MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್‌ 5 ರಿಯಲ್‌ ಹೀರೋಗಳಿವರು!

ಯಂಗಿಸ್ತಾನ್: ಟೀಂ ಇಂಡಿಯಾ ಗೆಲುವಿನ ಟಾಪ್‌ 5 ರಿಯಲ್‌ ಹೀರೋಗಳಿವರು!

ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಯಂಗಿಸ್ತಾನ್‌ ಇತಿಹಾಸ ನಿರ್ಮಿಸಿದೆ.ಆಸ್ಪ್ರೇಲಿಯಾದ ಸವಾಲನ್ನು ಮೀರಿ ಐತಿಹಾಸಿಕ ಸರಣಿ ಗೆಲುವಿಗೆ ಶ್ರಮಿಸಿದ ಭಾರತದ ಯುವ ಆಟಗಾರರು ತಮ್ಮ ನಿಜ ಜೀವನದಲ್ಲೂ ಅನೇಕ ಕಷ್ಟಗಳನ್ನು ಮೆಟ್ಟಿನಿಂತಿದ್ದಾರೆ.  

1 Min read
Suvarna News | Asianet News
Published : Jan 20 2021, 11:39 AM IST
Share this Photo Gallery
  • FB
  • TW
  • Linkdin
  • Whatsapp
110
<p><strong>1.&nbsp;ಟಿ. ನಟರಾಜನ್‌:&nbsp;</strong></p>

<p><strong>1.&nbsp;ಟಿ. ನಟರಾಜನ್‌:&nbsp;</strong></p>

1. ಟಿ. ನಟರಾಜನ್‌: 

210
<p>ಕಡುಬಡತನದಲ್ಲಿ ಬೆಳೆದ ನಟರಾಜನ್‌ ಹೊಸ ಶೂ ಖರೀದಿಸಬೇಕಿದ್ದರೆ 100 ಬಾರಿ ಯೋಚಿಸಬೇಕಿತ್ತು. ತಂದೆ, ತಾಯಿ ದಿನಗೂಲಿ ಮಾಡಿಕೊಂಡು ಮಗನ ಕ್ರಿಕೆಟ್‌ ಬದುಕಿಗೆ ನೀರೆರೆದರು. ಐಪಿಎಲ್‌ನಲ್ಲಿ ಮಿಂಚಿ, ಭಾರತ ತಂಡಕ್ಕೆ ಕಾಲಿಟ್ಟ ನಟರಾಜನ್‌ ಮೊದಲ ಪ್ರವಾಸದಲ್ಲೇ ಮಿಂಚಿದರು.</p>

<p>ಕಡುಬಡತನದಲ್ಲಿ ಬೆಳೆದ ನಟರಾಜನ್‌ ಹೊಸ ಶೂ ಖರೀದಿಸಬೇಕಿದ್ದರೆ 100 ಬಾರಿ ಯೋಚಿಸಬೇಕಿತ್ತು. ತಂದೆ, ತಾಯಿ ದಿನಗೂಲಿ ಮಾಡಿಕೊಂಡು ಮಗನ ಕ್ರಿಕೆಟ್‌ ಬದುಕಿಗೆ ನೀರೆರೆದರು. ಐಪಿಎಲ್‌ನಲ್ಲಿ ಮಿಂಚಿ, ಭಾರತ ತಂಡಕ್ಕೆ ಕಾಲಿಟ್ಟ ನಟರಾಜನ್‌ ಮೊದಲ ಪ್ರವಾಸದಲ್ಲೇ ಮಿಂಚಿದರು.</p>

ಕಡುಬಡತನದಲ್ಲಿ ಬೆಳೆದ ನಟರಾಜನ್‌ ಹೊಸ ಶೂ ಖರೀದಿಸಬೇಕಿದ್ದರೆ 100 ಬಾರಿ ಯೋಚಿಸಬೇಕಿತ್ತು. ತಂದೆ, ತಾಯಿ ದಿನಗೂಲಿ ಮಾಡಿಕೊಂಡು ಮಗನ ಕ್ರಿಕೆಟ್‌ ಬದುಕಿಗೆ ನೀರೆರೆದರು. ಐಪಿಎಲ್‌ನಲ್ಲಿ ಮಿಂಚಿ, ಭಾರತ ತಂಡಕ್ಕೆ ಕಾಲಿಟ್ಟ ನಟರಾಜನ್‌ ಮೊದಲ ಪ್ರವಾಸದಲ್ಲೇ ಮಿಂಚಿದರು.

310
<p><strong>2. ಶಾರ್ದೂಲ್ ಠಾಕೂರ್‌:</strong></p>

<p><strong>2. ಶಾರ್ದೂಲ್ ಠಾಕೂರ್‌:</strong></p>

2. ಶಾರ್ದೂಲ್ ಠಾಕೂರ್‌:

410
<p>ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದ ಶಾರ್ದೂಲ್‌ ಠಾಕೂರ್‌ಗೆ ತೂಕ ಇಳಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಸ್ವತಃ ಸಚಿನ್‌ ತೆಂಡುಲ್ಕರ್‌ ಹೇಳಿದ್ದರು. ಪಾದಾರ್ಪಣಾ ಟೆಸ್ಟ್‌ನಲ್ಲೇ ಗಾಯಗೊಂಡು ಹೊರಬಿದ್ದಿದ್ದ ಶಾರ್ದೂಲ್‌ ಮತ್ತೆ ಟೆಸ್ಟ್‌ ಆಡಲು 2 ವರ್ಷ ಕಾಯಬೇಕಾಯಿತು.</p>

<p>ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದ ಶಾರ್ದೂಲ್‌ ಠಾಕೂರ್‌ಗೆ ತೂಕ ಇಳಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಸ್ವತಃ ಸಚಿನ್‌ ತೆಂಡುಲ್ಕರ್‌ ಹೇಳಿದ್ದರು. ಪಾದಾರ್ಪಣಾ ಟೆಸ್ಟ್‌ನಲ್ಲೇ ಗಾಯಗೊಂಡು ಹೊರಬಿದ್ದಿದ್ದ ಶಾರ್ದೂಲ್‌ ಮತ್ತೆ ಟೆಸ್ಟ್‌ ಆಡಲು 2 ವರ್ಷ ಕಾಯಬೇಕಾಯಿತು.</p>

ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದ ಶಾರ್ದೂಲ್‌ ಠಾಕೂರ್‌ಗೆ ತೂಕ ಇಳಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಸ್ವತಃ ಸಚಿನ್‌ ತೆಂಡುಲ್ಕರ್‌ ಹೇಳಿದ್ದರು. ಪಾದಾರ್ಪಣಾ ಟೆಸ್ಟ್‌ನಲ್ಲೇ ಗಾಯಗೊಂಡು ಹೊರಬಿದ್ದಿದ್ದ ಶಾರ್ದೂಲ್‌ ಮತ್ತೆ ಟೆಸ್ಟ್‌ ಆಡಲು 2 ವರ್ಷ ಕಾಯಬೇಕಾಯಿತು.

510
<p><strong>3. ಮೊಹಮ್ಮದ್ ಸಿರಾಜ್‌:&nbsp;</strong></p>

<p><strong>3. ಮೊಹಮ್ಮದ್ ಸಿರಾಜ್‌:&nbsp;</strong></p>

3. ಮೊಹಮ್ಮದ್ ಸಿರಾಜ್‌: 

610
<p>ಹೈದರಾಬಾದ್‌ನ ಆಟೋ ಚಾಲಕನ ಪುತ್ರ ಮೊಹಮ್ಮದ್‌ ಸಿರಾಜ್‌, ಬಡತನವನ್ನು ಮೀರಿ ಬೆಳೆದ ಪ್ರತಿಭೆ. ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಅವರ ತಂದೆ ಮೃತರಾಗಿದ್ದರಿಂದ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹ ಆಗಲಿಲ್ಲ.</p>

<p>ಹೈದರಾಬಾದ್‌ನ ಆಟೋ ಚಾಲಕನ ಪುತ್ರ ಮೊಹಮ್ಮದ್‌ ಸಿರಾಜ್‌, ಬಡತನವನ್ನು ಮೀರಿ ಬೆಳೆದ ಪ್ರತಿಭೆ. ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಅವರ ತಂದೆ ಮೃತರಾಗಿದ್ದರಿಂದ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹ ಆಗಲಿಲ್ಲ.</p>

ಹೈದರಾಬಾದ್‌ನ ಆಟೋ ಚಾಲಕನ ಪುತ್ರ ಮೊಹಮ್ಮದ್‌ ಸಿರಾಜ್‌, ಬಡತನವನ್ನು ಮೀರಿ ಬೆಳೆದ ಪ್ರತಿಭೆ. ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಅವರ ತಂದೆ ಮೃತರಾಗಿದ್ದರಿಂದ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಹ ಆಗಲಿಲ್ಲ.

710
<p><strong>4.&nbsp;ವಾಷಿಂಗ್ಟನ್‌ ಸುಂದರ್‌:</strong></p>

<p><strong>4.&nbsp;ವಾಷಿಂಗ್ಟನ್‌ ಸುಂದರ್‌:</strong></p>

4. ವಾಷಿಂಗ್ಟನ್‌ ಸುಂದರ್‌:

810
<p>ಚೆನ್ನೈನಲ್ಲಿ ತಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದ ಶ್ರೀಮಂತ ವ್ಯಕ್ತಿ ಪಿ.ಡಿ.ವಾಷಿಂಗ್ಟನ್‌, ಆರ್ಥಿಕ ನೆರವು ನೀಡಿದ್ದರಿಂದ ಸುಂದರ್‌ ತಮ್ಮ ಮಗನನ್ನು ಕ್ರಿಕೆಟರ್‌ ಮಾಡಿದರು. &nbsp;ನೆರವು ನೀಡಿದ ವ್ಯಕ್ತಿಯ ನೆನಪಿನಲ್ಲಿ ತಮ್ಮ ಪುತ್ರನಿಗೆ ವಾಷಿಂಗ್ಟನ್‌ ಸುಂದರ್‌ ಎಂದು ಹೆಸರಿಟ್ಟರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಭಾರತದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ ವಾಷಿಂಗ್ಟನ್‌.</p>

<p>ಚೆನ್ನೈನಲ್ಲಿ ತಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದ ಶ್ರೀಮಂತ ವ್ಯಕ್ತಿ ಪಿ.ಡಿ.ವಾಷಿಂಗ್ಟನ್‌, ಆರ್ಥಿಕ ನೆರವು ನೀಡಿದ್ದರಿಂದ ಸುಂದರ್‌ ತಮ್ಮ ಮಗನನ್ನು ಕ್ರಿಕೆಟರ್‌ ಮಾಡಿದರು. &nbsp;ನೆರವು ನೀಡಿದ ವ್ಯಕ್ತಿಯ ನೆನಪಿನಲ್ಲಿ ತಮ್ಮ ಪುತ್ರನಿಗೆ ವಾಷಿಂಗ್ಟನ್‌ ಸುಂದರ್‌ ಎಂದು ಹೆಸರಿಟ್ಟರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಭಾರತದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ ವಾಷಿಂಗ್ಟನ್‌.</p>

ಚೆನ್ನೈನಲ್ಲಿ ತಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದ ಶ್ರೀಮಂತ ವ್ಯಕ್ತಿ ಪಿ.ಡಿ.ವಾಷಿಂಗ್ಟನ್‌, ಆರ್ಥಿಕ ನೆರವು ನೀಡಿದ್ದರಿಂದ ಸುಂದರ್‌ ತಮ್ಮ ಮಗನನ್ನು ಕ್ರಿಕೆಟರ್‌ ಮಾಡಿದರು.  ನೆರವು ನೀಡಿದ ವ್ಯಕ್ತಿಯ ನೆನಪಿನಲ್ಲಿ ತಮ್ಮ ಪುತ್ರನಿಗೆ ವಾಷಿಂಗ್ಟನ್‌ ಸುಂದರ್‌ ಎಂದು ಹೆಸರಿಟ್ಟರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಭಾರತದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ ವಾಷಿಂಗ್ಟನ್‌.

910
<p><strong>5. ನವದೀಪ್ ಸೈನಿ:</strong></p>

<p><strong>5. ನವದೀಪ್ ಸೈನಿ:</strong></p>

5. ನವದೀಪ್ ಸೈನಿ:

1010
<p>ನವ್‌ದೀಪ್‌ ಸೈನಿಯ ತಂದೆ ಹರ್ಯಾಣ ಸರ್ಕಾರಿ ಬಸ್‌ ಡ್ರೈವರ್‌. ತಮ್ಮ ಕ್ರಿಕೆಟ್‌ ಬದುಕಿಗೆ ಕುಟುಂಬ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದಾಗ ಸೈನಿ ಸ್ಥಳೀಯ ಟೆನಿಸ್‌ ಬಾಲ್‌ ಟೂರ್ನಿಗಳಲ್ಲಿ ಆಡಿ ಹಣ ಸಂಪಾದಿಸಿ, ಕ್ರಿಕೆಟ್‌ ಬದುಕು ಕಟ್ಟಿಕೊಂಡರು.</p>

<p>ನವ್‌ದೀಪ್‌ ಸೈನಿಯ ತಂದೆ ಹರ್ಯಾಣ ಸರ್ಕಾರಿ ಬಸ್‌ ಡ್ರೈವರ್‌. ತಮ್ಮ ಕ್ರಿಕೆಟ್‌ ಬದುಕಿಗೆ ಕುಟುಂಬ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದಾಗ ಸೈನಿ ಸ್ಥಳೀಯ ಟೆನಿಸ್‌ ಬಾಲ್‌ ಟೂರ್ನಿಗಳಲ್ಲಿ ಆಡಿ ಹಣ ಸಂಪಾದಿಸಿ, ಕ್ರಿಕೆಟ್‌ ಬದುಕು ಕಟ್ಟಿಕೊಂಡರು.</p>

ನವ್‌ದೀಪ್‌ ಸೈನಿಯ ತಂದೆ ಹರ್ಯಾಣ ಸರ್ಕಾರಿ ಬಸ್‌ ಡ್ರೈವರ್‌. ತಮ್ಮ ಕ್ರಿಕೆಟ್‌ ಬದುಕಿಗೆ ಕುಟುಂಬ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದಾಗ ಸೈನಿ ಸ್ಥಳೀಯ ಟೆನಿಸ್‌ ಬಾಲ್‌ ಟೂರ್ನಿಗಳಲ್ಲಿ ಆಡಿ ಹಣ ಸಂಪಾದಿಸಿ, ಕ್ರಿಕೆಟ್‌ ಬದುಕು ಕಟ್ಟಿಕೊಂಡರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved