ಧಾರವಾಡ: ಸಿಎಂಗೆ ಝೀರೋ ಟ್ರಾಫಿಕ್, ಪೊಲೀಸರಿಗೆ ಮಹಿಳೆಯಿಂದ ತರಾಟೆ..!
ಸಿಎಂ ಬರುವ ದಾರಿಯಲ್ಲಿ ಝೀರೋ ಟ್ರಾಫಿಕ್ (Zero Traffic) ಮಾಡಿದ ಕಾರಣ ಕಾನ್ಸ್ಟೇಬಲ್ ಸೈಯದ್ಗೆ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಬಂದ್ರೆ ನಮಗ್ಯಾಕೆ ತೊಂದರೆ ಕೊಡ್ತೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಧಾರವಾಡದ ನರೇಂದ್ರ ಟೋಲ್ ಬಳಿ ಘಟನೆ ನಡೆದಿದೆ.
ಧಾರವಾಡ (ಮೇ.16): ಸಿಎಂ ಬರುವ ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡಿದ ಕಾರಣ ಕಾನ್ಸ್ಟೇಬಲ್ ಸೈಯದ್ಗೆ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಬಂದ್ರೆ ನಮಗ್ಯಾಕೆ ತೊಂದರೆ ಕೊಡ್ತೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಧಾರವಾಡದ ನರೇಂದ್ರ ಟೋಲ್ ಬಳಿ ಘಟನೆ ನಡೆದಿದೆ.
ಅಶ್ವತ್ಥ್ ನಾರಾಯಣ್ ಭವಿಷ್ಯದ ಸಿಎಂ? ಈ ಬಗ್ಗೆ ಖುದ್ದು ಸಚಿವರು ಹೇಳಿದ್ದಿಷ್ಟು
ಅಪಘಾತದಲ್ಲಿ ಪ್ರಿಯತಮ ಸಾವು, ಮನನೊಂದ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಬೇಕಿದ್ದ ನವಜೋಡಿ ದಾರುಣ ಸಾವು ಕಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.