ಕಾರ್ಯಕ್ರಮದ ಪಟ್ಟಿಯಲ್ಲಿರಲಿಲ್ಲ, ಪೊಲೀಸರಿಗೂ ಗೊತ್ತಿರಲಿಲ್ಲ, ಸಿಎಂ ದಿಢೀರ್ ಸಿಟಿ ರೌಂಡ್ಸ್
ಬೆಂಗಳೂರು ಉಸ್ತುವಾರಿ ಗೊಂದಲ ಬಗೆಹರಿದಿಲ್ಲ. ಆರ್ ಅಶೋಕ್ಗೆ ಉಸ್ತುವಾರಿ ಕೊಡಬಾರದೆಂದು ಬೆಂಗಳೂರು ಶಾಸಕರು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಈ ಚೆಂಡು ಹೈಕಮಾಂಡ್ ಅಂಗಳವನ್ನೂ ತಲುಪಿದೆ.
ಬೆಂಗಳೂರು (ಅ. 18): ಬೆಂಗಳೂರು ಉಸ್ತುವಾರಿ (Bengaluru In Charge) ಗೊಂದಲ ಬಗೆಹರಿದಿಲ್ಲ. ಆರ್ ಅಶೋಕ್ಗೆ (R Ashok) ಉಸ್ತುವಾರಿ ಕೊಡಬಾರದೆಂದು ಬೆಂಗಳೂರು ಶಾಸಕರು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಈ ಚೆಂಡು ಹೈಕಮಾಂಡ್ ಅಂಗಳವನ್ನೂ ತಲುಪಿದೆ.
ಬೆಂಗಳೂರು : ಒಂದೇ ಏರಿಯಾಗೆ ಸಿಎಂ ಸಿಟಿ ರೌಂಡ್ ಸೀಮಿತ..!
ಹುಬ್ಬಳ್ಳಿ ಪ್ರವಾಸದಿಂದ ವಾಪಸ್ಸಾದ ಸಿಎಂ ದಿಢೀರ್ ಸಿಟಿ ರೌಂಡ್ಸ್ ಮಾಡಿದ್ದಾರೆ. ಕಾರ್ಯಕ್ರಮದ ಪಟ್ಟಿಯಲ್ಲಿರಲಿಲ್ಲ, ಪೊಲೀಸರಿಗೂ ಗೊತ್ತಿರಲಿಲ್ಲ. ಹಾಗಿದ್ರೆ ಬೆಂಗಳೂರು ಉಸ್ತುವಾರಿ ನನ್ನದೇ ಎನ್ನುವ ಸಂದೇಶವನ್ನೇನಾದರೂ ರವಾನಿಸುತ್ತಿದ್ದಾರಾ.? ಎಂಬ ಪ್ರಶ್ನೆ ಮೂಡಿದೆ.