ಲಿಂಗಾಯತ ವಿಧಿ ವಿಧಾನದಂತೆ ಸ್ವಗ್ರಾಮದಲ್ಲಿ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

Apr 14, 2022, 11:15 AM IST

ಬೆಂಗಳೂರು (ಏ. 14): ಸ್ವಗ್ರಾಮ ಬಡಸದಲ್ಲಿ ಸಂತೋಷ್ (Santosh) ಅಂತ್ಯಕ್ರಿಯೆ (Funeral Rights) ಲಿಂಗಾಯತ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆ ವೇಳೆಯೂ ಕೆಲ ಕಾಲ ಗೊಂದಲ ಉಂಟಾಯಿತು. ಬಿಜೆಪಿಯಿಂದ ಯಾರಾದರೂ ಬರಬೇಕು. ಆರೋಪಿಗಳ ಬಂಧನ ಆಗುವವರೆಗೂ ಅಂತ್ಯಕ್ರಿಯೆ ಬೇಡ ಎಂದು ಕೆಲವರು ಪಟ್ಟು ಹಿಡಿದರು. ಕೊನೆಗೆ ಅವರ ಮನವೊಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಸಂತೋಷ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಕ್ಷದೊಳಗೆ ಒತ್ತಾಯ