Asianet Suvarna News Asianet Suvarna News

Panchang: ಇಂದು ಅರಣ್ಯ ಗೌರಿ ವ್ರತ ಆಚರಣೆಯಿಂದ ಮಾನಸಿಕ ಶಾಂತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಗುರುವಾರ, ಷಷ್ಠಿ ತಿಥಿ, ಪುಷ್ಯ ನಕ್ಷತ್ರ .  

ಷಷ್ಠಿ ಒಳ್ಳೆಯ ತಿಥಿ. ಈ ದಿನ ಅರಣ್ಯ ಗೌರಿ ವ್ರತ ಆಚರಿಸಲಾಗುತ್ತದೆ. ಅರಣ್ಯ ಎಂದರೆ ಗದ್ದಲವಿಲ್ಲದ್ದು. ಮನಸ್ಸಿಗೆ ಶಾಂತತೆ ನೀಡುವ ವ್ರತ ಇದು. ಇದರ ಮಹತ್ವವೇನು, ಆಚರಣೆ ಹೇಗೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಥೂ, ನೀಚರು, ವಿಶ್ವಾಸಘಾತುಕ ದ್ರೋಹಿಗಳು ಈ ರಾಶಿಯವರು!

Video Top Stories