ಪಂಚಾಂಗ: ಸಾಕ್ಷಾತ್ ಶಿವನೇ ಶಂಕರನಾಗಿ ಅವತರಿಸಿದ ದಿನ!

17 ಮೇ 2021, ಸೋಮವಾರದ ಪಂಚಾಂಗ| ಇದು ಶಿವನ ವಾರ. ಸಾಕ್ಷಾತ್ ಶಿವನೇ ಶಂಕರನಾಗಿ ಅವತರಿಸಿದ ದಿನವೂ ಹೌದು. ವೈಶಾಖ ಶುಕ್ಲ ಪಂಚಮಿಯನ್ನು ಶಂಕರ ಜಯಂತಿ ಎನ್ನಲಾಗುತ್ತದೆ. ಜಗತ್ಗುರುಗಳಾದ, ಆದಿಗುರು ಎಂದೇ ಕರರೆಯಲಾಗುವ ಶ್ರೀಶಂಕರರ ಜನನ(ಜಯಂತಿ)ಯನ್ನು ಇಂದು ಆಚರಿಸಲಾಗುತ್ತದೆ.

Share this Video
  • FB
  • Linkdin
  • Whatsapp

17 ಮೇ 2021, ಸೋಮವಾರದ ಪಂಚಾಂಗ| ಇದು ಶಿವನ ವಾರ. ಸಾಕ್ಷಾತ್ ಶಿವನೇ ಶಂಕರನಾಗಿ ಅವತರಿಸಿದ ದಿನವೂ ಹೌದು. ವೈಶಾಖ ಶುಕ್ಲ ಪಂಚಮಿಯನ್ನು ಶಂಕರ ಜಯಂತಿ ಎನ್ನಲಾಗುತ್ತದೆ. ಜಗತ್ಗುರುಗಳಾದ, ಆದಿಗುರು ಎಂದೇ ಕರರೆಯಲಾಗುವ ಶ್ರೀಶಂಕರರ ಜನನ(ಜಯಂತಿ)ಯನ್ನು ಇಂದು ಆಚರಿಸಲಾಗುತ್ತದೆ.

Related Video