Asianet Suvarna News Asianet Suvarna News

ಶಿವಾಜಿನಗರ: ನಿಮಗೆ ಯಾಕೆ ವೋಟ್ ಕೊಡ್ಬೇಕು ಮತದಾರ? ಅಭ್ಯರ್ಥಿಗಳೇ ಕೊಟ್ರು ಉತ್ತರ

ಬೆಂಗಳೂರಿನ ಶಿವಾಜಿನಗರ ಕ್ಷೇತ್ರ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಶಾಸಕ ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರವನ್ನು ತನ್ನ ಬಳಿಯೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸಿದರೆ, ಬಿಜೆಪಿಯು ಕೂಡಾ ಹರಸಾಹಸ ಪಡುತ್ತಿದೆ. ಜೆಡಿಎಸ್ ಕೂಡಾ ಈ ಬಾರಿ ತನ್ನ ವಕ್ತಾರನನ್ನೇ ಕಣಕ್ಕಿಳಿಸಿದೆ.

 

ಬೆಂಗಳೂರು (ನ.27): ಬೆಂಗಳೂರಿನ ಶಿವಾಜಿನಗರ ಕ್ಷೇತ್ರ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಶಾಸಕ ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರವನ್ನು ತನ್ನ ಬಳಿಯೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸಿದರೆ, ಬಿಜೆಪಿಯು ಕೂಡಾ ಹರಸಾಹಸ ಪಡುತ್ತಿದೆ. ಜೆಡಿಎಸ್ ಕೂಡಾ ಈ ಬಾರಿ ತನ್ನ ವಕ್ತಾರನನ್ನೇ ಕಣಕ್ಕಿಳಿಸಿದೆ.

ಮತದಾರ ನಿಮಗೆ ಯಾಕೆ ವೋಟ್ ಕೊಡ್ಬೇಕು ಎಂದು ಸುವರ್ಣನ್ಯೂಸ್ ಆ ಮೂವರನ್ನು ಪ್ರಶ್ನಿಸಿತು. ಅದಕ್ಕೆ ಅವರು ಉತ್ತರವನ್ನೂ ಕೊಟ್ಟಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸದಂತೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಡಿ.5ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.   

 

Video Top Stories