MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಪ್ರೇಯಸಿಯ ಮದುವೆ ತಡೆಯಲು ಗೆಳೆಯನೊಂದಿಗೆ ಹೋದ, 5 ದಿನದ ಬಳಿಕ ಇಬ್ಬರ ಶವ ಪತ್ತೆ!

ಪ್ರೇಯಸಿಯ ಮದುವೆ ತಡೆಯಲು ಗೆಳೆಯನೊಂದಿಗೆ ಹೋದ, 5 ದಿನದ ಬಳಿಕ ಇಬ್ಬರ ಶವ ಪತ್ತೆ!

ಪ್ರೇಯಸಿಯ ಮದುವೆ ತಡೆಯಲು ಹೊರಟಿದ್ದ ಪ್ರೇಮಿ ಹಾಗೂ ಆತನ ಗೆಳೆಯನನ್ನು ಹತ್ಯೆಗೈಯ್ಯಲಾಗಿದೆ. ಇಬ್ಬರ ಶವ ಐದು ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾಗಿದೆ. ಚಂದ್ರಭಾಗ ನದಿ ತಟದಲ್ಲಿರುವ ಕಾಡಿನಲ್ಲಿ ಇಬ್ಬರು ಯುವಕ ಮೃತದೇಹ ಸಿಕ್ಕಿದೆ. ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಇದೆ ಪೊಲೀಸರು ಮೃತದೇಹ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತರನ್ನು ಡಂಡಾರಿಯ ನಿವಾಸಿ ರಾಜೀವ್ ಸದಾ ಹಾಗೂ ಭಗ್‌ವಾನ್ ಸದಾ ಎಂದು ಗುರುತಿಸಲಾಗಿದೆ.

1 Min read
Suvarna News
Published : Aug 31 2020, 02:07 PM IST
Share this Photo Gallery
  • FB
  • TW
  • Linkdin
  • Whatsapp
15
<p>ಡಂಡಾರಿ ನಿವಾಸಿ ರಾಜೀವ್ ಸದಾ ಬಕ್‌ರೀ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.</p>

<p>ಡಂಡಾರಿ ನಿವಾಸಿ ರಾಜೀವ್ ಸದಾ ಬಕ್‌ರೀ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.</p>

ಡಂಡಾರಿ ನಿವಾಸಿ ರಾಜೀವ್ ಸದಾ ಬಕ್‌ರೀ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.

25
<p>ಆಗಸ್ಟ್ 25ರಂದು ಯುವತಿ ರಾಜೀವ್ ಸದಾಗೆ ಕರೆ ಮಾಡಿ ನೀನು ಬರದಿದ್ದರೆ ನಮ್ಮ ಕುಟುಂಬ ಸದಸ್ಯರು ನನ್ನ ಮದುವೆ ಬೇರೊಬ್ಬ ಯುವಕನೊಂದಿಗೆ ಮಾಡುತ್ತಾರೆ ಎಂದಿದ್ದಳು.</p>

<p>ಆಗಸ್ಟ್ 25ರಂದು ಯುವತಿ ರಾಜೀವ್ ಸದಾಗೆ ಕರೆ ಮಾಡಿ ನೀನು ಬರದಿದ್ದರೆ ನಮ್ಮ ಕುಟುಂಬ ಸದಸ್ಯರು ನನ್ನ ಮದುವೆ ಬೇರೊಬ್ಬ ಯುವಕನೊಂದಿಗೆ ಮಾಡುತ್ತಾರೆ ಎಂದಿದ್ದಳು.</p>

ಆಗಸ್ಟ್ 25ರಂದು ಯುವತಿ ರಾಜೀವ್ ಸದಾಗೆ ಕರೆ ಮಾಡಿ ನೀನು ಬರದಿದ್ದರೆ ನಮ್ಮ ಕುಟುಂಬ ಸದಸ್ಯರು ನನ್ನ ಮದುವೆ ಬೇರೊಬ್ಬ ಯುವಕನೊಂದಿಗೆ ಮಾಡುತ್ತಾರೆ ಎಂದಿದ್ದಳು.

35
<p>ಯುವತಿ ಹೀಗೆ ಹೇಳಿ ಕರೆ ಕಟ್ ಮಾಡಿದ ಬೆನ್ನಲ್ಲೇ ರಾಜೀವ್ ತನ್ನ ಗೆಳೆಯ ಭಗವಾನ್ ಸದಾನನ್ನು ಕರೆದುಕೊಂಡು ಯುವತಿಯ ಮನೆಯತ್ತ ತೆರಳಿದ್ದ. ಇದಾಧ ಬಳಿಕ ರಾಜೀವ್ ಹಾಗೂ ಭಗವಾನ್ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.</p>

<p>ಯುವತಿ ಹೀಗೆ ಹೇಳಿ ಕರೆ ಕಟ್ ಮಾಡಿದ ಬೆನ್ನಲ್ಲೇ ರಾಜೀವ್ ತನ್ನ ಗೆಳೆಯ ಭಗವಾನ್ ಸದಾನನ್ನು ಕರೆದುಕೊಂಡು ಯುವತಿಯ ಮನೆಯತ್ತ ತೆರಳಿದ್ದ. ಇದಾಧ ಬಳಿಕ ರಾಜೀವ್ ಹಾಗೂ ಭಗವಾನ್ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.</p>

ಯುವತಿ ಹೀಗೆ ಹೇಳಿ ಕರೆ ಕಟ್ ಮಾಡಿದ ಬೆನ್ನಲ್ಲೇ ರಾಜೀವ್ ತನ್ನ ಗೆಳೆಯ ಭಗವಾನ್ ಸದಾನನ್ನು ಕರೆದುಕೊಂಡು ಯುವತಿಯ ಮನೆಯತ್ತ ತೆರಳಿದ್ದ. ಇದಾಧ ಬಳಿಕ ರಾಜೀವ್ ಹಾಗೂ ಭಗವಾನ್ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಕುಟುಂಬ ಸದಸ್ಯರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

45
<p>ಭಾನುವಾರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾಡಿನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಶವ ಕಂಡು ಬಂದಿದ್ದು, ತನಿಖೆ ನಡೆಸಿದಾಗ ಗುರುತು ಪತ್ತೆಯಾಗಿದೆ.</p>

<p>ಭಾನುವಾರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾಡಿನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಶವ ಕಂಡು ಬಂದಿದ್ದು, ತನಿಖೆ ನಡೆಸಿದಾಗ ಗುರುತು ಪತ್ತೆಯಾಗಿದೆ.</p>

ಭಾನುವಾರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾಡಿನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಶವ ಕಂಡು ಬಂದಿದ್ದು, ತನಿಖೆ ನಡೆಸಿದಾಗ ಗುರುತು ಪತ್ತೆಯಾಗಿದೆ.

55
<p>ಪೊಲೀಸರು ಇಬ್ಬರ ಶವವನ್ನೂ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಜೊತೆಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.</p>

<p>ಪೊಲೀಸರು ಇಬ್ಬರ ಶವವನ್ನೂ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಜೊತೆಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.</p>

ಪೊಲೀಸರು ಇಬ್ಬರ ಶವವನ್ನೂ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಜೊತೆಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved