Asianet Suvarna News Asianet Suvarna News

ಪಂಚಾಂಗ: ಇಂದು ತಾಯಿ ಸರಸ್ವತಿ ಸ್ಮರಣೆಯಿಂದ ಜ್ಞಾನ ವೃದ್ಧಿ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ. ಇಂದು ಶುಕ್ರವಾರ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ. ಇಂದು ಶುಕ್ರವಾರವಾಗಿದ್ದು ಪ್ರತಿಪತ್‌ ತಿಥಿ ಮೂಲ ನಕ್ಷತ್ರವಾಗಿದೆ. ಇಂದು ಸರಸ್ವತಿ ಆರಾಧಾನೆ ಮಾಡಬೇಕು, ಮೂಲ ನಕ್ಷತ್ರ, ಸರಸ್ವತಿ ನಕ್ಷತ್ರವಾಗಿದೆ. ಹೀಗಾಗಿ ಈ ನಕ್ಷತ್ರ ದಿವಸದಲ್ಲಿ ನಾವು ತಾಯಿ ಸರಸ್ವತಿ ಸ್ಮರಣೆಯನ್ನ ಮಾಡುವುದರಿಂದ ಜ್ಞಾನವನ್ನ ಒಳಿಸಿಕೊಳ್ಳಬಹುದಾಗಿದೆ.