Asianet Suvarna News Asianet Suvarna News

KS Eshwarappa Resign ಸಂತೋಷ್ ಆತ್ಮಹತ್ಯೆ ಪ್ರಕರಣ, ಗೆಳೆಯರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

  • ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ
  • ಗೆಳೆಯರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ
  • ಹೊಸ ತಿರುವು ಪಡೆದುಕೊಳ್ಳುತ್ತಾ ಪ್ರಕರಣ
First Published Apr 16, 2022, 8:53 PM IST | Last Updated Apr 16, 2022, 8:53 PM IST

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಕರ್ನಾಟಕರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಎಸ್ ಈಶ್ವರಪ್ಪ ರಾಜೀನಾಮೆ ಕೂಡ ನೀಡಿದ್ದಾರೆ. ಇದೀಗ ಆತ್ಯಹತ್ಯೆ ಮಾಡಿಕೊಂಡ ಸಂತೋಷ್ ಗೆಳೆಯರು ಮಹತ್ವದ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ಆತ್ಮಹತ್ಯೆ ದಿನ ಸಂತೋಷ್ ಪ್ರತ್ಯೇಕ ರೂಂ ಪಡೆದಿದ್ದ. ಇಷ್ಟೇ ಅಲ್ಲ ರಾಜೇಶ್ ಅನ್ನೋ ವ್ಯಕ್ತಿ ಆಗಮಿಸಲಿದ್ದಾರೆ ಎಂದು ಸಂತೋಷ್ ಹೇಳಿದ್ದ. ಇದೀಗ ತನಿಖೆ ಮತ್ತೊಂದು ಮಗ್ಗುಲಿಗೆ ಹೊರಳುತ್ತಿದೆ.

Video Top Stories