Published : Jul 06, 2025, 06:48 AM ISTUpdated : Jul 06, 2025, 10:54 PM IST

Karnataka News Live: ತವರಿನಾಚೆ ಅತೀ ದೊಡ್ಡ ಗೆಲುವಿನ ಜೊತೆ ಎಡ್ಜ್‌ಬಾಸ್ಟನ್‌ನಲ್ಲಿ ಹಲವು ದಾಖಲೆ, ಗಿಲ್ ಮೈಲಿಗಲ್ಲು

ಸಾರಾಂಶ

ಕುಕನೂರು: 'ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗತ್ತಾವ' ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಆ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯ ದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಅವರು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾವಣಿಕದಲ್ಲಿ ಶನಿವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಯರಡ್ಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರೈತರೊಬ್ಬರು, 'ನಮ್ಮ ಹೊಲಕ್ಕ ಹೋಗುವ ರಸ್ತೆ ಮಾಡಿಕೊಡ್ರಿ' ಎಂದು ಮನವಿ ಮಾಡಿದರು. ಈ ವೇಳೆ ಶಾಸಕರು ಹೀಗೆ ಉತ್ತರಿಸಿ ಶಾಕ್ ನೀಡಿದ್ದಾರೆ.

India Day 4 Edgbaston Test

10:54 PM (IST) Jul 06

ತವರಿನಾಚೆ ಅತೀ ದೊಡ್ಡ ಗೆಲುವಿನ ಜೊತೆ ಎಡ್ಜ್‌ಬಾಸ್ಟನ್‌ನಲ್ಲಿ ಹಲವು ದಾಖಲೆ, ಗಿಲ್ ಮೈಲಿಗಲ್ಲು

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗೆಲುವು ದಾಖಲಿಸಿದೆ. ಈ ಗೆಲುವಿನ ಜೊತೆ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ. ಇಷ್ಟೇ ಅಲ್ಲ ನಾಯಕ ಶುಬಮನ್ ಗಿಲ್ ಕೂಡ ದಾಖಲೆ ಬರೆದಿದ್ದಾರೆ.

Read Full Story

10:25 PM (IST) Jul 06

ಬೆಂಗಳೂರು ವಿಶ್ವವಿದ್ಯಾಲಯದ 10 ಜನ ದಲಿತ ಪ್ರಾಧ್ಯಾಪಕರು ಸಾಮೂಹಿಕ ರಾಜೀನಾಮೆ? ಕಾರಣವೇನು?

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯದ ಆರೋಪದ ಮೇರೆಗೆ 10 ದಲಿತ ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 

Read Full Story

10:04 PM (IST) Jul 06

ಕರ್ನಾಟಕದಲ್ಲಿ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Read Full Story

09:45 PM (IST) Jul 06

58 ವರ್ಷ ಬಳಿಕ ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲುವು, ಸೇಡಿನ ಜೊತೆ ದಾಖಲೆ ಬರೆದ ಭಾರತ

ಬರೋಬ್ಬರಿ 58 ವರ್ಷಗಳ ಬಳಿಕ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. ಇಂಗ್ಲೆಂಡ್ ವಿರುದ್ದ 336 ರನ್ ಗೆಲುವು ದಾಖಲಿಸಿದ ಭಾರತ ದಾಖಲೆ ಬರೆದಿದೆ.

Read Full Story

09:19 PM (IST) Jul 06

ಬೆಳಗಾವಿ ಹೆದ್ದಾರಿಯಲ್ಲಿ ಸರಣಿ ಅಪಘಾತ, ಇಬ್ಬರ ಸಾವು ಮೂವರು ಗಂಭೀರ

ಬೆಳಗಾವಿಯಲ್ಲಿ ಸರಣಿ ಅಪಘಾತ ನಡೆದಿದೆ. ಟಾಟಾ ಏಸ್, ಎರಡು ಬೈಕ್, ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

08:35 PM (IST) Jul 06

ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್, ರತನ್ ರಂಜನ್ ವಿರುದ್ಧ FIR

ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ವಿರುದ್ಧ ಎಫ್‌ಐಆರ್ ದಾಖಲು. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

08:03 PM (IST) Jul 06

ಹಿಂದೂ ದೇವರಿಗೆ ಅವಮಾನಿಸಿದ ಪ್ರಕರಣ, ಆರೋಪಿ ಸೈಯದ್ ಅಹಮ್ಮದ್, ರಹಮತ್ ಅರೆಸ್ಟ್

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

07:47 PM (IST) Jul 06

ಮಗಳ ಜೊತೆ ಅದಿತಿಯ ನೋಡಿ ನೆಟ್ಟಿಗರು ಗರಂ - ಅಭಿಮಾನ ಕಳ್ಕೊಬೇಡಿ ಎಂದು ರೊಚ್ಚಿಗೆದ್ದ ಫ್ಯಾನ್ಸ್

ಮಗಳ ಜೊತೆ ನಟಿ ಅದಿತಿ ಪ್ರಭುದೇವ ಕ್ಯೂಟ್​ ವಿಡಿಯೋ ಶೇರ್​ ಮಾಡಿದರೆ, ನಟಿಯ ವಿರುದ್ಧ ಅಸಂಖ್ಯ ಅಭಿಮಾನಿಗಳು ಸಿಟ್ಟಾಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿಯತ್ತು!

 

Read Full Story

07:33 PM (IST) Jul 06

ಕೋಮಾಸ್ಥಿತಿಯಲ್ಲಿ ಕೊಡಗಿನ ಗಿರೀಶ್; ಗಯಾನದಿಂದ ಮಗನ ತಾಯ್ನಾಡಿಗೆ ಕರೆ ತರಲು ಸರ್ಕಾರಕ್ಕೆ ಮನವಿ

ಕೊಡಗಿನ ಗಿರೀಶ್, ಗಯಾನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದಾರೆ. ಬಡ ಕುಟುಂಬದಿಂದ ಬಂದ ಗಿರೀಶ್‌ರನ್ನು ಭಾರತಕ್ಕೆ ಕರೆತರಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ. 

Read Full Story

07:11 PM (IST) Jul 06

IVF ಮೂಲಕ ಹುಟ್ಟೋ ಮಕ್ಕಳ ಅಪ್ಪನ ಹೆಸರು ದಾಖಲೆಗಳಲ್ಲಿ ಏನಿರುತ್ತೆ? ಕೋರ್ಟ್​ ಹೇಳಿದ್ದೇನು?

ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರೇ ಕಡ್ಡಾಯವಾಗಿರುವ ನಮ್ಮ ಕಾನೂನಿನಲ್ಲಿ ದಾನಿಯ ಮೂಲಕ ಹುಟ್ಟಿದ IVF ಮಗುವಿನ ಅಪ್ಪನ ಹೆಸರು ಏನಿರುತ್ತೆ? ಕೋರ್ಟ್​ ಹೇಳಿದ್ದೇನು? ಇಲ್ಲಿದೆ ವಿವರ...

 

Read Full Story

07:01 PM (IST) Jul 06

ಶಾಲೆ ಪೈಂಟ್ ಹಗರಣ - 4 ಲೀಟರ್ ಬಣ್ಣ ಬಳಿಯಲು 443 ಕಾರ್ಮಿಕರು, 3.38 ಲಕ್ಷ ರೂ ಬಿಲ್

ಸರ್ಕಾರಿ ಶಾಲೆಯ ಪೈಟಿಂಗ್ ಹಗರಣವೊಂದು ಬಯಲಾಗಿದೆ. ಕೇವಲ 4 ಲೀಟರ್ ಪೈಂಟ್ ಬಳಿಯಲು ಬರೋಬ್ಬರಿ 443 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಪೈಟಿಂಗ್ ಬಿಲ್ ಬರೋಬ್ಬರಿ 3.38 ಲಕ್ಷ ರೂಪಾಯಿ

Read Full Story

06:59 PM (IST) Jul 06

Relationship - ಕೆಲಸದ ಒತ್ತಡದಿಂದಾಗಿ ನಿಮ್ಮ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವೇ? ಹೀಗೆ ಮಾಡಿ!

ಕೆಲಸದ ಒತ್ತಡದ ನಡುವೆ ಸಂಬಂಧಕ್ಕೆ ಸಮಯ ನೀಡುವುದು ಮುಖ್ಯ. ಸಣ್ಣ ಆತ್ಮೀಯ ಕ್ಷಣಗಳು ಸಂಬಂಧವನ್ನು ಬಲಪಡಿಸುತ್ತವೆ ಮತ್ತು ಭಾವನಾತ್ಮಕ ಅಂತರವನ್ನು ತಡೆಯುತ್ತವೆ. ಗುಣಮಟ್ಟದ ಸಮಯ ಕಳೆಯುವುದು ಸಂಬಂಧಕ್ಕೆ ಶಕ್ತಿ ತುಂಬುತ್ತದೆ.
Read Full Story

06:35 PM (IST) Jul 06

ಸುದೀಪ್, ಪುನೀತ್ ಹೆಜ್ಜೆಯಲ್ಲಿ ರಾಜ್‌ಕುಮಾರ್ 'ಎಕ್ಕ' ಸಿನಿಮಾದ ಭಕ್ತಿಯ ಪಯಣ

ನಟ ಯುವರಾಜ್‌ ಕುಮಾರ್‌ ಅವರು 'ಎಕ್ಕ' ಚಿತ್ರದ ಬಿಡುಗಡೆಗೂ ಮುನ್ನ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಟ ಸುದೀಪ್, ಪುನೀತ್ ಬಳಿಕ ಯುವ ಇಲ್ಲಿಗೆ ಭೇಟಿ ನೀಡಿದ್ದಾರೆ.

Read Full Story

06:16 PM (IST) Jul 06

ಮಕ್ಕಳೇ ಬೇಡ ಎಂದು ಸುಮನ್​ ನಗರ್​ಕರ್​ ಡಿಸೈಡ್​ ಮಾಡಿದ್ಯಾಕೆ? ನಟಿ ಏನ್​ ಹೇಳಿದ್ರು ನೋಡಿ!

ಬೆಳದಿಂಗಳ ಬಾಲೆಯಾಗಿ ಎಲ್ಲರ ಮನಗೆದ್ದ ನಟಿ ಸುಮನ್​ ನಗರ್​ಕರ್​ ಮತ್ತು ಅವರ ಪತಿ ಮಕ್ಕಳೇ ಬೇಡ ಎಂದು ಡಿಸೈಡ್​ ಮಾಡಿದ್ಯಾಕೆ? ನಟಿ ಏನ್​ ಹೇಳಿದ್ರು ಕೇಳಿ...

 

Read Full Story

06:03 PM (IST) Jul 06

ವಿದೇಶದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ ಕಾಮಿಡಿಯನ್ ಕಪಿಲ್ ಶರ್ಮಾ, ಆದಾಯ ಡಬಲ್

ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕಪಿಲ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಿಸಿದ್ದಾರೆ.

Read Full Story

05:54 PM (IST) Jul 06

'ನಿನ್ನ ಗಂಡನ ವೀರ್ಯದಲ್ಲಿ ವಿಷವಿದೆ ನನ್ನ ಜೊತೆ ಮಲಗು' ಪ್ರಾರ್ಥನೆ ನೆಪದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಪಾದ್ರಿ ಬಂಧನ

ಕೇರಳದಲ್ಲಿ ಒಬ್ಬ ಪಾದ್ರಿ ಅನಾರೋಗ್ಯ ಪೀಡಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. 'ಚಿಕಿತ್ಸೆ' ಹೆಸರಿನಲ್ಲಿ ಪಾದ್ರಿ ಮಹಿಳೆಯೊಂದಿಗೆ ಸಂಬಂಧ ಹೊಂದಲು ಪ್ರಯತ್ನಿಸಿದ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ.
Read Full Story

05:48 PM (IST) Jul 06

LIC GOLD ETF - ತಿಂಗಳಿಗೆ 10 ಸಾವಿರ ಸೇವ್​ ಮಾಡಿದ್ರೆ 5 ವರ್ಷಕ್ಕೆ 10 ಲಕ್ಷ ರೂ! ಏನಿದು ಸರ್ಕಾರದ ಯೋಜನೆ?

ಚಿನ್ನದ ದರವನ್ನು ಗಗನಕ್ಕೆ ಏರುತ್ತಲೇ ಇದೆ. ಇಂಥ ಸಮಯದಲ್ಲಿ ಎಲ್​ಐಸಿಯ ಗೋಲ್ಡ್​ ಇಟಿಎಫ್​ ಯೋಜನೆ ವರದಾನವಾಗಿದೆ. ಮಾಸಿಕ 10 ಸಾವಿರ ಇಟ್ಟರೆ ಐದು ವರ್ಷಕ್ಕೆ 10 ಲಕ್ಷದಷ್ಟು ಪಡೆಯುವ ಯೋಜನೆ ಇದು. ಡಿಟೇಲ್ಸ್​ ಇಲ್ಲಿದೆ...

 

Read Full Story

05:45 PM (IST) Jul 06

40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ದಕ್ಷಿಣ ಭಾರತದ ನಟಿಯರು!

ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಹೀರೋಯಿನ್ಸ್ ಮದುವೆ ಆಗದೆ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಅದರಲ್ಲೂ ಸೌತ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ಸ್ ಆಗಿ ಮಿಂಚಿದ ನಟಿಯರು ವಿವಿಧ ಕಾರಣಗಳಿಂದ ಒಂಟಿಯಾಗಿದ್ದಾರೆ. 40 ವರ್ಷ ದಾಟಿದ್ರೂ ಮದುವೆ ಆಗದ ಹೀರೋಯಿನ್ಸ್ ಯಾರು ಗೊತ್ತಾ?
Read Full Story

05:32 PM (IST) Jul 06

ಹಾಸನಕ್ಕೆ ಹೋದ ಬೆಂಗಳೂರು ನಿವಾಸಿಯನ್ನೂ ಬಲಿಪಡೆದ ಹಾರ್ಟ್ ಅಟ್ಯಾಕ್; ಭಾನುವಾರ ಮತ್ತಿಬ್ಬರು ಸಾವು!

ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಒಂದೂವರೆ ತಿಂಗಳಲ್ಲಿ 37ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Read Full Story

05:25 PM (IST) Jul 06

ಬೆಂಗಳೂರಿನ ಕ್ಲಾಸಿಕ್ ಕ್ರೀಡಾಕೂಟದಲ್ಲೀ ಚಿನ್ನ ಗೆದ್ದ ನೀರಜ್ ಚೋಪ್ರಾ!

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತೊಂದು ಅದ್ಭುತ ಸಾಧನೆ ಮಾಡಿದ್ದಾರೆ. ತಮ್ಮ ಹೆಸರಿನ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ.
Read Full Story

05:06 PM (IST) Jul 06

ಬೀದಿಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

ಸಾಕಿದ ನಾಯಿಯನ್ನು ಆರೈಕೆ ಮಾಡದ ಮಾಲೀಕ ದೂರದ ಬೀದಿಯಲ್ಲಿ ಬಿಟ್ಟು ಕಾರಿನಲ್ಲಿ ವೇಗವಾಗಿ ತೆರಳಿದ್ದಾನೆ. ಆದರೆ ಮಾಲೀಕನ ಕಾರಿನ ಹಿಂದೆ ಓಡುತ್ತಿರುವ ದೃಶ್ಯ ಸೆರೆಯಾಗಿದೆ.  ಈ ಮನಕಲುವ ವಿಡಿಯೋ ಹಲವರನ್ನು ಭಾವುಕರನ್ನಾಗಿ ಮಾಡಿದೆ.

 

Read Full Story

04:53 PM (IST) Jul 06

Good Debt vs Bad Debt - - ಬ್ಯಾಂಕ್ ಲೋನ್ ಕೆಟ್ಟದಲ್ಲಿ, ಈ ಉದ್ದೇಶಗಳಿಗಾಗಿ ಸ್ಮಾರ್ಟ್‌ ಆಗಿ ಸಾಲ ಪಡೆಯೋದು ಹೇಗೆ ಗೊತ್ತಾ?

ಸಾಲ ಒಳ್ಳೆಯದೋ ಕೆಟ್ಟದ್ದೋ ಅನ್ನೋದು ಅದನ್ನ ಹೇಗೆ ಉಪಯೋಗಿಸ್ತೀರಿ, ಅದರ ನಿಯಮಗಳ ಮೇಲೆ ಅವಲಂಬಿತವಾಗಿದೆ.

Read Full Story

04:37 PM (IST) Jul 06

ಶುಭ್‌ಮನ್ ಗಿಲ್ ಮಾಡಿದ ಒಂದೇ ಒಂದು ತಪ್ಪಿಗೆ ₹250 ಕೋಟಿ ಡೀಲ್ ಕ್ಯಾನ್ಸಲ್? ಎಜ್‌ಬಾಸ್ಟನ್‌ನಲ್ಲಿ ಮತ್ತೊಂದು ವಿವಾದ!

ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಅವರ ನೈಕಿ ಜೆರ್ಸಿ ಧರಿಸುವಿಕೆ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ Adidas ಜೊತೆ ಕಿಟ್ ಸ್ಪಾನ್ಸರ್ ಒಪ್ಪಂದ ಹೊಂದಿದ್ದರೂ, ಗಿಲ್ ನೈಕ್ ಜೆರ್ಸಿ ಧರಿಸಿದ್ದರಿಂದ 250 ಕೋಟಿ ರೂಪಾಯಿ ಒಪ್ಪಂದ ರದ್ದಾಗುವ ಸಾಧ್ಯತೆಯಿದೆ.

Read Full Story

04:31 PM (IST) Jul 06

VHP ಮುಖಂಡ ಶರಣ್ ಪಂಪ್‌ವೆಲ್‌ಗೆ 30 ದಿನಗಳ ನಿರ್ಬಂಧ - ಚಿಕ್ಕಮಗಳೂರು ಡಿಸಿ ಆದೇಶ, ಕಾರಣವೇನು?

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ಅವರಿಗೆ ಚಿಕ್ಕಮಗಳೂರು ಜಿಲ್ಲೆಗೆ ಒಂದು ತಿಂಗಳ ಕಾಲ ಪ್ರವೇಶ ನಿಷೇಧ ಹೇರಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
Read Full Story

04:20 PM (IST) Jul 06

ತಮ್ಮ ಪಾಲಿನ ಆಹಾರ ತಿನ್ತಿದ್ದ ನಾಯಿಗಳಿಗೆ ಆನೆಗಳೆರಡು ಸೇರಿ ಮಾಡಿದ್ದೇನು ನೋಡಿ - ವೀಡಿಯೋ ವೈರಲ್

ತಮ್ಮ ಪಾಲಿನ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದ ನಾಯಿಗಳನ್ನು ಓಡಿಸಲು ಆನೆಗಳು ಸೊಂಡಿಲಿನಿಂದ ಮಣ್ಣನ್ನು ಬಾಚಿ ಎಸೆದವು. ಈ ತಮಾಷೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

04:06 PM (IST) Jul 06

ಮಂಡ್ಯ ಹುಡುಗಿ ಲವ್ ಮಾಡಿ ಮದುವೆಯಾದ ನವೀನ ತುಮಕೂರಲ್ಲಿ 25 ಬಾರಿ ಚುಚ್ಚಿ ಕೊಲೆ ಮಾಡಿದ!

ಮಂಡ್ಯದ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಪತಿ ನವೀನ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತುಮಕೂರಿನ ಅಂತರಸನಹಳ್ಳಿಯಲ್ಲಿ ನಡೆದ ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

04:03 PM (IST) Jul 06

ಬಡವರ ಬದುಕು, ಶ್ರೀಮಂತರ ಫ್ಯಾಶನ್; ಲೂಯಿಸ್ ವಿಟಾನ್ ಆಟೋ ಬ್ಯಾಗ್ ಬೆಲೆಗೆ 14 ರಿಕ್ಷಾ ಬರುತ್ತೆ

ಜನಪ್ರಿಯ ಹಾಗೂ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ಇದೀಗ ಭಾರತ ಹಾಗೂ ಏಷ್ಯಾದಲ್ಲಿ ಆಟೋ ರಿಕ್ಷಾ ಹ್ಯಾಂಡ್ ಬ್ಯಾಗ್ ಬಿಡುಡೆ ಮಾಡುತ್ತಿದೆ. ಬಡವರ ಬದುಕಾಗಿರುವ ಆಟೋ ಇದೀಗ ಶ್ರೀಮಂತರ ಫ್ಯಾಶನ್‌ ಆಗಿದೆ. ವಿಶೇಷ ಅಂದರೆ ಒಂದು ಆಟೋ ಬ್ಯಾಗ್ ಬೆಲೆಯಲ್ಲಿ ಅಸಲಿ 14 ರಿಕ್ಷಾ ಖರೀದಿಸಬಹುದು.

Read Full Story

03:41 PM (IST) Jul 06

ಗಡಿ ಕಾಯುತ್ತಲೇ ವೀರ ಯೋಧನ ಹೃದಯವಿದ್ರಾವಕ ಅಂತ್ಯ; ಸ್ವಗ್ರಾಮಕ್ಕೆ ಬಂದ ಪಾರ್ಥಿವ ಶರೀರ

ಗ್ಯಾಂಗ್ಟೊಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಗಂಗಾಧರಪ್ಪ ಹೃದಯಾಘಾತದಿಂದ ವೀರಮರಣ. ಚಿಕ್ಕಬಳ್ಳಾಪುರ ಜಿಲ್ಲೆಯ ತೊಂಡೇಭಾವಿ ಗ್ರಾಮದಲ್ಲಿ ಇಂದು ಸಂಜೆ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ.
Read Full Story

02:52 PM (IST) Jul 06

ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟ ಬಸವರಾಜ ರಾಯರೆಡ್ಡಿ!

ಕೊಪ್ಪಳದಲ್ಲಿ ಗ್ರಾಮಸ್ಥರು ಅಕ್ಕಿ, ಗ್ಯಾರಂಟಿ ಬೇಡ ರಸ್ತೆ ಬೇಕೆಂದಾಗ ಸಿಎಂ ಸಲಹೆಗಾರ ಬಸವರಾಜ ರಾಯರೆಡ್ಡಿ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಬೇಡ ಅಂದ್ರೆ ರಸ್ತೆ ಮಾಡ್ತೀವಿ ಎಂದ ರಾಯರೆಡ್ಡಿ, ತಮಾಷೆ ಮಾಡಿದ್ದಾಗಿ ನಂತರ ಸಮಜಾಯಿಷಿ ನೀಡಿದರು.
Read Full Story

02:40 PM (IST) Jul 06

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ರೈಲು ನಿಲ್ದಾಣದಲ್ಲೇ ಹೆರಿಗೆ ಮಾಡಿಸಿದ ಮಿಲಿಟರಿ ಡಾಕ್ಟರ್

ಝಾನ್ಸಿ ರೈಲು ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸೇನಾ ವೈದ್ಯರೊಬ್ಬರು ಸಕಾಲಕ್ಕೆ ಸಹಾಯ ಮಾಡಿದ್ದಾರೆ.ಸುಲಭ ಹೆರಿಗೆಗೆ ನೆರವಾದ ಯೋಧನ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

02:23 PM (IST) Jul 06

Immersive 3d course - ವೈದ್ಯಕೀಯ ಕೋರ್ಸ್​ ಸುಲಭಗೊಳಿಸಿದ ಮಾಸ್ಟರ್​ ಕಿಶನ್! ವಿಶ್ವದಲ್ಲೇ ಮೊದಲು

ನಟನಾ ಕ್ಷೇತ್ರದಲ್ಲಿ ದಾಖಲೆ ಮೇಲೆ ದಾಖಲೆ ಸಾಧಿಸಿದ ಮಾಸ್ಟರ್​ ಕಿಶನ್​ ಇದೀಗ ವೈದ್ಯಕೀಯ ಲೋಕದಲ್ಲಿಯೂ ಮ್ಯಾಜಿಕ್​ ಮಾಡಿದ್ದಾರೆ. ಏನಿದು ಹೊಸ ಆವಿಷ್ಕಾರ? ಅವರ ಬಾಯಲ್ಲೇ ಕೇಳಿ..

 

Read Full Story

02:11 PM (IST) Jul 06

ಕಾಂಗ್ರೆಸ್‌ನವರೇ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ - ನಿಖಿಲ್‌ ಕುಮಾರಸ್ವಾಮಿ

ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Read Full Story

01:42 PM (IST) Jul 06

ರಾಯಚೂರು ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ - 6 ಮಹಿಳೆಯರ ರಕ್ಷಣೆ

ರಾಯಚೂರು ಗ್ರಾಮೀಣ ಪೊಲೀಸರು ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಆರು ಮಹಿಳೆಯರನ್ನು ರಕ್ಷಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.
Read Full Story

01:27 PM (IST) Jul 06

'ಮುಕ್ತ ಮುಕ್ತ' ಟೈಟಲ್​ ಸಾಂಗ್ ಹಾಡಿ ಮೋಡಿ ಮಾಡಿದ 'ನಾನಿನ್ನ ಬಿಡಲಾರೆ' ಹಿತಾ - ಬೆರಗುಗೊಂಡ ಟಿಎನ್​ಸೀ

ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸದ್ಯ ಮೂಕಿ ರೀತಿಯಲ್ಲಿ ನಟನೆ ಮಾಡಿ ಎಲ್ಲರನ್ನೂ ಮೋಡಿ ಮಾಡ್ತಿರೋ ಪುಟಾಣಿ ಹಿತಾ ಉರ್ಫ್​ ಮಹಿತಾ ಸುಮಧುರ ಕಂಠದಿಂದ 'ಮುಕ್ತ ಮುಕ್ತ' ಟೈಟಲ್​ ಸಾಂಗ್ ಹಾಡಿದ್ದಾಳೆ ಕೇಳಿ...

 

Read Full Story

01:22 PM (IST) Jul 06

ಸಂಡೇ ಸ್ಪೆಷಲ್ ರುಚಿರುಚಿಯಾದ ಕೇರಳ ಸ್ಟೈಲ್ ಮಟನ್ ಕರಿ ಮಾಡಿ ನೋಡಿ

ವಾರಾಂತ್ಯದಲ್ಲಿ ರುಚಿಕರವಾದ ಮಾಂಸಾಹಾರ ಬಯಸುವವರಿಗೆ, ಈ ಕೇರಳದ ಮಟನ್ ಕರಿ ರೆಸಿಪಿ ಒಂದು ಉತ್ತಮ ಆಯ್ಕೆ. ಖಾರ ಪ್ರಿಯರಿಗೆ ಈ ರೆಸಿಪಿ ತುಂಬಾ ಇಷ್ಟವಾಗುತ್ತದೆ. ಮಟನ್, ತೆಂಗಿನಕಾಯಿ, ಮತ್ತು ವಿವಿಧ ಮಸಾಲೆಗಳ ಸಮ್ಮಿಲನದಿಂದ ತಯಾರಾಗುವ ಈ ಖಾದ್ಯ ನಿಮ್ಮ ಊಟವನ್ನು ವಿಶೇಷವಾಗಿಸುತ್ತದೆ.

Read Full Story

12:54 PM (IST) Jul 06

Dogs Pooping - ಮನೆ ಮುಂದೆ ನಾಯಿ ತಂದು ನಿಲ್ಲಿಸಿ ಮಾಡಿಸೋರು, ನಿಮ್​ ಹೆಂಡ್ತಿಯನ್ನೂ ಬಿಟ್ಟು ಹೋಗಿ!'

ಬೇರೆಯವರ ಮನೆಮಂದೆ ತಮ್ಮ ಜಾತಿ ನಾಯಿಗಳನ್ನು ನಿಲ್ಲಿಸಿ ಮಲ-ಮೂತ್ರ ಮಾಡಿಸುವ 'ಅನಾಗರಿಕರಿಗೆ' ಹೀಗೊಂದು ಬುದ್ಧಿ ಹೇಳುವ ಬೋರ್ಡ್​ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಕಮೆಂಟ್ಸ್​ ನೋಡಿದ್ರೆ ಸುಸ್ತಾಗೋದು ಗ್ಯಾರೆಂಟಿ!

 

Read Full Story

12:39 PM (IST) Jul 06

ಹೆಂಡತಿಗೆ ಮೂವರು ಬಾಯ್‌ಫ್ರೆಂಡ್ ಇದ್ದರೂ ಕ್ಷಮಿಸಿದ್ದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಪನಾತಿ!

ಮೂರು ಮಂದಿ ಪ್ರಿಯಕರರಿದ್ದ ಹೆಂಡತಿ, ಕ್ಷಮಿಸಿದ ಗಂಡನನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಘಟನೆ ನಡೆದಿದೆ. ಇನ್ನುಮುಂದೆ ಹೆಂಡತಿ ಯಾರ ಸಹವಾಸವೂ ಸಿಗದಂತೆ ಮಾಡಬೇಕೆಂದು ತನ್ನ ಪತ್ನಿಗೆ ಕಟ್ಟುನಿಟ್ಟು ಮಾಡಿದ್ದರಿಂದ ಬೇಸತ್ತಿದ್ದಳು. ಇದರಿಂದ ಪ್ರಿಯಕರನೊಂದಿಗೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ್ದಾಳೆ.

Read Full Story

12:19 PM (IST) Jul 06

ಶಾರುಖ್​ ಖಾನ್​ ನನ್ನ ಬೂಟು ನೆಕ್ಕಿದ್ದ, ನಮ್ಮನೆ ನಾಯಿಗೆ ಅವನ ಹೆಸ್ರು ಇಟ್ಟೆ - ಆಮೀರ್​ ಖಾನ್​ ಶಾಕಿಂಗ್​ ಹೇಳಿಕೆ

ಶಾರುಖ್​ ಖಾನ್​ ನನ್ನ ಬೂಟು ನೆಕ್ಕುತ್ತಿದ್ದಾನೆ, ನಮ್ಮನು ನಾಯಿಗೆ ಅವನು ಹೆಸ್ರು ಇಟ್ಟಿದ್ದೆ ಎನ್ನುವ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ ನಟ ಆಮೀರ್​ ಖಾನ್​. ಅಷ್ಟಕ್ಕೂ ಆಗಿದ್ದೇನು?

 

Read Full Story

12:08 PM (IST) Jul 06

ಯಾದಗಿರಿಯಲ್ಲಿ ಮೊಹರಂ ಅಗ್ನಿಕುಂಡ ತುಳಿದ ಪೂಜಾರಿಗೆ ಹೃದಯಾಘಾತ; ಕ್ಷಣಾರ್ಧದಲ್ಲಿ ಸಾವು

ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಅಗ್ನಿಕುಂಡ ತುಳಿದ ಕೆಲ ಗಂಟೆಗಳಲ್ಲೇ ಪೂಜಾರಿ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆ ಸಿಗದೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
Read Full Story

11:55 AM (IST) Jul 06

ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ಯಾರಿಗೂ ಅನ್ಯಾಯವಾಗಲ್ಲ - ಡಿ.ಕೆ.ಶಿವಕುಮಾರ್‌

ನನಗೆ ಕುಣಿಗಲ್‌ ಮಾತ್ರವಲ್ಲ, ತುಮಕೂರಿನ ಎಲ್ಲ ತಾಲೂಕುಗಳೂ ಮುಖ್ಯ. ಹೇಮಾವತಿ ನದಿ ನೀರಿನ ವಿಚಾರವಾಗಿ ಯಾವುದೇ ತಾಲೂಕುಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Read Full Story

More Trending News