Asianet Suvarna News Asianet Suvarna News

Panchanga: ಇಂದು ಚತುರ್ಥಿ ತಿಥಿಯಂದು ಗಣಪತಿಯ ಆರಾಧನೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಈ ದಿವಸ ಭಾನುವಾರವಾಗಿದ್ದು ಚತುರ್ಥಿ ತಿಥಿ, ಪೂರ್ವಾಷಾಢ ನಕ್ಷತ್ರವಾಗಿದೆ. ಭಾನುವಾರದಂದು ಚತುರ್ಥಿ ತಿಥಿ ಬಂದರೆ ಗಣಪತಿ ಆರಾಧನೆಗೆ ಶ್ರೇಷ್ಟ. ಹೀಗಾಗಿ ಚತುರ್ಥಿಯುಕ್ತವಾದ ಭಾನುವಾರ ದಿವಸ ಗಣಪತಿಗೆ ಗಂಧದ ಅಭಿಶೇಕ ಮಾಡಿಸಿದರೆ ಒಳಿತಾಗುವುದು.