ವೈದ್ಯರಿಗೆ ಕಾದು ಕಾದು ರೋಗಿಗಳು ಹೈರಾಣು; ಮುಖ್ಯಮಂತ್ರಿಗಳೇ ಸ್ವಲ್ಪ ಇತ್ತ ಗಮನಿಸಿ
ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದು ಕಡೆ ವೈದ್ಯರು ವಾರಿಯರ್ಸ್ ರೀತಿ ಕೆಲಸ ಮಾಡಿದರೆ ಇನ್ನೊಂದು ಕಡೆ ವೈದ್ಯರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ವೈದ್ಯರಿಗೆ ಕಾದು ಕಾದು ರೋಗಿಗಳು ಹೈರಾಣಾಗಿದ್ದಾರೆ. ಇದು ರಾಜ್ಕುಮಾರ್ ರಸ್ತೆಯ ಅನನ್ಯ ಆಸ್ಪತ್ರೆಯ ಕಥೆ. ಮುಖ್ಯಮಂತ್ರಿಗಳೇ ಸ್ವಲ್ಪ ಇತ್ತ ಗಮನಿಸಿ.
ಕೊರೋನಾ ಸಂಕಷ್ಟದಲ್ಲೂ ವೃತ್ತಿ ದ್ರೋಹ ಬಗೆದ ಡಾಕ್ಟರ್..!