ನಾವು ಮುದುಕರು, ಮನೆಗೆ ನುಗ್ಗಿ ಗಲಾಟೆ ಮಾಡಿದ್ರು: ದ್ವಾರಕೀಶ್!
'ಆಯುಷ್ಮಾನ್ ಭವ' ಚಿತ್ರದ ನಿರ್ದೇಶಕ ದ್ವಾರಕೀಶ್ ಅವರು ಫೈನಾನ್ಷಿಯರ್ ರಮೇಶ್ಗೆ ಹಣ ವಂಚನೆ ವಿಚಾರದಲ್ಲಿ ಸಿಲುಕಿಕೊಂಡಿದ್ದಾರೆ. 5 ಕೋಟಿ ರೂ. ಸಾಲ ಹಿಂದಿರುಗಿಸದ ಕಾರಣ ಜಯಣ್ಣ, ರಮೇಶ್ ಮತ್ತಿಬ್ಬರು ದ್ವಾರಕೀಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ, ಎಂಬ ಆರೋಪಗಳು ಕೇಳಿ ಬರುತ್ತಿವೆ.
ವಿತರಕರಿಂದ ಜೀವ ಬೆದರಿಕೆ ಬಂದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವತಃ ದ್ವಾರಕೀಶ್ ಹಾಗೂ ಪುತ್ರ ಯೋಗಿ ನಡೆದ ಘಟನೆ ಬಗ್ಗೆ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದು ಹೀಗೆ...
'ಆಯುಷ್ಮಾನ್ ಭವ' ಚಿತ್ರದ ನಿರ್ದೇಶಕ ದ್ವಾರಕೀಶ್ ಅವರು ಫೈನಾನ್ಷಿಯರ್ ರಮೇಶ್ಗೆ ಹಣ ವಂಚನೆ ವಿಚಾರದಲ್ಲಿ ಸಿಲುಕಿಕೊಂಡಿದ್ದಾರೆ. 5 ಕೋಟಿ ರೂ. ಸಾಲ ಹಿಂದಿರುಗಿಸದ ಕಾರಣ ಜಯಣ್ಣ, ರಮೇಶ್ ಮತ್ತಿಬ್ಬರು ದ್ವಾರಕೀಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ, ಎಂಬ ಆರೋಪಗಳು ಕೇಳಿ ಬರುತ್ತಿವೆ.
ದ್ವಾರಕೀಶ್ ಪುತ್ರನ ಕೋಟಿ ಸಾಲ; ಜಯಣ್ಣ ಸ್ಪಷ್ಟನೆ ನೀಡಿದ್ದು ಹೀಗೆ...!
ವಿತರಕರಿಂದ ಜೀವ ಬೆದರಿಕೆ ಬಂದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವತಃ ದ್ವಾರಕೀಶ್ ಹಾಗೂ ಪುತ್ರ ಯೋಗಿ ನಡೆದ ಘಟನೆ ಬಗ್ಗೆ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದು ಹೀಗೆ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Suvarna Entertainment