Asianet Suvarna News Asianet Suvarna News

ಪಂಚಾಂಗ| ಪುತ್ರ ಪ್ರಾಪ್ತಿಗಾಗಿ ಈ ಪೂಜೆ ಮಾಡಿ!

15 ಏಪ್ರಿಲ್,2021, ಗುರುವಾರದ ಪಂಚಾಂಗ| ಈ ದಿನ ತೃತೀಯ ತಿಥಿ. ಶುಕ್ಲ ಪಕ್ಷದ ತೃತೀಯವನ್ನು ಸೌಭಾಗ್ಯಶಯನ ವೃತ ಎ೫ನ್ನಲಾಗುತ್ತದೆ. ಗೌರಿಯನ್ನು ಹಾಗೂ ಶಿವನನ್ನು ಪೂಜೆಯನ್ನು ಇಂದು ಮಾಡಬೇಕು. ಪುತ್ರ ಪ್ರಾಪ್ತಿಗಾಗಿ ಇದನ್ನು ಮಾಡಿ. ಈ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. 

15 ಏಪ್ರಿಲ್,2021, ಗುರುವಾರದ ಪಂಚಾಂಗ| ಈ ದಿನ ತೃತೀಯ ತಿಥಿ. ಶುಕ್ಲ ಪಕ್ಷದ ತೃತೀಯವನ್ನು ಸೌಭಾಗ್ಯಶಯನ ವೃತ ಎ೫ನ್ನಲಾಗುತ್ತದೆ. ಗೌರಿಯನ್ನು ಹಾಗೂ ಶಿವನನ್ನು ಪೂಜೆಯನ್ನು ಇಂದು ಮಾಡಬೇಕು. ಪುತ್ರ ಪ್ರಾಪ್ತಿಗಾಗಿ ಇದನ್ನು ಮಾಡಿ. ಈ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ.