Asianet Suvarna News Asianet Suvarna News

ಪಂಚಾಂಗ: ಆರಾಧಾನೆಯಂದು ರಾಯರ ಸ್ಮರಣೆಯಿಂದ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಮಂಗಳವಾರವಾಗಿದ್ದು  ದ್ವಿತೀಯ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. ರಾಘವೇಂದ್ರ ಸ್ವಾಮಿಗಳ 350 ನೇ ಆರಾಧಾನೆಯಂದು ರಾಯರು ಇಂದು ಬಹಿರ್ಮುಖರಾಗುತ್ತಾರೆ. ಇಂದು ರಾಯರು ಭಕ್ತರ ಕರೆ, ಮನಸ್ಸಿನ ಕೋರಿಕೆಗಳನ್ನ ಆಲಿಸುತ್ತಾರೆ ಎಂದು ಬಲವಾದ ನಂಬಿಕೆ ಇದೆ.  

ದಿನ ಭವಿಷ್ಯ: ವೃಷಭ ರಾಶಿಯವರ ಭಾಗ್ಯ ಸಮೃದ್ಧಿ, ಅದೃಷ್ಟದ ದಿನ!