MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

ಬೆಂಗಳೂರು: ಕೆಟ್ಟರೂ ಬುದ್ದಿ ಕಲಿಯೊಲ್ಲ ಎನ್ನುವ ಗಾದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸರಿಯಾಗಿಯೇ ಅನ್ವಯಿಸುತ್ತದೆ. ಕಳೆದ 12 ಆವೃತ್ತಿಗಳಿಂದ ಮಾಡುತ್ತಾ ಬಂದಿರುವ ತಪ್ಪನ್ನೇ RCB  ಮತ್ತೊಮ್ಮೆ ಮಾಡಿದೆ.ಹೌದು, ತಂಡದ ಕಾಂಬಿನೇಷನ್ ವಿಚಾರದಲ್ಲಿ ಪದೇ ಪದೇ ಎಡವುತ್ತಲೇ ಬಂದಿರುವ RCB, ಇದೀಗ ಪ್ರಮುಖ ಟಿ20 ಸ್ಪೆಷಲಿಸ್ಟ್’ಗಳನ್ನೇ ಕೈಬಿಟ್ಟಿದೆ. ಇನ್ನು ಏನೂ ಪ್ರಯೋಜನವಿಲ್ಲದ ಪವನ್ ನೇಗಿ ಅವರಂತಹ ಆಟಗಾರನನ್ನು ತಂಡದಲ್ಲೇ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದ ಅತಿದೊಡ್ಡ ಎಡವಟ್ಟುಗಳ ಬಗ್ಗೆ ಸುವರ್ಣ ನ್ಯೂಸ್.ಕಾಂ ಬೆಳಕು ಚೆಲ್ಲುತ್ತಿದೆ 

2 Min read
Naveen Kodase
Published : Nov 16 2019, 05:57 PM IST| Updated : Nov 16 2019, 06:06 PM IST
Share this Photo Gallery
  • FB
  • TW
  • Linkdin
  • Whatsapp
110
1. ಡೇಲ್ ಸ್ಟೇನ್ ಮಾರಕ ವೇಗಿಗಿಲ್ಲ ಸ್ಥಾನ

1. ಡೇಲ್ ಸ್ಟೇನ್- ಮಾರಕ ವೇಗಿಗಿಲ್ಲ ಸ್ಥಾನ

1. ಡೇಲ್ ಸ್ಟೇನ್- ಮಾರಕ ವೇಗಿಗಿಲ್ಲ ಸ್ಥಾನ
210
2019ನೇ ಆವೃತ್ತಿಯ ಐಪಿಎಲ್’ನಲ್ಲಿ ಸೋತು ಸುಣ್ಣವಾಗಿದ್ದ RCB ತಂಡಕ್ಕೆ ಗೆಲುವಿನ ಸಿಂಚನ ನೀಡಿದ್ದ ವೇಗಿ ಡೇಲ್ ಸ್ಟೇನ್ ಕೈಬಿಟ್ಟು ತಪ್ಪು ಮಾಡಿದೆ. ಕಳೆದ ಆವೃತ್ತಿಯಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.

2019ನೇ ಆವೃತ್ತಿಯ ಐಪಿಎಲ್’ನಲ್ಲಿ ಸೋತು ಸುಣ್ಣವಾಗಿದ್ದ RCB ತಂಡಕ್ಕೆ ಗೆಲುವಿನ ಸಿಂಚನ ನೀಡಿದ್ದ ವೇಗಿ ಡೇಲ್ ಸ್ಟೇನ್ ಕೈಬಿಟ್ಟು ತಪ್ಪು ಮಾಡಿದೆ. ಕಳೆದ ಆವೃತ್ತಿಯಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.

2019ನೇ ಆವೃತ್ತಿಯ ಐಪಿಎಲ್’ನಲ್ಲಿ ಸೋತು ಸುಣ್ಣವಾಗಿದ್ದ RCB ತಂಡಕ್ಕೆ ಗೆಲುವಿನ ಸಿಂಚನ ನೀಡಿದ್ದ ವೇಗಿ ಡೇಲ್ ಸ್ಟೇನ್ ಕೈಬಿಟ್ಟು ತಪ್ಪು ಮಾಡಿದೆ. ಕಳೆದ ಆವೃತ್ತಿಯಲ್ಲಿ 2 ಪಂದ್ಯಗಳನ್ನಾಡಿ 4 ವಿಕೆಟ್ ಪಡೆದಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು.
310
2. ಪವನ್ ನೇಗಿ- ನೀರಸ ಪ್ರದರ್ಶನ ಆದರೂ ಸ್ಥಾನ..!

2. ಪವನ್ ನೇಗಿ- ನೀರಸ ಪ್ರದರ್ಶನ ಆದರೂ ಸ್ಥಾನ..!

2. ಪವನ್ ನೇಗಿ- ನೀರಸ ಪ್ರದರ್ಶನ ಆದರೂ ಸ್ಥಾನ..!
410
ಪವನ್ ನೇಗಿ ಕಳೆದೆರಡು ವರ್ಷಗಳಿಂದ RCB ತಂಡದಲ್ಲಿ ಸ್ಥಾನ ಪಡೆದಿದ್ದರೂ, ಸಾಧನೆ ಮಾತ್ರ ಅಕ್ಷರಶಃ ಶೂನ್ಯ. ಆದರೂ ನೇಗಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. 2019ನೇ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 12 ರನ್ ಬಾರಿಸಿದ್ದರೆ, ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್’ಗಳು ಮಾತ್ರ..! ನೀವೇ ಹೇಳಿ ಈತ RCB ತಂಡಕ್ಕೆ ಅಗತ್ಯವಿತ್ತಾ..?

ಪವನ್ ನೇಗಿ ಕಳೆದೆರಡು ವರ್ಷಗಳಿಂದ RCB ತಂಡದಲ್ಲಿ ಸ್ಥಾನ ಪಡೆದಿದ್ದರೂ, ಸಾಧನೆ ಮಾತ್ರ ಅಕ್ಷರಶಃ ಶೂನ್ಯ. ಆದರೂ ನೇಗಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. 2019ನೇ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 12 ರನ್ ಬಾರಿಸಿದ್ದರೆ, ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್’ಗಳು ಮಾತ್ರ..! ನೀವೇ ಹೇಳಿ ಈತ RCB ತಂಡಕ್ಕೆ ಅಗತ್ಯವಿತ್ತಾ..?

ಪವನ್ ನೇಗಿ ಕಳೆದೆರಡು ವರ್ಷಗಳಿಂದ RCB ತಂಡದಲ್ಲಿ ಸ್ಥಾನ ಪಡೆದಿದ್ದರೂ, ಸಾಧನೆ ಮಾತ್ರ ಅಕ್ಷರಶಃ ಶೂನ್ಯ. ಆದರೂ ನೇಗಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. 2019ನೇ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 12 ರನ್ ಬಾರಿಸಿದ್ದರೆ, ಬೌಲಿಂಗ್’ನಲ್ಲಿ ಕಬಳಿಸಿದ್ದು ಕೇವಲ 3 ವಿಕೆಟ್’ಗಳು ಮಾತ್ರ..! ನೀವೇ ಹೇಳಿ ಈತ RCB ತಂಡಕ್ಕೆ ಅಗತ್ಯವಿತ್ತಾ..?
510
3. ಮಾರ್ಕಸ್ ಸ್ಟೋನಿಸ್: ಉಪಯುಕ್ತ ಆಲ್ರೌಂಡರ್‌ಗಿಲ್ಲ ಸ್ಥಾನ

3. ಮಾರ್ಕಸ್ ಸ್ಟೋನಿಸ್: ಉಪಯುಕ್ತ ಆಲ್ರೌಂಡರ್‌ಗಿಲ್ಲ ಸ್ಥಾನ

3. ಮಾರ್ಕಸ್ ಸ್ಟೋನಿಸ್: ಉಪಯುಕ್ತ ಆಲ್ರೌಂಡರ್‌ಗಿಲ್ಲ ಸ್ಥಾನ
610
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದವರಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಅದು ಮಾರ್ಕಸ್ ಸ್ಟೋನಿಸ್. ಸ್ಟೋನಿಸ್ 10 ಪಂದ್ಯಗಳನ್ನಾಡಿ 52.75ರ ಸರಾಸರಿಯಲ್ಲಿ 211 ರನ್ ಬಾರಿಸಿದ್ದರು. ಬೌಲಿಂಗ್’ನಲ್ಲಿ 2 ವಿಕೆಟ್ ಪಡೆದಿದ್ದರು. ಆದರೆ ಇಂತಹ ಉಪಯುಕ್ತ ಆಟಗಾರನಿಗೆ ಗೇಟ್ ಪಾಸ್ ಸಿಕ್ಕಿದ್ದೇಕೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದವರಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಅದು ಮಾರ್ಕಸ್ ಸ್ಟೋನಿಸ್. ಸ್ಟೋನಿಸ್ 10 ಪಂದ್ಯಗಳನ್ನಾಡಿ 52.75ರ ಸರಾಸರಿಯಲ್ಲಿ 211 ರನ್ ಬಾರಿಸಿದ್ದರು. ಬೌಲಿಂಗ್’ನಲ್ಲಿ 2 ವಿಕೆಟ್ ಪಡೆದಿದ್ದರು. ಆದರೆ ಇಂತಹ ಉಪಯುಕ್ತ ಆಟಗಾರನಿಗೆ ಗೇಟ್ ಪಾಸ್ ಸಿಕ್ಕಿದ್ದೇಕೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದವರಲ್ಲಿ ಕೊಹ್ಲಿ, ಎಬಿಡಿ ಬಿಟ್ಟರೆ ಅದು ಮಾರ್ಕಸ್ ಸ್ಟೋನಿಸ್. ಸ್ಟೋನಿಸ್ 10 ಪಂದ್ಯಗಳನ್ನಾಡಿ 52.75ರ ಸರಾಸರಿಯಲ್ಲಿ 211 ರನ್ ಬಾರಿಸಿದ್ದರು. ಬೌಲಿಂಗ್’ನಲ್ಲಿ 2 ವಿಕೆಟ್ ಪಡೆದಿದ್ದರು. ಆದರೆ ಇಂತಹ ಉಪಯುಕ್ತ ಆಟಗಾರನಿಗೆ ಗೇಟ್ ಪಾಸ್ ಸಿಕ್ಕಿದ್ದೇಕೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
710
4. ಮೊಹಮ್ಮದ್ ಸಿರಾಜ್: ದುಬಾರಿ ಆಟಗಾರನಿಗೆ ಮಣೆ

4. ಮೊಹಮ್ಮದ್ ಸಿರಾಜ್: ದುಬಾರಿ ಆಟಗಾರನಿಗೆ ಮಣೆ

4. ಮೊಹಮ್ಮದ್ ಸಿರಾಜ್: ದುಬಾರಿ ಆಟಗಾರನಿಗೆ ಮಣೆ
810
ವೇಗಿ ಮೊಹಮ್ಮದ್ ಸಿರಾಜ್ 2019ನೇ ಆವೃತ್ತಿಯಲ್ಲಿ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರೂ, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿ 9.2ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಸಿರಾಜ್ ಪಡೆದದ್ದು ಕೇವಲ 7 ವಿಕೆಟ್ ಮಾತ್ರ. ಹೀಗಿದ್ದರೂ ಸಿರಾಜ್ ಕೈಬಿಡದೇ ದೊಡ್ಡ ಎಡವಟ್ಟು ಮಾಡಿದೆ RCB

ವೇಗಿ ಮೊಹಮ್ಮದ್ ಸಿರಾಜ್ 2019ನೇ ಆವೃತ್ತಿಯಲ್ಲಿ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರೂ, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿ 9.2ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಸಿರಾಜ್ ಪಡೆದದ್ದು ಕೇವಲ 7 ವಿಕೆಟ್ ಮಾತ್ರ. ಹೀಗಿದ್ದರೂ ಸಿರಾಜ್ ಕೈಬಿಡದೇ ದೊಡ್ಡ ಎಡವಟ್ಟು ಮಾಡಿದೆ RCB

ವೇಗಿ ಮೊಹಮ್ಮದ್ ಸಿರಾಜ್ 2019ನೇ ಆವೃತ್ತಿಯಲ್ಲಿ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರೂ, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿ 9.2ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಸಿರಾಜ್ ಪಡೆದದ್ದು ಕೇವಲ 7 ವಿಕೆಟ್ ಮಾತ್ರ. ಹೀಗಿದ್ದರೂ ಸಿರಾಜ್ ಕೈಬಿಡದೇ ದೊಡ್ಡ ಎಡವಟ್ಟು ಮಾಡಿದೆ RCB
910
5. ಕನ್ನಡಿಗರಿಗಿಲ್ಲ ಚಾನ್ಸ್..!

5. ಕನ್ನಡಿಗರಿಗಿಲ್ಲ ಚಾನ್ಸ್..!

5. ಕನ್ನಡಿಗರಿಗಿಲ್ಲ ಚಾನ್ಸ್..!
1010
ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.

Latest Videos
Recommended Stories
Recommended image1
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
Recommended image2
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
Recommended image3
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved