MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

ಮೈಸೂರು( ನ. 11)  ಈ ರೀತಿ ತಮ್ಮ ಬದುಕು ಕೊನೆಯಾಗುತ್ತದೆ ಎಂದು ಅವರು ಊಹಿಸಿ ಇರಲು ಸಾಧ್ಯವಿಲ್ಲ.  ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಹೊಸ ಬದುಕಿಗೆ ಕಾಲಿಡಬೇಕಿದ್ದ ಜೋಡಿಯನ್ನೇ ಬಲಿಪಡೆದುಕೊಂಡಿದ್ದು ದುರ್ದೈವ.

1 Min read
Suvarna News
Published : Nov 11 2020, 09:14 PM IST| Updated : Nov 11 2020, 09:18 PM IST
Share this Photo Gallery
  • FB
  • TW
  • Linkdin
  • Whatsapp
115
<p>ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು ವರ ನೀರು ಪಾಲಾಗಿದ್ದರು.</p>

<p>ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದರು.</p>

ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದರು.

215
<p>ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ&nbsp;&nbsp;ನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.</p>

<p>ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ&nbsp;&nbsp;ನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.</p>

ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ  ನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.

315
<p>ಅವಘಡ ನಡೆಯಲು ಏನು ಕಾರಣ ಎಂಬುದು&nbsp;&nbsp;ಈಗ ಬಹಿರಂಗವಾಗಿದೆ.</p>

<p>ಅವಘಡ ನಡೆಯಲು ಏನು ಕಾರಣ ಎಂಬುದು&nbsp;&nbsp;ಈಗ ಬಹಿರಂಗವಾಗಿದೆ.</p>

ಅವಘಡ ನಡೆಯಲು ಏನು ಕಾರಣ ಎಂಬುದು  ಈಗ ಬಹಿರಂಗವಾಗಿದೆ.

415
<p>ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ&nbsp;&nbsp;ಅವಘಡ ನಡೆದಿತ್ತು.</p>

<p>ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ&nbsp;&nbsp;ಅವಘಡ ನಡೆದಿತ್ತು.</p>

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ  ಅವಘಡ ನಡೆದಿತ್ತು.

515
<p>ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.&nbsp;&nbsp;ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28),&nbsp;ಶಶಿಕಲಾ (20)&nbsp;ನೀರುಪಾಲಾಗಿದ್ದರು.</p>

<p>ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.&nbsp;&nbsp;ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28),&nbsp;ಶಶಿಕಲಾ (20)&nbsp;ನೀರುಪಾಲಾಗಿದ್ದರು.</p>

ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.  ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28), ಶಶಿಕಲಾ (20) ನೀರುಪಾಲಾಗಿದ್ದರು.

615
<p>ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.&nbsp;&nbsp;ಹೈ&nbsp;ಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.</p>

<p>ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.&nbsp;&nbsp;ಹೈ&nbsp;ಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.</p>

ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.  ಹೈ ಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.

715
<p>ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.</p>

<p>ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.</p>

ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.

815
<p>ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ.&nbsp;</p><p>&nbsp;</p>

<p>ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ.&nbsp;</p><p>&nbsp;</p>

ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ. 

 

915
<p>ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ.&nbsp;</p>

<p>ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ.&nbsp;</p>

ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ. 

1015
<p>&nbsp;ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.</p>

<p>&nbsp;ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.</p>

 ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.

1115
<p>ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.</p>

<p>ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.</p>

ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.

1215
<p>ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.</p>

<p>ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.</p>

ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.

1315
<p>ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.</p>

<p>ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.</p>

ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.

1415
<p>ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ &nbsp;ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.</p><p>&nbsp;</p>

<p>ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ &nbsp;ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.</p><p>&nbsp;</p>

ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ  ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.

 

1515
<p>ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ.&nbsp;</p>

<p>ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ.&nbsp;</p>

ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved