Asianet Suvarna News Asianet Suvarna News

ಪಂಚಾಂಗ ಫಲ: ಬುದ್ಧಿಕಾರಕನಾದ ಬುಧನನ್ನು ಪ್ರಾರ್ಥಿಸಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಪಕ್ಷ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ. ಇಂದು ಬುಧನ ಜಯಂತಿ. ಬುಧ ಬುದ್ಧಿಕಾರಕ. ಜೀವನದಲ್ಲಿ ಏನನ್ನೇ ಸಾಧಿಸುವುದಾದರೂ ಬುದ್ದಿವಂತಿಕೆ ಬಹಳ ಮುಖ್ಯ. ಬುದ್ಧಿಶಕ್ತಿ ಬಹಳ ಮುಖ್ಯ. ಹಾಗಾಗಿ ಇಂದು ಬುಧನ ಆರಾಧನೆ ಮಾಡಬೇಕು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಪಕ್ಷ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ. ಇಂದು ಬುಧನ ಜಯಂತಿ. ಬುಧ ಬುದ್ಧಿಕಾರಕ. ಜೀವನದಲ್ಲಿ ಏನನ್ನೇ ಸಾಧಿಸುವುದಾದರೂ ಬುದ್ದಿವಂತಿಕೆ ಬಹಳ ಮುಖ್ಯ. ಬುದ್ಧಿಶಕ್ತಿ ಬಹಳ ಮುಖ್ಯ. ಹಾಗಾಗಿ ಇಂದು ಬುಧನ ಆರಾಧನೆ ಮಾಡಬೇಕು.ಇಂದಿನ ಪಂಚಾಂಗ ಫಲಗಳು ಹೀಗಿವೆ. 

Video Top Stories