MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್‌ 2021: ಸಿಎಸ್‌ಕೆ ತಂಡದಿಂದ ಸ್ಟಾರ್‌ ಆಟಗಾರನಿಗೆ ಗೇಟ್‌ಪಾಸ್‌..!

ಐಪಿಎಲ್‌ 2021: ಸಿಎಸ್‌ಕೆ ತಂಡದಿಂದ ಸ್ಟಾರ್‌ ಆಟಗಾರನಿಗೆ ಗೇಟ್‌ಪಾಸ್‌..!

ನವದೆಹಲಿ: 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿದ್ದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ತಂಡದಲ್ಲಿ ಮೇಜರ್‌ ಸರ್ಜರಿ ಸರ್ಜರಿಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರನಿಗೆ ಗೇಟ್‌ಪಾಸ್‌ ನೀಡಲು ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

1 Min read
Suvarna News | Asianet News
Published : Jan 18 2021, 01:15 PM IST
Share this Photo Gallery
  • FB
  • TW
  • Linkdin
  • Whatsapp
110
<p>ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿತ್ತು.</p>

<p>ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿತ್ತು.</p>

ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 13ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಲು ವಿಫಲವಾಗಿತ್ತು.

210
<p style="text-align: justify;">ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.</p>

<p style="text-align: justify;">ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.</p>

ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

310
<p>ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್‌ಕೆ ಪಾಳಯದಲ್ಲಿ ಮೇಜರ್‌ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.</p>

<p>ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್‌ಕೆ ಪಾಳಯದಲ್ಲಿ ಮೇಜರ್‌ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.</p>

ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸಿಎಸ್‌ಕೆ ಪಾಳಯದಲ್ಲಿ ಮೇಜರ್‌ ಸರ್ಜರಿ ಮಾಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.

410
<p>2021ರ ಐಪಿಎಲ್‌ ಟೂರ್ನಿಗೆ ಸುರೇಶ್‌ ರೈನಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.&nbsp;</p>

<p>2021ರ ಐಪಿಎಲ್‌ ಟೂರ್ನಿಗೆ ಸುರೇಶ್‌ ರೈನಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.&nbsp;</p>

2021ರ ಐಪಿಎಲ್‌ ಟೂರ್ನಿಗೆ ಸುರೇಶ್‌ ರೈನಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

510
<p>ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್‌ ಗಳಿಸಿದ್ದಾರೆ.&nbsp;</p>

<p>ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್‌ ಗಳಿಸಿದ್ದಾರೆ.&nbsp;</p>

ಸುರೇಶ್ ರೈನಾ ಲಯದ ಸಮಸ್ಯೆ ಎದುರಿಸುತ್ತಿರುವುದರಿಂದ ಅವರನ್ನು ಕೈಬಿಡಲು ತಂಡ ನಿರ್ಧರಿಸಬಹುದು ಎನ್ನಲಾಗಿದೆ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ 4 ಪಂದ್ಯಗಳಿಂದ ರೈನಾ ಕೇವಲ 90 ರನ್‌ ಗಳಿಸಿದ್ದಾರೆ. 

610
<p>ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.</p>

<p>ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.</p>

ಸುರೇಶ್ ರೈನಾ ವೈಯುಕ್ತಿಕ ಕಾರಣ ನೀಡಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ದಿಢೀರ್ ಎನ್ನುವಂತೆ ಹಿಂದೆ ಸರಿದಿದ್ದರು. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.

710
<p>2018ರ ಐಪಿಎಲ್‌ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್‌ ಮಾಡಿಕೊಂಡ ಆಟಗಾರ ಎಂ ಎಸ್‌. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು.&nbsp;</p>

<p>2018ರ ಐಪಿಎಲ್‌ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್‌ ಮಾಡಿಕೊಂಡ ಆಟಗಾರ ಎಂ ಎಸ್‌. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು.&nbsp;</p>

2018ರ ಐಪಿಎಲ್‌ ಆಟಗಾರರ ಹರಾಜಿನ ನಿಯಮದಂತೆ ಮೊದಲು ರೀಟೈನ್‌ ಮಾಡಿಕೊಂಡ ಆಟಗಾರ ಎಂ ಎಸ್‌. ಧೋನಿ(15 ಕೋಟಿ ರುಪಾಯಿ), ಎರಡನೇ ರೀಟೈನ್ ಆಟಗಾರ ಸುರೇಶ್ ರೈನಾ(11 ಕೋಟಿ) ಹಾಗೂ ಮೂರನೇ ರೀಟೈನ್ ಆಟಗಾರ ರವೀಂದ್ರ ಜಡೇಜಾಗೆ(7 ಕೋಟಿ) ರುಪಾಯಿ ನೀಡಿತ್ತು. 

810
<p>ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್‌ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ.&nbsp;</p>

<p>ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್‌ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ.&nbsp;</p>

ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ತಂಡಕ್ಕೆ ಹಣದ ಅಭಾವವಿದೆ. ಯಾವ ಆಟಗಾರರನ್ನು ಸಿಎಸ್‌ಕೆ ಕೈಬಿಡದೇ ಇದ್ದರೆ ತಂಡದ ಬಳಿ ಕೇವಲ 15 ಲಕ್ಷ ರುಪಾಯಿ ಬಾಕಿ ಉಳಿಯಲಿದೆ. 

910
<p>ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್‌ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.</p>

<p>ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್‌ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.</p>

ಹೀಗಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡಲು ಸಿಎಸ್‌ಕೆ ಚಿಂತನೆ ನಡೆಸುತ್ತಿದೆ. ರೈನಾ ಕೈಬಿಟ್ಟರೆ ತಂಡಕ್ಕೆ 11 ಕೋಟಿ ರು. ಉಳಿಯಲಿದೆ.

1010
<p>ಸುರೇಶ್ ರೈನಾ ಜತೆಗೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೇದಾರ್‌ ಜಾದವ್‌ಗೂ ತಂಡದಿಂದ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.</p>

<p>ಸುರೇಶ್ ರೈನಾ ಜತೆಗೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೇದಾರ್‌ ಜಾದವ್‌ಗೂ ತಂಡದಿಂದ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.</p>

ಸುರೇಶ್ ರೈನಾ ಜತೆಗೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೇದಾರ್‌ ಜಾದವ್‌ಗೂ ತಂಡದಿಂದ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved