Asianet Suvarna News Asianet Suvarna News

Panchanga: ಇಂದು ಏಕಾದಶಿ, ಉಪವಾಸದ ಜೊತೆಗೆ ಸತ್ಕಾರ್ಯಗಳನ್ನೂ ಮಾಡಿ ದಿನವನ್ನೂ ಸಂಪನ್ನಗೊಳಿಸಿ

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಶುಕ್ರವಾರ. ಏಕಾದಶಿ ವ್ರತಾಚರಣೆಯಿಂದ ಆರೋಗ್ಯವೂ ವೃದ್ಧಿ, ದೇವತಾ ಅನುಗ್ರಹವೂ ಆಗುವುದು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಶುಕ್ರವಾರ. ಏಕಾದಶಿ ವ್ರತಾಚರಣೆಯಿಂದ ಆರೋಗ್ಯವೂ ವೃದ್ಧಿ, ದೇವತಾ ಅನುಗ್ರಹವೂ ಆಗುವುದು. ಭಗವಂತನ ಹೆಸರಿನಲ್ಲಿ ಸತ್ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ಆನಂದ ತಂದು ಕೊಡುವುದು