Asianet Suvarna News Asianet Suvarna News

ಕಾರ್ಯಕ್ರಮದ ಪಟ್ಟಿಯಲ್ಲಿರಲಿಲ್ಲ, ಪೊಲೀಸರಿಗೂ ಗೊತ್ತಿರಲಿಲ್ಲ, ಸಿಎಂ ದಿಢೀರ್ ಸಿಟಿ ರೌಂಡ್ಸ್

 ಬೆಂಗಳೂರು ಉಸ್ತುವಾರಿ ಗೊಂದಲ ಬಗೆಹರಿದಿಲ್ಲ. ಆರ್ ಅಶೋಕ್‌ಗೆ ಉಸ್ತುವಾರಿ ಕೊಡಬಾರದೆಂದು ಬೆಂಗಳೂರು ಶಾಸಕರು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಈ ಚೆಂಡು ಹೈಕಮಾಂಡ್ ಅಂಗಳವನ್ನೂ ತಲುಪಿದೆ. 
 

ಬೆಂಗಳೂರು (ಅ. 18): ಬೆಂಗಳೂರು ಉಸ್ತುವಾರಿ (Bengaluru In Charge) ಗೊಂದಲ ಬಗೆಹರಿದಿಲ್ಲ. ಆರ್ ಅಶೋಕ್‌ಗೆ (R Ashok) ಉಸ್ತುವಾರಿ ಕೊಡಬಾರದೆಂದು ಬೆಂಗಳೂರು ಶಾಸಕರು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಈ ಚೆಂಡು ಹೈಕಮಾಂಡ್ ಅಂಗಳವನ್ನೂ ತಲುಪಿದೆ. 

ಬೆಂಗಳೂರು : ಒಂದೇ ಏರಿಯಾಗೆ ಸಿಎಂ ಸಿಟಿ ರೌಂಡ್ ಸೀಮಿತ..!

ಹುಬ್ಬಳ್ಳಿ ಪ್ರವಾಸದಿಂದ ವಾಪಸ್ಸಾದ ಸಿಎಂ ದಿಢೀರ್ ಸಿಟಿ ರೌಂಡ್ಸ್ ಮಾಡಿದ್ದಾರೆ. ಕಾರ್ಯಕ್ರಮದ ಪಟ್ಟಿಯಲ್ಲಿರಲಿಲ್ಲ, ಪೊಲೀಸರಿಗೂ ಗೊತ್ತಿರಲಿಲ್ಲ. ಹಾಗಿದ್ರೆ ಬೆಂಗಳೂರು ಉಸ್ತುವಾರಿ ನನ್ನದೇ ಎನ್ನುವ ಸಂದೇಶವನ್ನೇನಾದರೂ ರವಾನಿಸುತ್ತಿದ್ದಾರಾ.? ಎಂಬ ಪ್ರಶ್ನೆ ಮೂಡಿದೆ. 

 

Video Top Stories