣಿ ಹೆಣ್ಣು ಹೆಚ್ಚು ಸಂಗೀತ ಕೇಳಬೇಕು . ಇದು ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು . ತಾಯಿಯ ಮನಸ್ಸು ಭಯದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ.&nbsp;</p>

<p>ಗರ್ಭಿಣಿ ಹೆಣ್ಣು ಹೆಚ್ಚು ಸಂಗೀತ ಕೇಳಬೇಕು . ಇದು ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು . ತಾಯಿಯ ಮನಸ್ಸು ಭಯದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ.&nbsp;</p>

ಗರ್ಭಿಣಿ ಹೆಣ್ಣು ಹೆಚ್ಚು ಸಂಗೀತ ಕೇಳಬೇಕು . ಇದು ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು . ತಾಯಿಯ ಮನಸ್ಸು ಭಯದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ. 

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved