Asianet Suvarna News Asianet Suvarna News

ಹಸಿದವರ ನೆರವಿಗೆ ನಿಂತ ಕರಾವಳಿಯ ರಕ್ಷಕ ಸುನೀಲ್ ನಾಯ್ಕ

ಇವರು ಆ ಕ್ಷೇತ್ರದ ಪಾಲಿಗೆ ಆಪತ್ಪಾಂಧವ. ಜನರಿಗೆ ಕಷ್ಟ ಅಂತ ಗೊತ್ತಾದ್ರೆ ಸಾಕು. ತಕ್ಷಣ ಸ್ಪಂದಿಸುವ ಮನುಷ್ಯ. ಕೊರೊನಾ ಕೊಲ್ಲುವುದಕ್ಕೆ ದೊಡ್ಡ ರಣಕಣವನ್ನೇ ಸೃಷ್ಟಿಸಿದ ರಕ್ಷಕ. ಇವರೇ ಭಟ್ಕಳದ ಶಾಸಕ ಸುನೀಲ್ ನಾಯ್ಕ. 

 

First Published Jun 13, 2020, 10:34 AM IST | Last Updated Jun 13, 2020, 10:34 AM IST

ಬೆಂಗಳೂರು (ಜೂ. 13): ಇವರು ಆ ಕ್ಷೇತ್ರದ ಪಾಲಿಗೆ ಆಪತ್ಪಾಂಧವ. ಜನರಿಗೆ ಕಷ್ಟ ಅಂತ ಗೊತ್ತಾದ್ರೆ ಸಾಕು. ತಕ್ಷಣ ಸ್ಪಂದಿಸುವ ಮನುಷ್ಯ. ಕೊರೊನಾ ಕೊಲ್ಲುವುದಕ್ಕೆ ದೊಡ್ಡ ರಣಕಣವನ್ನೇ ಸೃಷ್ಟಿಸಿದ ರಕ್ಷಕ. ಇವರೇ ಭಟ್ಕಳದ ಶಾಸಕ ಸುನೀಲ್ ನಾಯ್ಕ. 

ಕೊರೊನಾ ಮಾಹಾಮಾರಿ ರಾಜ್ಯಕ್ಕೆ ಕಾಲಿಟ್ಟಾಗಿನಿಂದ ಜನರ ನೆರವಿಗಾಗಿ ಫೀಲ್ಡಿಗಿಳಿದವರು. ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾದವರು. ತಮ್ಮ ಕ್ಷೇತ್ರದ ಪಾಲಿನ ಜನರಿಗೆ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಇವರ ಕಾರ್ಯವೈಖರಿಯ ಬಗ್ಗೆ ಒಂದು ಝಲಕ್ ಇಲ್ಲಿದೆ ನೋಡಿ..! 

 

Video Top Stories