ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಲ್ಲಿಸಿದ ಹೆಂಡ್ತಿ..!
ಬೆಳಗಾವಿ(ಫೆ.25): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಹೆಂಡತಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

<p>ಬಂಧಿತರನ್ನ ಬೆಳಗಾವಿ ತಾಲೂಕಿನ ಕೋಳ್ಯಾನಟ್ಟಿ ಗ್ರಾಮದ ಕೊಲೆಯಾದವನ ಪತ್ನಿಯ ಪ್ರಿಯಕರ ಸೇರಿ ಬಾಳಪ್ಪ ದಿನ್ನಿ, ಬಸವರಾಜ ಉಪ್ಪಾರ, ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಮಂಜುನಾಥ ಬೀಡಿ ಎಂದು ಗುರುತಿಸಲಾಗಿದೆ.</p>
ಬಂಧಿತರನ್ನ ಬೆಳಗಾವಿ ತಾಲೂಕಿನ ಕೋಳ್ಯಾನಟ್ಟಿ ಗ್ರಾಮದ ಕೊಲೆಯಾದವನ ಪತ್ನಿಯ ಪ್ರಿಯಕರ ಸೇರಿ ಬಾಳಪ್ಪ ದಿನ್ನಿ, ಬಸವರಾಜ ಉಪ್ಪಾರ, ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಮಂಜುನಾಥ ಬೀಡಿ ಎಂದು ಗುರುತಿಸಲಾಗಿದೆ.
<p>ಫೆ. 11ರಂದು ಕಾಣೆಯಾಗಿದ್ದ ಸಾಗರ ಪೂಜೇರಿ ಫೆ. 22ರಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಉಳವಿ ಬಳಿ ಕಂದಕದಲ್ಲಿ ಶವವಾಗಿ ಪತ್ತೆ</p>
ಫೆ. 11ರಂದು ಕಾಣೆಯಾಗಿದ್ದ ಸಾಗರ ಪೂಜೇರಿ ಫೆ. 22ರಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಉಳವಿ ಬಳಿ ಕಂದಕದಲ್ಲಿ ಶವವಾಗಿ ಪತ್ತೆ
<p>ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದ ಕೊಲೆಯಾದ ಸಾಗರ್ ತಂದೆ ಗಂಗಪ್ಪ </p>
ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದ ಕೊಲೆಯಾದ ಸಾಗರ್ ತಂದೆ ಗಂಗಪ್ಪ
<p>ಕೊಲೆಯಾದ ಸಾಗರ್ ಪತ್ನಿ ಜೊತೆ ಅವಳ ಸೋದರ ಮಾವನಾಗಿದ್ದ ಬಾಳಪ್ಪ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಗಂಡ ಸಾಗರ್ನನ್ನು ಕೊಲ್ಲುವಂತೆ ಸಾಗರ್ ಪತ್ನಿ ತನ್ನ ಪ್ರಿಯಕರ ಬಾಳಪ್ಪಗೆ ತಿಳಿಸಿದ್ದಳು. </p>
ಕೊಲೆಯಾದ ಸಾಗರ್ ಪತ್ನಿ ಜೊತೆ ಅವಳ ಸೋದರ ಮಾವನಾಗಿದ್ದ ಬಾಳಪ್ಪ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಗಂಡ ಸಾಗರ್ನನ್ನು ಕೊಲ್ಲುವಂತೆ ಸಾಗರ್ ಪತ್ನಿ ತನ್ನ ಪ್ರಿಯಕರ ಬಾಳಪ್ಪಗೆ ತಿಳಿಸಿದ್ದಳು.
<p>ಗಂಡ ಸಾಗರ್ನ ಕೊಂದರೆ ತನ್ನ ಬಳಿಯ ಚಿನ್ನಾಭರಣ ನೀಡೋದಾಗಿ ಹೇಳಿದ್ದ ಮಹಿಳೆ. ಸ್ನೇಹಿತರಿಬ್ಬರ ಜೊತೆಗೂಡಿ ಸಾಗರ್ನನ್ನು ಉಳವಿಗೆ ಕರೆದೊಯ್ದು ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದ ಆರೋಪಿಗಳು. </p>
ಗಂಡ ಸಾಗರ್ನ ಕೊಂದರೆ ತನ್ನ ಬಳಿಯ ಚಿನ್ನಾಭರಣ ನೀಡೋದಾಗಿ ಹೇಳಿದ್ದ ಮಹಿಳೆ. ಸ್ನೇಹಿತರಿಬ್ಬರ ಜೊತೆಗೂಡಿ ಸಾಗರ್ನನ್ನು ಉಳವಿಗೆ ಕರೆದೊಯ್ದು ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದ ಆರೋಪಿಗಳು.
<p>ಹತ್ಯೆಯ ಬಳಿಕ ಕಾಡಿನಲ್ಲಿ ಸಾಗರ್ನ ಶವವನ್ನ ಬಿಸಾಡಿ ಬಂದಿದ್ದ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು. </p>
ಹತ್ಯೆಯ ಬಳಿಕ ಕಾಡಿನಲ್ಲಿ ಸಾಗರ್ನ ಶವವನ್ನ ಬಿಸಾಡಿ ಬಂದಿದ್ದ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ