Asianet Suvarna News Asianet Suvarna News

ಪಂಚಾಂಗ: ಆದಿತ್ಯ ಹೃದಯ ಪಾರಾಯಣ, ಶ್ರವಣದಿಂದ ಆರೋಗ್ಯ ವೃದ್ಧಿ

 ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಭಾನುವಾರ. ಸೂರ್ಯೋಪಾಸನೆಗೆ, ಈಶ್ವರನ ಪ್ರಾರ್ಥನೆಗೆ ಪ್ರಶಸ್ತವಾದ ದಿನ. ಆದಿತ್ಯ ಹೃದಯ ಪಾರಾಯಣದಿಂದ, ಶ್ರವಣದಿಂದ ಆರೋಗ್ಯ ವೃದ್ಧಿಯಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಅಂಜಿಕೆ, ಭಯದ ವಾತಾವರಣ, ಜಾಗ್ರತೆ ಬೇಕು!

Video Top Stories