Asianet Suvarna News Asianet Suvarna News

Panchang: ಇಂದು ಅಮೃತ ಸಿದ್ಧಿ ಯೋಗ, ಮಾಡಿದ ಕೆಲಸಕ್ಕೆ ಅಮೃತ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Jan 18, 2023, 9:27 AM IST | Last Updated Jan 18, 2023, 9:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಬುಧವಾರ, ಏಕಾದಶಿ ತಿಥಿ, ಅನುರಾಧಾ ನಕ್ಷತ್ರ.  

ಬುಧವಾರ ಅನುರಾಧ ನಕ್ಷತ್ರ ಬಂದಿರುವುದರಿಂದ ಇಂದು ಅಮೃತ ಸಿದ್ಧಿ ಯೋಗವಿದೆ. ಇಂದು ಮಾಡಿದ ಕೆಲಸಕ್ಕೆ ದುಪ್ಪಟ್ಟಾದ ಅಮೃತ ಫಲ ಸಿಗಲಿದೆ. ಇಂದು ವಿಷ್ಣು ಸಹಸ್ರನಾಮ ಪಠಣ ಮಾಡುವುದು ಒಳ್ಳೆಯದು. ಈ ದಿನದ ಪಂಚಾಂಗ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

ರಾವಣ ಸಂಹಾರಕ್ಕೂ ಮುನ್ನ ರಾಮ ಹೇಳಿದ ಈ ಶ್ಲೋಕ ಪಠಿಸಿದರೆ ಶತ್ರುಕಾಟದಿಂದ ಮುಕ್ತಿ!

Video Top Stories