MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ವಾರದ ಪ್ರತಿದಿನ ಯಾವ್ಯಾವ ದೇವರನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿ..?

ವಾರದ ಪ್ರತಿದಿನ ಯಾವ್ಯಾವ ದೇವರನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿ..?

ಹಿಂದೂಗಳು ವಿವಿಧ ರೂಪಗಳಲ್ಲಿ ವಿವಿಧ ದೇವರನ್ನು ಪೂಜಿಸುತ್ತಾರೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಅವರು ಹಲವಾರು ಆಚರಣೆಗಳನ್ನು ಮಾಡುತ್ತಾರೆ ಮತ್ತು ತಮ್ಮ ದೇವರಿಗೆ ಅರ್ಪಣೆಗಳನ್ನು ಮಾಡುತ್ತಾರೆ. ಆದರೆ ಹಿಂದೂ ಪುರಾಣಗಳಲ್ಲಿ ವಾರದ ಪ್ರತಿ ದಿನವೂ ವಿವಿಧ ದೇವರುಗಳಿಗೆ ಸಮರ್ಪಿತವಾಗಿದೆ. ಇದಷ್ಟೇ ಅಲ್ಲ, ಪ್ರತಿದಿನವೂ ತನ್ನದೇ ಆದ ಆಚರಣೆಗಳು ಮತ್ತು ವಿಧಾನಗಳನ್ನು ಹೊಂದಿದ್ದು, ದೇವರನ್ನು ಪೂಜಿಸಿ, ಅವರನ್ನು ಪ್ರಸನ್ನಗೊಳಿಸುವ ವಿಧಾನಗಳಿವೆ. 

2 Min read
Suvarna News | Asianet News
Published : Feb 04 2021, 04:54 PM IST
Share this Photo Gallery
  • FB
  • TW
  • Linkdin
  • Whatsapp
110
<p style="text align: justify;">ಒಂದು ವೇಳೆ, ಇವುಗಳ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದಾದಲ್ಲಿ, ವಿಧಿಗಳ ಜೊತೆಗೆ ನಿರ್ದಿಷ್ಟ ದೇವರಿಗೆ ಯಾವ ದಿನವನ್ನು ಮೀಸಲಾಗಿಡುತ್ತಾರೆ ಎಂಬುದನ್ನು ತಿಳಿಯಲು ಚುಟುಕು ಮಾಹಿತಿ ಇಲ್ಲಿದೆ. ಆ ದಿನ ಆಯಾಯ ದೇವರುಗಳಿಗೆ ಪೂಜೆ ಸಲ್ಲಿಸಿ, ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಬಹುದು.&nbsp;</p>

<p style="text-align: justify;">ಒಂದು ವೇಳೆ, ಇವುಗಳ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದಾದಲ್ಲಿ, ವಿಧಿಗಳ ಜೊತೆಗೆ ನಿರ್ದಿಷ್ಟ ದೇವರಿಗೆ ಯಾವ ದಿನವನ್ನು ಮೀಸಲಾಗಿಡುತ್ತಾರೆ ಎಂಬುದನ್ನು ತಿಳಿಯಲು ಚುಟುಕು ಮಾಹಿತಿ ಇಲ್ಲಿದೆ. ಆ ದಿನ ಆಯಾಯ ದೇವರುಗಳಿಗೆ ಪೂಜೆ ಸಲ್ಲಿಸಿ, ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಬಹುದು.&nbsp;</p>

ಒಂದು ವೇಳೆ, ಇವುಗಳ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದಾದಲ್ಲಿ, ವಿಧಿಗಳ ಜೊತೆಗೆ ನಿರ್ದಿಷ್ಟ ದೇವರಿಗೆ ಯಾವ ದಿನವನ್ನು ಮೀಸಲಾಗಿಡುತ್ತಾರೆ ಎಂಬುದನ್ನು ತಿಳಿಯಲು ಚುಟುಕು ಮಾಹಿತಿ ಇಲ್ಲಿದೆ. ಆ ದಿನ ಆಯಾಯ ದೇವರುಗಳಿಗೆ ಪೂಜೆ ಸಲ್ಲಿಸಿ, ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸಬಹುದು. 

210
<p style="text-align: justify;">ಏಳು ದಿನಗಳ ಕಾಲ ಪೂಜೆ ಮಾಡುವುದು ಶುಭಕರ. ಇದು ಮನುಷ್ಯನಿಗೆ ಶುಭ ಫಲಗಳನ್ನು ನೀಡುತ್ತದೆ ಮತ್ತು ದೇವರ ವಿಶೇಷ ಅನುಗ್ರಹವನ್ನು ಮಾನವಜೀವನದ ಮೇಲೆ ಇರಿಸುತ್ತದೆ.</p>

<p style="text-align: justify;">ಏಳು ದಿನಗಳ ಕಾಲ ಪೂಜೆ ಮಾಡುವುದು ಶುಭಕರ. ಇದು ಮನುಷ್ಯನಿಗೆ ಶುಭ ಫಲಗಳನ್ನು ನೀಡುತ್ತದೆ ಮತ್ತು ದೇವರ ವಿಶೇಷ ಅನುಗ್ರಹವನ್ನು ಮಾನವಜೀವನದ ಮೇಲೆ ಇರಿಸುತ್ತದೆ.</p>

ಏಳು ದಿನಗಳ ಕಾಲ ಪೂಜೆ ಮಾಡುವುದು ಶುಭಕರ. ಇದು ಮನುಷ್ಯನಿಗೆ ಶುಭ ಫಲಗಳನ್ನು ನೀಡುತ್ತದೆ ಮತ್ತು ದೇವರ ವಿಶೇಷ ಅನುಗ್ರಹವನ್ನು ಮಾನವಜೀವನದ ಮೇಲೆ ಇರಿಸುತ್ತದೆ.

310
<p style="text-align: justify;">ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದೇವರನ್ನು ಯಾವ ದಿನ ಯಾವ ದಿನ ಪೂಜಿಸಬೇಕು ಎಂದು ತಿಳಿಯಲು ಪ್ರಯತ್ನಿಸೋಣ. ಯಾವ ದೇವರನ್ನು ಯಾವ ದಿನ &nbsp;ಪೂಜಿಸಬೇಕು ಎಂದು ತಿಳಿಯಿರಿ.</p>

<p style="text-align: justify;">ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದೇವರನ್ನು ಯಾವ ದಿನ ಯಾವ ದಿನ ಪೂಜಿಸಬೇಕು ಎಂದು ತಿಳಿಯಲು ಪ್ರಯತ್ನಿಸೋಣ. ಯಾವ ದೇವರನ್ನು ಯಾವ ದಿನ &nbsp;ಪೂಜಿಸಬೇಕು ಎಂದು ತಿಳಿಯಿರಿ.</p>

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದೇವರನ್ನು ಯಾವ ದಿನ ಯಾವ ದಿನ ಪೂಜಿಸಬೇಕು ಎಂದು ತಿಳಿಯಲು ಪ್ರಯತ್ನಿಸೋಣ. ಯಾವ ದೇವರನ್ನು ಯಾವ ದಿನ  ಪೂಜಿಸಬೇಕು ಎಂದು ತಿಳಿಯಿರಿ.

410
<p><strong>ಭಾನುವಾರ : &nbsp;</strong>ಈ ದಿನವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಸೂರ್ಯ ದೇವರಿಗೆ ಹೆಚ್ಚಿನ ಮಹತ್ವವಿದೆ. ಭೂಮಿಯ ಮೇಲೆ ಜೀವ, ಆರೋಗ್ಯ, ಸಮೃದ್ಧಿಯನ್ನು ನೀಡುವವನು ಸೂರ್ಯನೇ ಎಂದು ಭಕ್ತರು ನಂಬುತ್ತಾರೆ. ಅಲ್ಲದೆ, ಭಗವಾನ್ ಸೂರ್ಯನು ತನ್ನ ಭಕ್ತರಿಗೆ ಉತ್ತಮ ಆರೋಗ್ಯ, ಧನಾತ್ಮಕತೆ ಮತ್ತು ಚರ್ಮರೋಗಗಳನ್ನು ಗುಣಪಡಿಸಲು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ.</p>

<p><strong>ಭಾನುವಾರ : &nbsp;</strong>ಈ ದಿನವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಸೂರ್ಯ ದೇವರಿಗೆ ಹೆಚ್ಚಿನ ಮಹತ್ವವಿದೆ. ಭೂಮಿಯ ಮೇಲೆ ಜೀವ, ಆರೋಗ್ಯ, ಸಮೃದ್ಧಿಯನ್ನು ನೀಡುವವನು ಸೂರ್ಯನೇ ಎಂದು ಭಕ್ತರು ನಂಬುತ್ತಾರೆ. ಅಲ್ಲದೆ, ಭಗವಾನ್ ಸೂರ್ಯನು ತನ್ನ ಭಕ್ತರಿಗೆ ಉತ್ತಮ ಆರೋಗ್ಯ, ಧನಾತ್ಮಕತೆ ಮತ್ತು ಚರ್ಮರೋಗಗಳನ್ನು ಗುಣಪಡಿಸಲು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ.</p>

ಭಾನುವಾರ :  ಈ ದಿನವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಸೂರ್ಯ ದೇವರಿಗೆ ಹೆಚ್ಚಿನ ಮಹತ್ವವಿದೆ. ಭೂಮಿಯ ಮೇಲೆ ಜೀವ, ಆರೋಗ್ಯ, ಸಮೃದ್ಧಿಯನ್ನು ನೀಡುವವನು ಸೂರ್ಯನೇ ಎಂದು ಭಕ್ತರು ನಂಬುತ್ತಾರೆ. ಅಲ್ಲದೆ, ಭಗವಾನ್ ಸೂರ್ಯನು ತನ್ನ ಭಕ್ತರಿಗೆ ಉತ್ತಮ ಆರೋಗ್ಯ, ಧನಾತ್ಮಕತೆ ಮತ್ತು ಚರ್ಮರೋಗಗಳನ್ನು ಗುಣಪಡಿಸಲು ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ.

510
<p style="text-align: justify;"><strong>ಸೋಮವಾರ :</strong> ಈ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಿವ ಜೊತೆಗೆ ಪತ್ನಿ ಪಾರ್ವತಿದೇವಿ, ಸಂತಾನಶಕ್ತಿ, ಪೋಷಣೆ ಮತ್ತು ವೈವಾಹಿಕ ಸುಖದ ದೇವತೆಯಾದ ಪಾರ್ವತಿಯನ್ನು ಭಕ್ತರು ಆರಾಧಿಸುತ್ತಾರೆ. ಶಿವ ಮತ್ತು ಪಾರ್ವತಿ ದೇವಿಯು ಒಟ್ಟಾಗಿ ಬ್ರಹ್ಮಾಂಡದ ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಈ ದಿನವು ಶಿವನ ಅಲಂಕಾರಮಾಡುವ ಚಂದ್ರನಿಗೂ ಸಮರ್ಪಿತವಾಗಿರುತ್ತದೆ ಎಂದು ನಂಬಲಾಗಿದೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಸೋಮವಾರ ಭಕ್ತರು ಉಪವಾಸ ವ್ರತ ಆಚರಿಸುತ್ತಾರೆ. ಶಿವ ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯದಿಂದ ಇರುವಂತೆ ಆಶೀರ್ವಾದ ನೀಡುವನು ಎಂದು &nbsp;ನಂಬುತ್ತಾರೆ.</p>

<p style="text-align: justify;"><strong>ಸೋಮವಾರ :</strong> ಈ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಿವ ಜೊತೆಗೆ ಪತ್ನಿ ಪಾರ್ವತಿದೇವಿ, ಸಂತಾನಶಕ್ತಿ, ಪೋಷಣೆ ಮತ್ತು ವೈವಾಹಿಕ ಸುಖದ ದೇವತೆಯಾದ ಪಾರ್ವತಿಯನ್ನು ಭಕ್ತರು ಆರಾಧಿಸುತ್ತಾರೆ. ಶಿವ ಮತ್ತು ಪಾರ್ವತಿ ದೇವಿಯು ಒಟ್ಟಾಗಿ ಬ್ರಹ್ಮಾಂಡದ ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಈ ದಿನವು ಶಿವನ ಅಲಂಕಾರಮಾಡುವ ಚಂದ್ರನಿಗೂ ಸಮರ್ಪಿತವಾಗಿರುತ್ತದೆ ಎಂದು ನಂಬಲಾಗಿದೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಸೋಮವಾರ ಭಕ್ತರು ಉಪವಾಸ ವ್ರತ ಆಚರಿಸುತ್ತಾರೆ. ಶಿವ ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯದಿಂದ ಇರುವಂತೆ ಆಶೀರ್ವಾದ ನೀಡುವನು ಎಂದು &nbsp;ನಂಬುತ್ತಾರೆ.</p>

ಸೋಮವಾರ : ಈ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಿವ ಜೊತೆಗೆ ಪತ್ನಿ ಪಾರ್ವತಿದೇವಿ, ಸಂತಾನಶಕ್ತಿ, ಪೋಷಣೆ ಮತ್ತು ವೈವಾಹಿಕ ಸುಖದ ದೇವತೆಯಾದ ಪಾರ್ವತಿಯನ್ನು ಭಕ್ತರು ಆರಾಧಿಸುತ್ತಾರೆ. ಶಿವ ಮತ್ತು ಪಾರ್ವತಿ ದೇವಿಯು ಒಟ್ಟಾಗಿ ಬ್ರಹ್ಮಾಂಡದ ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಈ ದಿನವು ಶಿವನ ಅಲಂಕಾರಮಾಡುವ ಚಂದ್ರನಿಗೂ ಸಮರ್ಪಿತವಾಗಿರುತ್ತದೆ ಎಂದು ನಂಬಲಾಗಿದೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಸೋಮವಾರ ಭಕ್ತರು ಉಪವಾಸ ವ್ರತ ಆಚರಿಸುತ್ತಾರೆ. ಶಿವ ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯದಿಂದ ಇರುವಂತೆ ಆಶೀರ್ವಾದ ನೀಡುವನು ಎಂದು  ನಂಬುತ್ತಾರೆ.

610
<p style="text-align: justify;"><strong>ಮಂಗಳವಾರ : &nbsp;</strong>ಇದನ್ನು ಹನುಮಾನ್ ದೇವರಿಗೆ ಸಮರ್ಪಿಸಲಾಗಿದೆ. ಈ ದಿನವನ್ನು ಮಂಗಳ ಗ್ರಹ (ಗ್ರಹ ಮಂಗಳ) ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ಹನುಮಾನ್ ನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಹನುಮಂತನು ತನ್ನ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಭಯಗಳನ್ನು ದೂರ ಮಾಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಆರಾಧಿಸುತ್ತಾರೆ ಮತ್ತು ಉಪವಾಸವನ್ನು ಸಹ ಆಚರಿಸುತ್ತಾರೆ.</p>

<p style="text-align: justify;"><strong>ಮಂಗಳವಾರ : &nbsp;</strong>ಇದನ್ನು ಹನುಮಾನ್ ದೇವರಿಗೆ ಸಮರ್ಪಿಸಲಾಗಿದೆ. ಈ ದಿನವನ್ನು ಮಂಗಳ ಗ್ರಹ (ಗ್ರಹ ಮಂಗಳ) ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ಹನುಮಾನ್ ನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಹನುಮಂತನು ತನ್ನ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಭಯಗಳನ್ನು ದೂರ ಮಾಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಆರಾಧಿಸುತ್ತಾರೆ ಮತ್ತು ಉಪವಾಸವನ್ನು ಸಹ ಆಚರಿಸುತ್ತಾರೆ.</p>

ಮಂಗಳವಾರ :  ಇದನ್ನು ಹನುಮಾನ್ ದೇವರಿಗೆ ಸಮರ್ಪಿಸಲಾಗಿದೆ. ಈ ದಿನವನ್ನು ಮಂಗಳ ಗ್ರಹ (ಗ್ರಹ ಮಂಗಳ) ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ಹನುಮಾನ್ ನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಹನುಮಂತನು ತನ್ನ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಭಯಗಳನ್ನು ದೂರ ಮಾಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನದಂದು ಭಕ್ತರು ಹನುಮಂತನನ್ನು ಆರಾಧಿಸುತ್ತಾರೆ ಮತ್ತು ಉಪವಾಸವನ್ನು ಸಹ ಆಚರಿಸುತ್ತಾರೆ.

710
<p><strong>ಬುಧವಾರ : </strong>ಈ ದಿನವನ್ನು ಬುದ್ಧಿ, ಕಲಿಕೆ ಮತ್ತು ಕಲೆಗಳ ದೇವರು ಗಣೇಶನಿಗೆ ಸಮರ್ಪಿಸಲಾಗಿದೆ. ಭಕ್ತರ ಜೀವನದಲ್ಲಿ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ನಿವಾರಿಸುವ ವ್ಯಕ್ತಿಯೂ ಇವನು ಎಂದು ಪರಿಗಣಿಸಲಾಗಿದೆ. ಹಿಂದೂಗಳು ಸಾಮಾನ್ಯವಾಗಿ ಗಣೇಶನನ್ನು ಮಂಗಳಕರ ಕೆಲಸ ಆರಂಭಿಸುವ ಮೊದಲು ಪೂಜಿಸುತ್ತಾರೆ.</p>

<p><strong>ಬುಧವಾರ : </strong>ಈ ದಿನವನ್ನು ಬುದ್ಧಿ, ಕಲಿಕೆ ಮತ್ತು ಕಲೆಗಳ ದೇವರು ಗಣೇಶನಿಗೆ ಸಮರ್ಪಿಸಲಾಗಿದೆ. ಭಕ್ತರ ಜೀವನದಲ್ಲಿ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ನಿವಾರಿಸುವ ವ್ಯಕ್ತಿಯೂ ಇವನು ಎಂದು ಪರಿಗಣಿಸಲಾಗಿದೆ. ಹಿಂದೂಗಳು ಸಾಮಾನ್ಯವಾಗಿ ಗಣೇಶನನ್ನು ಮಂಗಳಕರ ಕೆಲಸ ಆರಂಭಿಸುವ ಮೊದಲು ಪೂಜಿಸುತ್ತಾರೆ.</p>

ಬುಧವಾರ : ಈ ದಿನವನ್ನು ಬುದ್ಧಿ, ಕಲಿಕೆ ಮತ್ತು ಕಲೆಗಳ ದೇವರು ಗಣೇಶನಿಗೆ ಸಮರ್ಪಿಸಲಾಗಿದೆ. ಭಕ್ತರ ಜೀವನದಲ್ಲಿ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ನಿವಾರಿಸುವ ವ್ಯಕ್ತಿಯೂ ಇವನು ಎಂದು ಪರಿಗಣಿಸಲಾಗಿದೆ. ಹಿಂದೂಗಳು ಸಾಮಾನ್ಯವಾಗಿ ಗಣೇಶನನ್ನು ಮಂಗಳಕರ ಕೆಲಸ ಆರಂಭಿಸುವ ಮೊದಲು ಪೂಜಿಸುತ್ತಾರೆ.

810
<p><strong>ಗುರುವಾರ : </strong>&nbsp;ಗುರುವಾರವು ಭಗವಾನ್ ವಿಷ್ಣು ಮತ್ತು ಗುರು ಬೃಹಸ್ಪತಿಗಳಿಗೆ ಸಮರ್ಪಿತವಾಗಿದೆ. ಜನರು ಸಾಯಿ ಮಂದಿರಗಳಲ್ಲಿ ಸಾಯಿಬಾಬಾರನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥನೆಯನ್ನು ಸಹ ಮಾಡುತ್ತಾರೆ. ಗುರು ಬೃಹಸ್ಪತಿ ಗುರುವನ್ನು ಈ ದಿನ ಆಳುತ್ತಾರೆ ಎಂದು ಭಕ್ತರು ನಂಬುತ್ತಾರೆ. ಈ ದಿನ ವಿಷ್ಣುವನ್ನು ಪೂಜಿಸಿದರೆ ಮನೆಯಲ್ಲಿ ಸಂತೋಷ ನೆಮ್ಮದಿ ಇರುತ್ತದೆ ಎಂದು ನಂಬಲಾಗಿದೆ.&nbsp;</p>

<p><strong>ಗುರುವಾರ : </strong>&nbsp;ಗುರುವಾರವು ಭಗವಾನ್ ವಿಷ್ಣು ಮತ್ತು ಗುರು ಬೃಹಸ್ಪತಿಗಳಿಗೆ ಸಮರ್ಪಿತವಾಗಿದೆ. ಜನರು ಸಾಯಿ ಮಂದಿರಗಳಲ್ಲಿ ಸಾಯಿಬಾಬಾರನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥನೆಯನ್ನು ಸಹ ಮಾಡುತ್ತಾರೆ. ಗುರು ಬೃಹಸ್ಪತಿ ಗುರುವನ್ನು ಈ ದಿನ ಆಳುತ್ತಾರೆ ಎಂದು ಭಕ್ತರು ನಂಬುತ್ತಾರೆ. ಈ ದಿನ ವಿಷ್ಣುವನ್ನು ಪೂಜಿಸಿದರೆ ಮನೆಯಲ್ಲಿ ಸಂತೋಷ ನೆಮ್ಮದಿ ಇರುತ್ತದೆ ಎಂದು ನಂಬಲಾಗಿದೆ.&nbsp;</p>

ಗುರುವಾರ :  ಗುರುವಾರವು ಭಗವಾನ್ ವಿಷ್ಣು ಮತ್ತು ಗುರು ಬೃಹಸ್ಪತಿಗಳಿಗೆ ಸಮರ್ಪಿತವಾಗಿದೆ. ಜನರು ಸಾಯಿ ಮಂದಿರಗಳಲ್ಲಿ ಸಾಯಿಬಾಬಾರನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥನೆಯನ್ನು ಸಹ ಮಾಡುತ್ತಾರೆ. ಗುರು ಬೃಹಸ್ಪತಿ ಗುರುವನ್ನು ಈ ದಿನ ಆಳುತ್ತಾರೆ ಎಂದು ಭಕ್ತರು ನಂಬುತ್ತಾರೆ. ಈ ದಿನ ವಿಷ್ಣುವನ್ನು ಪೂಜಿಸಿದರೆ ಮನೆಯಲ್ಲಿ ಸಂತೋಷ ನೆಮ್ಮದಿ ಇರುತ್ತದೆ ಎಂದು ನಂಬಲಾಗಿದೆ. 

910
<p style="text-align: justify;"><strong>ಶುಕ್ರವಾರ : &nbsp;</strong> ಇದು ಮಹಾಲಕ್ಷ್ಮಿ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಪೂಜೆ ಸಲ್ಲಿಸುವ ದಿನ. ಈ ಮೂರು ದೇವತೆಗಳಿಗೆ ಹಿಂದೂ ಪುರಾಣಗಳಲ್ಲಿ ಬಹಳ ಮಹತ್ವವಿದೆ. ಈ ದಿನದಂದು ಉಪವಾಸ ವ್ರತವನ್ನು ಆಚರಿಸುವುದರಿಂದ ಮತ್ತು ಮೂರು ದೇವತೆಗಳನ್ನು ಪೂಜಿಸಿದರೆ ಜೀವನದಲ್ಲಿ ಸಮೃದ್ಧಿ, ಧನ, ಧನಾತ್ಮಕ ತೆ ಮತ್ತು ಸಂತೃಪ್ತಿ ಯನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ.</p>

<p style="text-align: justify;"><strong>ಶುಕ್ರವಾರ : &nbsp;</strong> ಇದು ಮಹಾಲಕ್ಷ್ಮಿ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಪೂಜೆ ಸಲ್ಲಿಸುವ ದಿನ. ಈ ಮೂರು ದೇವತೆಗಳಿಗೆ ಹಿಂದೂ ಪುರಾಣಗಳಲ್ಲಿ ಬಹಳ ಮಹತ್ವವಿದೆ. ಈ ದಿನದಂದು ಉಪವಾಸ ವ್ರತವನ್ನು ಆಚರಿಸುವುದರಿಂದ ಮತ್ತು ಮೂರು ದೇವತೆಗಳನ್ನು ಪೂಜಿಸಿದರೆ ಜೀವನದಲ್ಲಿ ಸಮೃದ್ಧಿ, ಧನ, ಧನಾತ್ಮಕ ತೆ ಮತ್ತು ಸಂತೃಪ್ತಿ ಯನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ.</p>

ಶುಕ್ರವಾರ :   ಇದು ಮಹಾಲಕ್ಷ್ಮಿ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಪೂಜೆ ಸಲ್ಲಿಸುವ ದಿನ. ಈ ಮೂರು ದೇವತೆಗಳಿಗೆ ಹಿಂದೂ ಪುರಾಣಗಳಲ್ಲಿ ಬಹಳ ಮಹತ್ವವಿದೆ. ಈ ದಿನದಂದು ಉಪವಾಸ ವ್ರತವನ್ನು ಆಚರಿಸುವುದರಿಂದ ಮತ್ತು ಮೂರು ದೇವತೆಗಳನ್ನು ಪೂಜಿಸಿದರೆ ಜೀವನದಲ್ಲಿ ಸಮೃದ್ಧಿ, ಧನ, ಧನಾತ್ಮಕ ತೆ ಮತ್ತು ಸಂತೃಪ್ತಿ ಯನ್ನು ಪಡೆಯಬಹುದು ಎಂದು ಭಕ್ತರು ನಂಬುತ್ತಾರೆ.

1010
<p style="text-align: justify;"><strong>ಶನಿವಾರ : &nbsp;</strong>ಶನಿದೇವನು ತನ್ನ ಕೆಲಸಗಳ ಆಧಾರದ ಮೇಲೆ ಪ್ರತಿಫಲ ಅಥವಾ ಶಿಕ್ಷೆ ನೀಡುವವನು ಎಂದು ಹೇಳಲಾಗುತ್ತದೆ. ಅವನನ್ನು ಕರ್ಮದ ವಿತರಕ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಈ ದಿನವನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ಈ ದಿನದಂದು ಶನಿ ದೇವರ ಆರಾಧನೆ ಮಾಡಿದರೆ ಶನಿದೇವರ ಅನುಗ್ರಹ ಪ್ರಾಪ್ತಿ, ಸುಖ, ಸಂಪತ್ತು ಮತ್ತು ಶಾಂತಿಯ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.</p>

<p style="text-align: justify;"><strong>ಶನಿವಾರ : &nbsp;</strong>ಶನಿದೇವನು ತನ್ನ ಕೆಲಸಗಳ ಆಧಾರದ ಮೇಲೆ ಪ್ರತಿಫಲ ಅಥವಾ ಶಿಕ್ಷೆ ನೀಡುವವನು ಎಂದು ಹೇಳಲಾಗುತ್ತದೆ. ಅವನನ್ನು ಕರ್ಮದ ವಿತರಕ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಈ ದಿನವನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ಈ ದಿನದಂದು ಶನಿ ದೇವರ ಆರಾಧನೆ ಮಾಡಿದರೆ ಶನಿದೇವರ ಅನುಗ್ರಹ ಪ್ರಾಪ್ತಿ, ಸುಖ, ಸಂಪತ್ತು ಮತ್ತು ಶಾಂತಿಯ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.</p>

ಶನಿವಾರ :  ಶನಿದೇವನು ತನ್ನ ಕೆಲಸಗಳ ಆಧಾರದ ಮೇಲೆ ಪ್ರತಿಫಲ ಅಥವಾ ಶಿಕ್ಷೆ ನೀಡುವವನು ಎಂದು ಹೇಳಲಾಗುತ್ತದೆ. ಅವನನ್ನು ಕರ್ಮದ ವಿತರಕ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಈ ದಿನವನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ಈ ದಿನದಂದು ಶನಿ ದೇವರ ಆರಾಧನೆ ಮಾಡಿದರೆ ಶನಿದೇವರ ಅನುಗ್ರಹ ಪ್ರಾಪ್ತಿ, ಸುಖ, ಸಂಪತ್ತು ಮತ್ತು ಶಾಂತಿಯ ರೂಪದಲ್ಲಿ ಅದೃಷ್ಟ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved