Asianet Suvarna News Asianet Suvarna News

ಸಂಪುಟ ವಿಸ್ತರಣೆ: ಅರವಿಂದ ಲಿಂಬಾವಳಿ, ಉಮೇಶ್ ಕತ್ತಿಗೆ ಖಾತೆ ನಿಶ್ಚಿತ?

ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಯಾರಿಗೆ ಮಂತ್ರಿಗಿರಿ ಸಿಗಬಹುದು? ಎಂಬ ಪ್ರಶ್ನೆ ಎದ್ದಿದೆ.  ಇಬ್ಬರು ಹಿರಿಯ ಸಚಿವರಾದ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾಬಳಿಗೆ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. 

ಬೆಂಗಳೂರು (ಜ. 29): ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಯಾರಿಗೆ ಮಂತ್ರಿಗಿರಿ ಸಿಗಬಹುದು? ಎಂಬ ಪ್ರಶ್ನೆ ಎದ್ದಿದೆ.  ಇಬ್ಬರು ಹಿರಿಯ ಸಚಿವರಾದ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾಬಳಿಗೆ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. 

ಕನಕಪುರ ಬಂಡೆ ಟೆಂಪಲ್ ರನ್; ದುರ್ಗಾಮಾತೆ ಮೊರೆ ಹೋದ ಡಿಕೆಶಿ

ಕುಮಟಳ್ಳಿ, ಶ್ರೀಮಂತ ಪಾಟೀಲ್ ಮನವೊಲಿಸಿ, ಲಿಂಬಾವಳಿ ಹಾಗೂ ಕತ್ತಿಗೆ ಸ್ಥಾನ ನೀಡಲು ಕೇಸರಿ ಪಾಳಯ ಮುಂದಾಗಿದೆ.  ಕುಮಟಳ್ಳಿ, ಶ್ರೀಮಂತ ಪಾಟೀಲ್ ಒಪ್ಪಿದರೆ ಇಬ್ಬರಿಗೂ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. 

Video Top Stories