ಗಣೇಶ ಚತುರ್ತಿಯಂದು ಏನನ್ನು ನೋಡಿದರೆ ಅಪವಾದ ಕಟ್ಟಿಟ್ಟ ಬುತ್ತಿ?
ನಮ್ಮ ಪುರಾಣ ನಮ್ಮ ಹೆಮ್ಮೆ. ಅದರೆ ಬಗ್ಗೆ ಪ್ರತಿಯೊಬ್ಬರಿಗೂ ಗೌರವವಿದ್ದರೂ, ಜ್ಞಾನ ಕಡಿಮೆ. ಮುಕ್ಕೋಟಿ ದೇವರ ಹೆಸರು ಯಾರಿಗೆ ಗೊತ್ತು ಹೇಳಿ? ಎಲ್ಲಿಯೋ ರಾಮಾಯಣ ಹಾಗೂ ಮಹಾಭಾರತದ ಕೆಲವು ಪ್ರಮುಖ ಪಾತ್ರಗಳ ಬಗ್ಗೆ ಅಷ್ಟೋ, ಇಷ್ಟೋ ಗೊತ್ತಿರುವ ನಮಗೆ ನಮ್ಮ ಪುರಾಣ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಪ್ರತಿಯೊಂದು ಪಾತ್ರಗಳಿಗೆ ತನ್ನದೇ ಆದ ವಿಶೇಷತೆ ಇದೆ. ಅನೇಕ ಕಥೆಗಳು, ಉಪ ಕಥೆಗಳಿವೆ. ಅಷ್ಟಕ್ಕೂ ನಿಮ್ಮ ಪೌರಾಣಿಕ ಪಾತ್ರಗಳ ಜ್ಞಾನದ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಸಣ್ಣ ಕ್ವಿಜ್. ಉತ್ತರಿಸಿ, ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ.
ಯುಧಿಷ್ಠರ, ಭೀಮ, ಅರ್ಜುನ, ನಕುಲ, ಸಹದೇವ
ಪರಶುರಾಮ.
ರೋಹಿಣಿ.
ಕಯಡು.
ಸತಿ.
ತ್ರಿದೇವ್ ನೀತಿ.
ಕಾರ್ತಿಕೇಯ ಮತ್ತು ಗಣೇಶ.
ಚಂದ್ರ.
ವಿಶ್ವರೂಪ.
ವಶಿಷ್ಠ.