Asianet Suvarna News Asianet Suvarna News

'ಚಡ್ಡಿ' ಪಾಲಿಟಿಕ್ಸ್‌: ಹೀಗೆ ಮಾತಾಡಿಯೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್- ಬಿಜೆಪಿ ನಡುವೆ ಚಡ್ಡಿ ಪಾಲಿಟಿಕ್ಸ್ ಜೋರಾಗಿದೆ. RSS ಚಡ್ಡಿ ಸುಡುತ್ತೇ ಎಂದ ಸಿದ್ದರಾಮಯ್ಯಗೆ ಸಿಎಂ ತಿರುಗೇಟು ನೀಡಿದ್ದಾರೆ. 'ಹೀಗೆ ಮಾತಾಡಿ ಮಾತಾಡಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಮುಂದೆ ಕರ್ನಾಟಕದಲ್ಲೂ ಕಳೆದುಕೊಳ್ಳಲಿದೆ.

First Published Jun 5, 2022, 2:37 PM IST | Last Updated Jun 5, 2022, 2:39 PM IST

ಬೆಂಗಳೂರು (ಜೂ. 05): ಕಾಂಗ್ರೆಸ್- ಬಿಜೆಪಿ ನಡುವೆ ಚಡ್ಡಿ ಪಾಲಿಟಿಕ್ಸ್ ಜೋರಾಗಿದೆ. RSS ಚಡ್ಡಿ ಸುಡುತ್ತೇ ಎಂದ ಸಿದ್ದರಾಮಯ್ಯಗೆ ಸಿಎಂ ತಿರುಗೇಟು ನೀಡಿದ್ದಾರೆ. 'ಹೀಗೆ ಮಾತಾಡಿ ಮಾತಾಡಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಮುಂದೆ ಕರ್ನಾಟಕದಲ್ಲೂ ಕಳೆದುಕೊಳ್ಳಲಿದೆ. ಪಠ್ಯ ವಿಚಾರದಲ್ಲೂ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಪಠ್ಯದ ಬಗ್ಗೆ ಅಪ್ರಪಚಾರ ಮಾಡುತ್ತಿದೆ' ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

Kolar: 25 ಗುಂಟೆ ಟೊಮೊಟೋ ಬೆಳೆಯನ್ನು ಏಕಾಏಕಿ ನಾಶಪಡಿಸಿದ ರೆವೆನ್ಯೂ ಇನ್ಸ್‌ಪೆಕ್ಟರ್