ಕಾಲಭೈರವನಿಗಾಗಿ ಮಂದಿರ ಕಟ್ಟಿಸಿದ ಜಗ್ಗೇಶ್
ಜಗ್ಗೇಶ್ ಅಪಾರ ದೈವ ಭಕ್ತರು ಎನ್ನುವ ವಿಚಾರ ಗೊತ್ತೇ ಇದೆ. ಮಂತ್ರಾಲಯ ರಾಯರ ಆರಾಧಕರು. ಜಗ್ಗೇಶ್ ಹುಟ್ಟೂರಾದ ಆನಡಗು ಗ್ರಾಮದಲ್ಲಿ ಕಾಲಭೈರವನ ಪ್ರತಿಷ್ಠೆ ಮಾಡಿದ್ದಾರೆ. ಕಾಲಭೈರವನಿಗೆ ಮಂದಿರವನ್ನು ಕಟ್ಟಿಸಿದ್ದಾರೆ. ಇಡೀ ಗ್ರಾಮಕ್ಕೆ ಜೀವ ಕಳೆ ಬಂದಂತಾಗಿದೆ.
ಜಗ್ಗೇಶ್ ಅಪಾರ ದೈವ ಭಕ್ತರು ಎನ್ನುವ ವಿಚಾರ ಗೊತ್ತೇ ಇದೆ. ಮಂತ್ರಾಲಯ ರಾಯರ ಆರಾಧಕರು. ಜಗ್ಗೇಶ್ ಹುಟ್ಟೂರಾದ ಆನಡಗು ಗ್ರಾಮದಲ್ಲಿ ಕಾಲಭೈರವನ ಪ್ರತಿಷ್ಠೆ ಮಾಡಿದ್ದಾರೆ. ಕಾಲಭೈರವನಿಗೆ ಮಂದಿರವನ್ನು ಕಟ್ಟಿಸಿದ್ದಾರೆ. ಇಡೀ ಗ್ರಾಮಕ್ಕೆ ಜೀವ ಕಳೆ ಬಂದಂತಾಗಿದೆ.