Asianet Suvarna News Asianet Suvarna News

ಬ್ಯಾಂಕ್ ಆಫ್ ಬರೋಡಾಗೆ ಟಿ ಎಸ್ ನಾಗಾಭರಣ ಭೇಟಿ, ಕನ್ನಡ ಅನುಷ್ಠಾನದ ಕುರಿತು ಪರಿಶೀಲನೆ

ಬ್ಯಾಂಕ್ ಆಫ್ ಬರೋಡದ ವಲಯ ಕಚೇರಿಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಭೇಟಿ ನೀಡಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲಿಸಿದರು. ಚಲನ್, ಚೆಕ್‌ಗಳನ್ನು ಕನ್ನಡದಲ್ಲೂ ನೀಡುವಂತೆ ಮನವಿ ಮಾಡಿದರು. 

ಬೆಂಗಳೂರು (ಮಾ. 21): ಬ್ಯಾಂಕ್ ಆಫ್ ಬರೋಡದ ವಲಯ ಕಚೇರಿಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಭೇಟಿ ನೀಡಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲಿಸಿದರು. ಚಲನ್, ಚೆಕ್‌ಗಳನ್ನು ಕನ್ನಡದಲ್ಲೂ ನೀಡುವಂತೆ ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ವಲಯ ವ್ಯವಸ್ಥಾಪಕ ಸುಧಾಕರ್ ಡಿ ನಾಯಕ್, ಮುಂದಿನ 2 ತಿಂಗಳಲ್ಲಿ ಎಲ್ಲಾ ಅರ್ಜಿಗಳು ಕನ್ನಡದಲ್ಲಿ ಇರಲಿದೆ ಎಂದು ಭರವಸೆ ನೀಡಿದರು. 

 

Video Top Stories