Mar 29, 2025, 5:46 PM IST
ಡಬಲ್ ಹಣ ಮಾಡ್ಬೇಕು ಅನ್ನೋ ಯೋಚನೆ ಇಲ್ಲ, ಯಾರ ಮುಂದೆನೂ ಕೈ ಚಾಚಲ್ಲ: ವೇದಿಕೆ ಮೇಲೆ ಹೊಡೆದಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು; ಮಾಡೋದೆಲ್ಲ ಇಂಥ ಕೆಲಸವೇ ಎಂದ ವೀಕ್ಷಕರು!


2026ರಲ್ಲಿ ಸ್ಯಾಂಡಲ್ವುಡ್ ಮತ್ತೆ ವಿಶ್ವಭೂಪಟದಲ್ಲಿ ಸದ್ದು ಮಾಡಲಿದೆ. ಕಾರಣ ಯಶ್ ಅಭಿಯನದ ಎರಡು ಬಹುನಿರೀಕ್ಷಿತ ಚಿತ್ರಗಳು 2026ರಲ್ಲಿ ಬಿಡುಗಡೆಯಾಗುತ್ತಿದೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಈಗಾಗಲೇ ಯಶ್ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಯಶ್ ಅಭಿನಯದ ಬಾಲಿವುಡ್ ಸಿನಿಮಾ ರಾಮಾಯಣ ಕೂಡ 2026ರಲ್ಲೇ ಬಿಡುಗಡೆಯಾಗುತ್ತಿದೆ. ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾದ ಇಂದಿನ ಪ್ರತಿಕ್ಷಣದ ಲೈವ್ ಅಪ್ಡೇಟ್ ಇಲ್ಲಿದೆ.
5:46 PM
ವೇದಿಕೆ ಮೇಲೆ ಹೊಡೆದಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು; ಮಾಡೋದೆಲ್ಲ ಇಂಥ ಕೆಲಸವೇ ಎಂದ ವೀಕ್ಷಕರು!
ಬಿಗ್ ಬಾಸ್ ಮನೆಗೂ ಕಾಂಟ್ರವರ್ಸಿಗೂ ಒಂದು ನಂಟಿದೆ ಎಂದು ಕಾಣುತ್ತದೆ. ಯಾವುದೇ ಭಾಷೆಯ ಕಾಂಟ್ರವರ್ಸಿ ತಗೊಂಡರೂ ಅಲ್ಲೊಂದು ವಿವಾದ ಇದ್ದೇ ಇರುತ್ತದೆ.
ಪೂರ್ತಿ ಓದಿ5:26 PM
ಮತ್ತೆ ಮದ್ವೆ ಆಗ್ತೀನಾ ಗೊತ್ತಿಲ್ಲ, ಆಗಿದ್ದು ಎರಡೂ ಉಳಿಸಿಕೊಳ್ಳಲು ಆಗಲಿಲ್ಲ: ಅಮಿರ್ ಖಾನ್ ಬೇಸರ
ಒಂಟಿಯಾಗಿ ಜೀವನ ನಡೆಸುವುದು ತುಂಬಾನೇ ಕಷ್ಟ ಅಂತಿದ್ದಾರೆ ಅಮಿರ್ ಖಾನ್. ಹಾಗಿದ್ರೆ ಮೂರನೇ ಮದುವೆ ಸುಳಿವು ಕೊಡ್ತಿದ್ದಾರಾ?
5:04 PM
ಒಂದು ಜಾಕೆಟ್ಗೆ ಇಷ್ಟೋಂದು ಹಣ ಕೊಡ್ತಾರಾ ಈ ಜಿಲೇಬಿ ರಾಣಿ?; ಭವ್ಯಾ ಗೌಡ ಫೋಟೋ ವೈರಲ್
ಭವ್ಯಾ ಗೌಡ ಜಾಕೆಟ್ ಬೆಲೆ ಕೇಳಿ ಶಾಕ್ ಆದ ನೆಟ್ಟಿಗೆರು. ಇಷ್ಟು ದುಡ್ಡಿಗೆ ಏನ್ ಏನ್ ತೆಗೆದುಕೊಳ್ಳಬೋದು ಅಂತ ಲೆಕ್ಕಾಚಾರ ಹಾಕ್ತಿದ್ದಾರೆ.
4:51 PM
ತೀವ್ರ ಟೀಕೆ ಮಾಡಿದ RSS; ಕೊನೆಗೂ ದೃಶ್ಯ ಬದಲಾಯಿಸಲು ಒಪ್ಪಿದ ಮೋಹನ್ಲಾಲ್ L2: Empuraan Movie ಟೀಂ!
ಮೋಹನ್ಲಾಲ್ ಪೃಥ್ವಿರಾಜ್ ಕಾಂಬಿನೇಶನ್ನಲ್ಲಿ ಮೂಡಿ ಬಂದ ʼಎಂಪುರಾನ್ʼ ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈಗ ಸಿನಿಮಾ ತಂಡವೇ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ.
ಪೂರ್ತಿ ಓದಿ4:26 PM
ನಿಮ್ಮ ಮಕ್ಕಳು ಎಲ್ಲದಕ್ಕೂ ನಾಚಿಕೆಪಡ್ತಾರಾ? ಈ ಟಿಪ್ಸ್ ಫಾಲೋ ಮಾಡಿ; ಮ್ಯಾಜಿಕ್ ನೋಡಿ!
ನಿಮ್ಮ ಮಕ್ಕಳು ಎಲ್ಲ ವಿಷಯಕ್ಕೂ ನಾಚಿಕೆ ಪಟ್ಟುಕೊಳ್ತಾರಾ? ಯಾಕೆ? ಆಗ ಏನು ಮಾಡಬೇಕು?
4:23 PM
ಅಶುಭ ಮುಹೂರ್ತದಲ್ಲೇ ಮದ್ವೆಯಾಗೋಯ್ತು, ಡಿವೋರ್ಸ್ ಪಕ್ಕಾ ಎಂದುಬಿಟ್ರು: ನಟ ಅಜಯ್ ರಾವ್ ಮಾತು ಕೇಳಿ..
ತಮ್ಮ ಮದುವೆ ಹಾಗೂ ಬ್ಲಾಕ್ಬಸ್ಟರ್ ಚಿತ್ರಗಳ ಮುಹೂರ್ತ ಎಲ್ಲವೂ ಅಶುಭ ಗಳಿಗೆಯಲ್ಲಿಯೇ ನಡೆದಿರುವ ಬಗ್ಗೆ ಕುತೂಹಲದ ಮಾಹಿತಿ ರಿವೀಲ್ ಮಾಡಿದ್ದಾರೆ ನಟ ಅಜಯ್ ರಾವ್.
3:50 PM
ʼಒಂದು ಮಚ್ಚಿನ ಕಥೆ ನೋಡಿದ್ರಿ, ನನ್ನ ಕುಟುಂಬಕ್ಕೆ ತೊಂದರೆಯಾಗಿದೆʼ- Bigg Boss Vinay Gowda ಮೊದಲ ರಿಯಾಕ್ಷನ್
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ವಿನಯ್ ಗೌಡ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ವಿನಯ್ ಗೌಡ ವಿರುದ್ಧ ದೂರು ದಾಖಲಾಗಿತ್ತು.
2:53 PM
ಬಿಗ್ ಬಾಸ್ ಮನೆಯಲ್ಲಿ ಪರ್ಮನೆಂಟ್ ಇರೋಕೆ ಆಗಲ್ಲ, ಸುದೀಪ್ ಸರ್ ಕೈ ಕೊಟ್ರೆ ಸಾಕು: ಕಿಪಿ ಕೀರ್ತಿ ಹೇಳಿಕೆ ವೈರಲ್
ಬಿಗ್ ಬಾಸ್ ಮನೆಗೆ ಕಾಲಿಡುಲು ಮನಸ್ಸು ಮಾಡಿದ ಕಿಪಿ ಕೀರ್ತಿ. ಆಫರ್ ಬಂದ್ರೂ ರಿಜೆಕ್ಟ್ ಮಾಡಲು ಕಾರಣ ಏನು?
ಪೂರ್ತಿ ಓದಿ2:53 PM
ಗಂಡ ಟೈಮ್ ಕೊಡ್ತಿಲ್ಲ? ಇಂಟರೆಸ್ಟ್ ತೋರಸ್ತಿಲ್ವಾ? ಇದನ್ನು ಪಾಲಿಸಿದ್ರೆ ನಿಮ್ಮ ಹಿಂದೆ ಸುತ್ತುತ್ತಾರೆ!
ಗಂಡ ನಿಮಗೆ ಟೈಮ್ ಕೊಡ್ತಿಲ್ಲ, ಆಸಕ್ತಿ ತೋರಸ್ತಿಲ್ಲ ಎಂದಾದರೆ ನೀವು ಈ ಟಿಪ್ಸ್ ಪಾಲಿಸಿ.
ಪೂರ್ತಿ ಓದಿ1:23 PM
ಹೆಂಡ್ತಿ ಮೊದ್ಲು ಅಮ್ಮ ಆಮೇಲೆ ಎನ್ನೋ ಪ್ರಿಯಾಂಕಾ, 'ವಧು' ಸೀರಿಯಲ್ಗೆ ಆಯ್ಕೆಯಾಗಿದ್ದೇ ರೋಚಕ: ನಟಿ ಹೇಳಿದ್ದೇನು?
ವಧು ಸೀರಿಯಲ್ನಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ನಟಿಸ್ತಿರೋ ನಟಿ ಸೋನಿ ಅವರು ಈ ಸೀರಿಯಲ್ಗೆ ಆಯ್ಕೆಯಾಗಿದ್ದು ಹೇಗೆ? ರೋಚಕ ಪಯಣ ತೆರೆದಿಟ್ಟ ನಟಿ...
1:06 PM
ಬೆಟ್ಟ ಹತ್ತಿ, ದರ್ಶನ ಮಾಡಿ, ಆ ಕಲ್ಲಿನ ಮೇಲೆ ಮಲಗೋದೇ ನೆಮ್ಮದಿ; ಜೇನುಕಲ್ಲು ಸಿದ್ದೇಶ್ವರದಲ್ಲಿ ಧನಂಜಯ!
ನಟ ಧನಂಜಯ ಮದುವೆಯಾದ ಬಳಿಕ ಪತ್ನಿ ಧನ್ಯತಾ ಜೊತೆಗೆ ಹಾಸನದ ಪ್ರಸಿದ್ಧ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಧನಂಜಯ ನಿರ್ಮಾಣದ ʼವಿದ್ಯಾಪತಿʼ ಸಿನಿಮಾ ರಿಲೀಸ್ಗೆ ರೆಡಿಯಿದೆ. ಹೀಗಾಗಿ ಈ ದಂಪತಿ ದೇವರ ಆಶೀರ್ವಾದ ಪಡೆಯಲು ಹೋಗಿದೆ.
ಪೂರ್ತಿ ಓದಿ12:40 PM
'ಅಮೃತಧಾರೆ' ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು! ಆಗರ್ಭ ಶ್ರೀಮಂತೆ ಪ್ರತಿದಿನ ಸ್ನಾನನೇ ಮಾಡಲ್ವಾ?
ಅಮೃತಧಾರೆ ಸೀರಿಯಲ್ನ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವಿಲನ್ ಶಕುಂತಲಾ ಸೀರೆ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಪ್ರತಿದಿನ ಈಕೆ ಸ್ನಾನ ಮಾಡಲ್ವಾ ಅಂತ ಕೇಳ್ತಿರೋದ್ಯಾಕೆ?
12:27 PM
ಅಬ್ಬಬ್ಬಾ..! ಕಾಫಿ ಎಸ್ಟೇಟ್, ಅಡಿಕೆ ತೋಟ, ಕಿಶನ್ ಬಿಳಗಲಿಯ ವಿಶಾಲವಾದ ಮನೆ ವೈಭವ ತೋರಿಸಿದ ನಮ್ರತಾ ಗೌಡ!
ಬಿಗ್ ಬಾಸ್ ಕನ್ನಡ ಶೋನಲ್ಲಿ ನಮ್ರತಾ ಗೌಡ, ಕಿಶನ್ ಬಿಳಗಲಿ ಕೂಡ ಭಾಗವಹಿಸಿದ್ದರು. ದಶಕಗಳಿಂದ ಇವರಿಬ್ಬರು ಸ್ನೇಹಿತರು. ಈಗ ಕಿಶನ್ ಮನೆಗೆ ನಮ್ರತಾ ಗೌಡ ಭೇಟಿ ಕೊಟ್ಟು, ಗ್ರಾಮೀಣ ಭಾಗದ ಸವಿಯನ್ನು ಸವಿದಿದ್ದಾರೆ. ಹೋಮ್ ಟೂರ್ ವಿಡಿಯೋ ಇಲ್ಲಿದೆ.
ಪೂರ್ತಿ ಓದಿ11:35 AM
ಕುಚಿಕು ಗೆಳೆಯ Bigg Boss ರಂಜಿತ್ ನಿಶ್ಚಿತಾರ್ಥಕ್ಕೆ ತ್ರಿವಿಕ್ರಮ್ ಯಾಕೆ ಬರಲೇ ಇಲ್ಲ? ಇಲ್ಲಿದೆ ಅಸಲಿ ಸತ್ಯ!
ʼಬಿಗ್ ಬಾಸ್ ಕನ್ನಡʼ ಮನೆಯಲ್ಲಿ ತ್ರಿವಿಕ್ರಮ್, ರಂಜಿತ್ ಅವರು ದೋಸ್ತಿಗಳೆಂದು ಎಲ್ಲರಿಗೂ ಗೊತ್ತಿತ್ತು. ಆದರೆ ರಂಜಿತ್ ನಿಶ್ಚಿತಾರ್ಥದಲ್ಲಿ ತ್ರಿವಿಕ್ರಮ್ ಮಾತ್ರ ಗೈರು ಹಾಕಿದ್ದರು. ಇದಕ್ಕೆ ಕಾರಣ ಏನು?
11:33 AM
ಅಯ್ಯಯ್ಯೋ... ಡಾನ್ಸ್ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್ ಶಾಕ್!
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್, ಸುನಂದಾ ಪಾತ್ರಧಾರಿ ಸುನೀತಾ ಶೆಟ್ಟಿ, ತನ್ವಿ ಮತ್ತು ಗುಂಡ ಪಾತ್ರಧಾರಿಗಳಾದ ಅಮೃತಾ ಮತ್ತು ನಿಹಾರ್ ರೀಲ್ಸ್ ಮಾಡಿದ್ದಾರೆ.
10:37 AM
Lakshmi Baramma Serial: ಕಾವೇರಿ ಸತ್ಯ ಕಕ್ಕಿಸಿದೋರಾರು? ಕ್ಲೈಮ್ಯಾಕ್ಸ್ ಎಪಿಸೋಡ್ನಲ್ಲಿ ಏನಾಗತ್ತೆ?
Lakshmi Baramma Serial Climax Episode: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮುಗಿಯಲಿದೆಯಾ ಎನ್ನೋದು ಒಂದು ಕಡೆಯಾದ್ರೆ, ಕ್ಲೈಮ್ಯಾಕ್ಸ್ ಏನಾಗುವುದು ಎಂಬ ಪ್ರಶ್ನೆ ಇನ್ನೊಂದು ಕಡೆಯಾಗಿದೆ.
9:54 AM
ಡಬಲ್ ಹಣ ಮಾಡ್ಬೇಕು ಅನ್ನೋ ಯೋಚನೆ ಇಲ್ಲ, ಯಾರ ಮುಂದೆನೂ ಕೈ ಚಾಚಲ್ಲ: ಅಜಯ್ ರಾವ್
ತಂದೆ ಹೇಳಿಕೊಟ್ಟಿರುವ ಸಿದ್ಧಾಂತವನ್ನು ಫಾಲೋ ಮಾಡುತ್ತಿದ್ದಾರೆ ಅಜಯ್ ರಾವ್. ಹಣ ಮಾಡುವುದರಲ್ಲಿ ವೀಕ್ ಅಂತ ಹೇಳಿಕೊಂಡಿದ್ದು ಯಾಕೆ?
ಪೂರ್ತಿ ಓದಿ7:38 AM
ಯಶ್ ಅಭಿನಯದ ಟಾಕ್ಸಿಕ್ ಮಾ.19ಕ್ಕೆ ರಿಲೀಸ್, ರಾಮಾಯಣ ಸಿನಿಮಾ ಬಿಡುಗಡೆ
ಮಾರ್ಚ್ 19, 2026ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ರಾಮಾಯಣ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಇದರ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.