Asianet Suvarna News Asianet Suvarna News

Panchanga: ಭಾನುವಾರ, ಸಪ್ತಮಿ ತಿಥಿ, ತಪ್ಪದೇ ಸೂರ್ಯೋಪಾಸನೆ ಮಾಡಿ, ಆರೋಗ್ಯದಲ್ಲಿ ವೃದ್ಧಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಭಾನುವಾರ. 

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಭಾನುವಾರ. ಭಾನುವಾರ ಸಪ್ತಮಿ ತಿಥಿ ಬಂದಿರುವುದು ಆದಿತ್ಯ ಹೃದಯ ಪಾರಾಯಣ ಮಾಡಲು ಪ್ರಶಸ್ತವಾದ ಕಾಲ. ಸೂರ್ಯನಿಗೆ ಅರ್ಘ್ಯ, ಈಶ್ವರನ ಸನ್ನಿಧಾನದಲ್ಲಿ ಗೋಧಿ ದಾನ ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗಬಹುದು. 

Video Top Stories