MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಹವನ, ಯಜ್ಞ ಮಾಡುವಾಗ ಮಂತ್ರದ ನಂತರ ಸ್ವಾಹಾ ಹೇಳುವುದೇಕೆ?

ಹವನ, ಯಜ್ಞ ಮಾಡುವಾಗ ಮಂತ್ರದ ನಂತರ ಸ್ವಾಹಾ ಹೇಳುವುದೇಕೆ?

ಹೋಮ, ಹವನ ಇಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ಆಚರಣೆ ಅಥವಾ ಶುಭ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಸತ್ಯನಾರಾಯಣ ದೇವರ ಕಥೆಯನ್ನು ಮನೆಯಲ್ಲಿ ಮಾಡುತ್ತಿರಲಿ ಅಥವಾ ಹೊಸ ಕೆಲಸದ ಆರಂಭವಿರಲಿ, ಪೂಜೆ ನಂತರ ಹವನ ನಡೆಯಬೇಕು. ಹವನದ ಸಮಯದಲ್ಲಿ ಯಜ್ಞವನ್ನು ಮಾಡಿದಷ್ಟೇ ಬಾರಿ ಸ್ವಾಹಾ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಸ್ವಾಹಾ ಎಂದು ಹೇಳಲು ಕಾರಣವೇನು ಎಂಬುದರ ಬಗ್ಗೆ ಇಲ್ಲಿ ತಿಳಿಯಿರಿ.

1 Min read
Suvarna News | Asianet News
Published : Apr 22 2021, 11:29 AM IST
Share this Photo Gallery
  • FB
  • TW
  • Linkdin
  • Whatsapp
17
<p><strong>ಮಂತ್ರ ಪಠಿಸಿದ ನಂತರ ಸ್ವಾಹಾ ಹೇಳುವುದೇಕೆ?</strong><br />ವಾಸ್ತವವಾಗಿ, ಸ್ವಾಹಾ ಎಂದರೆ ಸರಿಯಾಗಿ ತಲುಪಿಸುವುದು ಎಂದರ್ಥ. ಮಂತ್ರಗಳನ್ನು ಪಠಿಸುವಾಗ, ಹವನ ವಸ್ತುವನ್ನು ಯಜ್ಞವಾಗಿ ಅಗ್ನಿಯೊಳಗೆ ಸೇರಿಸಿದಾಗ ಅದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವರಿಗೆ ಅರ್ಪಿಸಲಾಗುತ್ತದೆ.&nbsp;</p>

<p><strong>ಮಂತ್ರ ಪಠಿಸಿದ ನಂತರ ಸ್ವಾಹಾ ಹೇಳುವುದೇಕೆ?</strong><br />ವಾಸ್ತವವಾಗಿ, ಸ್ವಾಹಾ ಎಂದರೆ ಸರಿಯಾಗಿ ತಲುಪಿಸುವುದು ಎಂದರ್ಥ. ಮಂತ್ರಗಳನ್ನು ಪಠಿಸುವಾಗ, ಹವನ ವಸ್ತುವನ್ನು ಯಜ್ಞವಾಗಿ ಅಗ್ನಿಯೊಳಗೆ ಸೇರಿಸಿದಾಗ ಅದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವರಿಗೆ ಅರ್ಪಿಸಲಾಗುತ್ತದೆ.&nbsp;</p>

ಮಂತ್ರ ಪಠಿಸಿದ ನಂತರ ಸ್ವಾಹಾ ಹೇಳುವುದೇಕೆ?
ವಾಸ್ತವವಾಗಿ, ಸ್ವಾಹಾ ಎಂದರೆ ಸರಿಯಾಗಿ ತಲುಪಿಸುವುದು ಎಂದರ್ಥ. ಮಂತ್ರಗಳನ್ನು ಪಠಿಸುವಾಗ, ಹವನ ವಸ್ತುವನ್ನು ಯಜ್ಞವಾಗಿ ಅಗ್ನಿಯೊಳಗೆ ಸೇರಿಸಿದಾಗ ಅದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವರಿಗೆ ಅರ್ಪಿಸಲಾಗುತ್ತದೆ. 

27
<p>ಯಾವುದೇ ಯಜ್ಞ ಅಥವಾ ಹವನದಲ್ಲಿ &nbsp;ಹವನಕ್ಕೆ ಸುರಿಯುವ ಅಹುತಿಯನ್ನು ಅಂದರೆ ಹವನ ವಸ್ತುವನ್ನು ಸ್ವೀಕರಿಸಿದರೆ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವತೆಗಳಿಗೆ ಅರ್ಪಿಸಲಾಗಿದೆ ಎಂದರ್ಥ.</p>

<p>ಯಾವುದೇ ಯಜ್ಞ ಅಥವಾ ಹವನದಲ್ಲಿ &nbsp;ಹವನಕ್ಕೆ ಸುರಿಯುವ ಅಹುತಿಯನ್ನು ಅಂದರೆ ಹವನ ವಸ್ತುವನ್ನು ಸ್ವೀಕರಿಸಿದರೆ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವತೆಗಳಿಗೆ ಅರ್ಪಿಸಲಾಗಿದೆ ಎಂದರ್ಥ.</p>

ಯಾವುದೇ ಯಜ್ಞ ಅಥವಾ ಹವನದಲ್ಲಿ  ಹವನಕ್ಕೆ ಸುರಿಯುವ ಅಹುತಿಯನ್ನು ಅಂದರೆ ಹವನ ವಸ್ತುವನ್ನು ಸ್ವೀಕರಿಸಿದರೆ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸ್ವಾಹಾ ಎಂದು ಕರೆಯುವ ಮೂಲಕ ದೇವತೆಗಳಿಗೆ ಅರ್ಪಿಸಲಾಗಿದೆ ಎಂದರ್ಥ.

37
<p>ಅಗ್ನಿಯು ಮನುಷ್ಯನನ್ನು ದೇವರುಗಳೊಂದಿಗೆ ಬೆಸೆಯುವ ಒಂದು ವಿಧಾನ ಮತ್ತು ಮನುಷ್ಯನು ಹಣ್ಣು, ಜೇನುತುಪ್ಪ, ತುಪ್ಪ, ಹವನ ವಸ್ತುವನ್ನು ಬೆಂಕಿಯ ಮೂಲಕ ಅರ್ಪಿಸುವ ಮೂಲಕ ದೇವರಿಗೆ ತಲುಪಿಸುತ್ತಾನೆ.</p>

<p>ಅಗ್ನಿಯು ಮನುಷ್ಯನನ್ನು ದೇವರುಗಳೊಂದಿಗೆ ಬೆಸೆಯುವ ಒಂದು ವಿಧಾನ ಮತ್ತು ಮನುಷ್ಯನು ಹಣ್ಣು, ಜೇನುತುಪ್ಪ, ತುಪ್ಪ, ಹವನ ವಸ್ತುವನ್ನು ಬೆಂಕಿಯ ಮೂಲಕ ಅರ್ಪಿಸುವ ಮೂಲಕ ದೇವರಿಗೆ ತಲುಪಿಸುತ್ತಾನೆ.</p>

ಅಗ್ನಿಯು ಮನುಷ್ಯನನ್ನು ದೇವರುಗಳೊಂದಿಗೆ ಬೆಸೆಯುವ ಒಂದು ವಿಧಾನ ಮತ್ತು ಮನುಷ್ಯನು ಹಣ್ಣು, ಜೇನುತುಪ್ಪ, ತುಪ್ಪ, ಹವನ ವಸ್ತುವನ್ನು ಬೆಂಕಿಯ ಮೂಲಕ ಅರ್ಪಿಸುವ ಮೂಲಕ ದೇವರಿಗೆ ತಲುಪಿಸುತ್ತಾನೆ.

47
<p>ಪುರಾಣಗಳ ಪ್ರಕಾರ, ಸ್ವಾಹಾ ಪ್ರಜಾಪತಿ ರಾಜ ದಕ್ಷನ ಮಗಳು. ಸ್ವಾಹಾ ಅಗ್ನಿದೇವನನ್ನು ಮದುವೆಯಾಗಿದ್ದಳು. ಅಗ್ನಿದೇವನ ಪತ್ನಿ ಸ್ವಾಹಾ ಮೂಲಕವೇ ಹವನಯೋಗ್ಯ ವಸ್ತು ದೇವತೆಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ.&nbsp;</p>

<p>ಪುರಾಣಗಳ ಪ್ರಕಾರ, ಸ್ವಾಹಾ ಪ್ರಜಾಪತಿ ರಾಜ ದಕ್ಷನ ಮಗಳು. ಸ್ವಾಹಾ ಅಗ್ನಿದೇವನನ್ನು ಮದುವೆಯಾಗಿದ್ದಳು. ಅಗ್ನಿದೇವನ ಪತ್ನಿ ಸ್ವಾಹಾ ಮೂಲಕವೇ ಹವನಯೋಗ್ಯ ವಸ್ತು ದೇವತೆಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ.&nbsp;</p>

ಪುರಾಣಗಳ ಪ್ರಕಾರ, ಸ್ವಾಹಾ ಪ್ರಜಾಪತಿ ರಾಜ ದಕ್ಷನ ಮಗಳು. ಸ್ವಾಹಾ ಅಗ್ನಿದೇವನನ್ನು ಮದುವೆಯಾಗಿದ್ದಳು. ಅಗ್ನಿದೇವನ ಪತ್ನಿ ಸ್ವಾಹಾ ಮೂಲಕವೇ ಹವನಯೋಗ್ಯ ವಸ್ತು ದೇವತೆಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. 

57
<p>ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ದೇವತೆಗಳಿಗೆ ಆಹಾರದ ಕೊರತೆಯಿತ್ತು ಮತ್ತು ಅವರೆಲ್ಲರೂ ಈ ಸಮಸ್ಯೆಯನ್ನು ಪರಿಹರಿಸಲು ಬ್ರಹ್ಮ ದೇವರ ಬಳಿಗೆ ಹೋದರು. ಸಮಸ್ಯೆಯನ್ನು ಪರಿಹರಿಸಲು, ಬ್ರಹ್ಮ ದೇವ ಅಗ್ನಿದೇವನನ್ನು ಮದುವೆಯಾಗುವಂತೆ ಸ್ವಾಹಾಗೆ ಕೇಳಿದನು.&nbsp;</p>

<p>ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ದೇವತೆಗಳಿಗೆ ಆಹಾರದ ಕೊರತೆಯಿತ್ತು ಮತ್ತು ಅವರೆಲ್ಲರೂ ಈ ಸಮಸ್ಯೆಯನ್ನು ಪರಿಹರಿಸಲು ಬ್ರಹ್ಮ ದೇವರ ಬಳಿಗೆ ಹೋದರು. ಸಮಸ್ಯೆಯನ್ನು ಪರಿಹರಿಸಲು, ಬ್ರಹ್ಮ ದೇವ ಅಗ್ನಿದೇವನನ್ನು ಮದುವೆಯಾಗುವಂತೆ ಸ್ವಾಹಾಗೆ ಕೇಳಿದನು.&nbsp;</p>

ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ದೇವತೆಗಳಿಗೆ ಆಹಾರದ ಕೊರತೆಯಿತ್ತು ಮತ್ತು ಅವರೆಲ್ಲರೂ ಈ ಸಮಸ್ಯೆಯನ್ನು ಪರಿಹರಿಸಲು ಬ್ರಹ್ಮ ದೇವರ ಬಳಿಗೆ ಹೋದರು. ಸಮಸ್ಯೆಯನ್ನು ಪರಿಹರಿಸಲು, ಬ್ರಹ್ಮ ದೇವ ಅಗ್ನಿದೇವನನ್ನು ಮದುವೆಯಾಗುವಂತೆ ಸ್ವಾಹಾಗೆ ಕೇಳಿದನು. 

67
<p>ಇಂತಹ ಸಂದರ್ಭದಲ್ಲಿ ಅಗ್ನಿ ದೇವನನ್ನು ಸ್ವಾಹಾ ವಿವಾಹವಾಗುತ್ತಾಳೆ. ಹೀಗಾದಾಗ ಸ್ವಾಹಾ ದೇವಿಯ ಪ್ರಭಾವದಿಂದ ಅಗ್ನಿದೇವನಿಗೆ ಯಜ್ಞದ ಅಗ್ನಿಯಿಂದ ಶಕ್ತಿ ಸಿಗುತ್ತದೆ ಮತ್ತು ಯಜ್ಞದಲ್ಲಿ ನೀಡಿದ ಆಹುತಿಗಳನ್ನು ಸ್ವಾಹಾ ದೇವಿ ಭಸ್ಮ ಮಾಡುತ್ತಾಳೆ,&nbsp;</p>

<p>ಇಂತಹ ಸಂದರ್ಭದಲ್ಲಿ ಅಗ್ನಿ ದೇವನನ್ನು ಸ್ವಾಹಾ ವಿವಾಹವಾಗುತ್ತಾಳೆ. ಹೀಗಾದಾಗ ಸ್ವಾಹಾ ದೇವಿಯ ಪ್ರಭಾವದಿಂದ ಅಗ್ನಿದೇವನಿಗೆ ಯಜ್ಞದ ಅಗ್ನಿಯಿಂದ ಶಕ್ತಿ ಸಿಗುತ್ತದೆ ಮತ್ತು ಯಜ್ಞದಲ್ಲಿ ನೀಡಿದ ಆಹುತಿಗಳನ್ನು ಸ್ವಾಹಾ ದೇವಿ ಭಸ್ಮ ಮಾಡುತ್ತಾಳೆ,&nbsp;</p>

ಇಂತಹ ಸಂದರ್ಭದಲ್ಲಿ ಅಗ್ನಿ ದೇವನನ್ನು ಸ್ವಾಹಾ ವಿವಾಹವಾಗುತ್ತಾಳೆ. ಹೀಗಾದಾಗ ಸ್ವಾಹಾ ದೇವಿಯ ಪ್ರಭಾವದಿಂದ ಅಗ್ನಿದೇವನಿಗೆ ಯಜ್ಞದ ಅಗ್ನಿಯಿಂದ ಶಕ್ತಿ ಸಿಗುತ್ತದೆ ಮತ್ತು ಯಜ್ಞದಲ್ಲಿ ನೀಡಿದ ಆಹುತಿಗಳನ್ನು ಸ್ವಾಹಾ ದೇವಿ ಭಸ್ಮ ಮಾಡುತ್ತಾಳೆ, 

77
<p>ಸ್ವಾಹಾ ಭಸ್ಮವನ್ನು ನಂತರ ದೇವತೆಗಳಿಗೆ ಸೇವಿಸಲು ನೀಡುತ್ತಾಳೆ, &nbsp;ದೇವತೆಗಳು ಅದನ್ನು ಸ್ವೀಕರಿಸುತ್ತಾರೆ. ಆದ್ದರಿಂದಲೇ ಹವನ ಅಥವಾ ಯಜ್ಞದ ಸಮಯದಲ್ಲಿ ಮಂತ್ರಗಳು ಸ್ವಾಹಾದಿಂದ ಕೊನೆಗೊಳ್ಳುತ್ತವೆ, ಇದು ಸ್ವಾಹಾ ದೇವಿಯನ್ನು ನೆನೆಯುವ ವಿಧಾನವಾಗಿದೆ ಎಂದು ಹೇಳಲಾಗುತ್ತದೆ.&nbsp;<br />&nbsp;</p>

<p>ಸ್ವಾಹಾ ಭಸ್ಮವನ್ನು ನಂತರ ದೇವತೆಗಳಿಗೆ ಸೇವಿಸಲು ನೀಡುತ್ತಾಳೆ, &nbsp;ದೇವತೆಗಳು ಅದನ್ನು ಸ್ವೀಕರಿಸುತ್ತಾರೆ. ಆದ್ದರಿಂದಲೇ ಹವನ ಅಥವಾ ಯಜ್ಞದ ಸಮಯದಲ್ಲಿ ಮಂತ್ರಗಳು ಸ್ವಾಹಾದಿಂದ ಕೊನೆಗೊಳ್ಳುತ್ತವೆ, ಇದು ಸ್ವಾಹಾ ದೇವಿಯನ್ನು ನೆನೆಯುವ ವಿಧಾನವಾಗಿದೆ ಎಂದು ಹೇಳಲಾಗುತ್ತದೆ.&nbsp;<br />&nbsp;</p>

ಸ್ವಾಹಾ ಭಸ್ಮವನ್ನು ನಂತರ ದೇವತೆಗಳಿಗೆ ಸೇವಿಸಲು ನೀಡುತ್ತಾಳೆ,  ದೇವತೆಗಳು ಅದನ್ನು ಸ್ವೀಕರಿಸುತ್ತಾರೆ. ಆದ್ದರಿಂದಲೇ ಹವನ ಅಥವಾ ಯಜ್ಞದ ಸಮಯದಲ್ಲಿ ಮಂತ್ರಗಳು ಸ್ವಾಹಾದಿಂದ ಕೊನೆಗೊಳ್ಳುತ್ತವೆ, ಇದು ಸ್ವಾಹಾ ದೇವಿಯನ್ನು ನೆನೆಯುವ ವಿಧಾನವಾಗಿದೆ ಎಂದು ಹೇಳಲಾಗುತ್ತದೆ. 
 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved