'ಆ' ತರ ಸೆಕ್ಸ್ ಬೇಕು ಎಂದ ಇಂಜಿನಿಯರ್ ಹೆಂಡತಿಯಿಂದಲೇ ಕೊಲೆಯಾಗಿಹೋದ!
ಚೆನ್ನೈ(ಆ. 02) ಗಂಡ ಹೆಂಡತಿಗೆ ಕೊಡುತ್ತಿದ್ದ ಲೈಂಗಿಕ ಕಾಟ ಆತನಿಗೆ ಮಾರಕವಾಗಿದೆ. ಅಂತಿಮವಾಗಿ ಹೆಂಡತಿಯೇ ಗಂಡನ ಕೊಲೆ ಮಾಡಿದ್ದಾಳೆ. ಇದು ನಡೆದಿರುವುದು ತಮಿಳು ನಾಡಿನ ಮಧುರೈನಲ್ಲಿ!

<p>ಸಾಫ್ಟ್ವೇರ್ ಇಂಜಿನಿಯರ್ 34 ವರ್ಷದ ಸುಂದರ್ ಹತ್ಯೆಯಾಗಿದ್ದಾನೆ.</p>
ಸಾಫ್ಟ್ವೇರ್ ಇಂಜಿನಿಯರ್ 34 ವರ್ಷದ ಸುಂದರ್ ಹತ್ಯೆಯಾಗಿದ್ದಾನೆ.
<p>ಸುಂದರ್ ಜೊತೆ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿದ್ದರು. ದಂಪತಿಗೆ ಓರ್ವ ಪುತ್ರಿ ಇದ್ದಾಳೆ.</p>
ಸುಂದರ್ ಜೊತೆ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿದ್ದರು. ದಂಪತಿಗೆ ಓರ್ವ ಪುತ್ರಿ ಇದ್ದಾಳೆ.
<p>ಶುಕ್ರವಾರ ಬೆಳಗ್ಗೆ ಗಂಡನನ್ನು ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದಿದ್ದಾಳೆ.</p>
ಶುಕ್ರವಾರ ಬೆಳಗ್ಗೆ ಗಂಡನನ್ನು ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದಿದ್ದಾಳೆ.
<p>ಆದರೆ ಅಷ್ಟರಲ್ಲಾಗಲೇ ಸುಧೀರ್ ಮೃತಪಟ್ಟಿದ್ದ. ಇದಾದ ನಂತ ಮಾಹಿತಿ ಪೊಲೀಸರಿಗೆ ಹೋಗಿದೆ. </p>
ಆದರೆ ಅಷ್ಟರಲ್ಲಾಗಲೇ ಸುಧೀರ್ ಮೃತಪಟ್ಟಿದ್ದ. ಇದಾದ ನಂತ ಮಾಹಿತಿ ಪೊಲೀಸರಿಗೆ ಹೋಗಿದೆ.
<p>ಮೃತನಾಗಿದ್ದ ಸುಧೀರ್ನ ಗುಪ್ತಾಂಗಗಳಿಗೆ ಗಾಯವಾಗಿದ್ದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದಾರೆ.</p>
ಮೃತನಾಗಿದ್ದ ಸುಧೀರ್ನ ಗುಪ್ತಾಂಗಗಳಿಗೆ ಗಾಯವಾಗಿದ್ದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದಾರೆ.
<p>ವಿಚಾರಣೆ ವೇಳೆ ತಾನೇ ಗಂಡನ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.</p>
ವಿಚಾರಣೆ ವೇಳೆ ತಾನೇ ಗಂಡನ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.
<p>ನನ್ನ ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನ ಹತ್ಯೆ ಮಾಡಿದೆ ಎಂದಿದ್ದಾಳೆ.</p>
ನನ್ನ ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನ ಹತ್ಯೆ ಮಾಡಿದೆ ಎಂದಿದ್ದಾಳೆ.
<p> ಮದ್ಯವ್ಯಸನಿಯಾಗಿದ್ದ ಸುಧೀರ್ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೆಂಡತಿ ಹೇಳಿದ್ದಾಳೆ.</p>
ಮದ್ಯವ್ಯಸನಿಯಾಗಿದ್ದ ಸುಧೀರ್ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೆಂಡತಿ ಹೇಳಿದ್ದಾಳೆ.
<p>ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ನೀಡಿದ್ದಾಳೆ.</p>
ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ನೀಡಿದ್ದಾಳೆ.
<p>ನಂತರ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.</p>
ನಂತರ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.
<p>ಗುರುವಾರ ರಾತ್ರಿ ಸುಧೀರ್ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.</p>
ಗುರುವಾರ ರಾತ್ರಿ ಸುಧೀರ್ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
<p>ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಪ್ತಾಂಗದ ಮೇಲೆ ಹಲ್ಲೆ ಮಾಡಲಾಗಿದೆ.</p>
ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಪ್ತಾಂಗದ ಮೇಲೆ ಹಲ್ಲೆ ಮಾಡಲಾಗಿದೆ.