Asianet Suvarna News Asianet Suvarna News

Panchanga: ಗುರುವಾರ, ಗುರುಚರಿತ್ರೆ ಪಾರಾಯಣ, ಪ್ರಾರ್ಥನೆಯಿಂದ ದುರಿತಗಳು ದೂರವಾಗುವವು

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಗುರುವಾರ. 

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಗುರುವಾರ. ಗುರು ಚರಿತ್ರೆ ಪಾರಾಯಣ, ಗುರು ಸೇವೆ, ಗುರುವಿನ ಪ್ರಾರ್ಥನೆ ಮಾಡಬೇಕು. ಸ್ಮರಣ ಮಾತ್ರದಿಂದಲೇ ಗುರುವಿನ ಅನುಗ್ರಹವಾಗುವುದು. 

Video Top Stories