Asianet Suvarna News Asianet Suvarna News

ಪಂಚಾಂಗ : ಯಾವುದೇ ಕೆಲಸ ಆರಂಭಿಸುವ ಮುನ್ನ ಈ ಮಂತ್ರ ಜಪಿಸಿದರೆ ಕಾರ್ಯಸಿದ್ಧಿ ನಿಶ್ಚಿತ

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಮೃಗಶಿರ/ಆರಿದ್ರಾ ನಕ್ಷತ್ರ. ಇಂದು ಸೋಮವಾರ.

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಮೃಗಶಿರ/ಆರಿದ್ರಾ ನಕ್ಷತ್ರ. ಇಂದು ಸೋಮವಾರ. ವಾರದ ಮೊದಲ ಅಂದರೆ ಎಲ್ಲರಿಗೂ ಅವರವರ ಕೆಲಸ ಮಾಡಲು ಉತ್ಸುಕತೆ ಹೆಚ್ಚಿರುತ್ತದೆ. ವಾರದ ಮೊದಲ ದಿನ ಈ ಮಂತ್ರವನ್ನು ಜಪಿಸಿಕೊಂಡರೆ ಕಾರ್ಯಸಿದ್ಧಿಯಾಗುತ್ತದೆ. ಯಾವುದೀ ಮಂತ್ರ.? ಹೀಗಿದೆ ನೋಡಿ..!

ದಿನ ಭವಿಷ್ಯ : ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಎಚ್ಚರಿಕೆ ಇರಲಿ